KSRTC ಬಸ್‌ ಟ್ರ್ಯಾಕ್ಟರ್‌ ಡಿಕ್ಕಿ | 2 ವಾಹನಗಳು ಜಖಂ | ಬೈಕ್‌ನಿಂದ ಬಿದ್ದ ಶಿಕ್ಷಕ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌  ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆದಿನ KSRTC ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ.ಆದರೆ ಎರಡು ವಾಹನಗಳು ಜಖಂಗೊಂಡಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಎರಡುವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದರು. ಈ ಸಂಬಂಧ ವಿಚಾರಣೆ ಮುಂದುವರಿದಿದೆ.  ಬೈಕ್‌ನಿಂದ ಬಿದ್ದು ಶಿಕ್ಷಕ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಆನಂದಪುರ ಸಮೀಪದ ಗೌತಮಪುರದಲ್ಲಿ … Read more

DINA BHAVISHYA NOVEMBER 23 | ದಿನಭವಿಷ್ಯ | ಚಿಂತೆಬಿಡಿ ಅಂದುಕೊಂಡಿದ್ದು ಆಗುತ್ತದೆ

SHIVAMOGGA | MALENADUTODAY NEWS | Nov 23, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 23, 2024 | DINA BHAVISHYA | … Read more

ಎಷ್ಟಿದೆ ಅಡಿಕೆ ರೇಟು? ಯಾವ ಮಾರುಕಟ್ಟೆಯಲ್ಲಿ ಏನಾಗುತ್ತಿದೆ? ಅಡಕೆ ದರ

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date  |Shivamogga  ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು   ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.   ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ … Read more

ಸೊರಬದಲ್ಲಿ ಬೋರ್‌ವೆಲ್‌ ಲಾರಿ ಡಿಕ್ಕಿ | ಸಾಗರ ತಾಲ್ಲೂಕುನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ಶಿವಮೊಗ್ಗ | ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾಗರ ತಾಲ್ಲೂಕುನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ.  ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ.  ಸೊರಬ ತಾಲ್ಲೂಕು ಉದ್ರಿಯಲ್ಲಿ ಘಟನೆ ನಡೆದಿದೆ. ಸೊರಬದಿಂದ ಬರುತ್ತಿದ್ದ ಬೋರ್‌ವೆಲ್‌ ಲಾರಿ, ಸೊರಬ ಕಡೆಗೆ ಹೋಗುತ್ತಿದ್ದ ಬೈಕ್‌ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಾಗರ ತಾಲ್ಲೂಕು ಉಳ್ಳೂರಿನಲ್ಲಿರುವ ಕಾನೂನು ಕಾಲೇಜು ಒಂದರಲ್ಲಿ … Read more

ಶಿವಮೊಗ್ಗ, ಸಾಗರಕ್ಕೆ ಆರೋಗ್ಯ ಸಚಿವರ ವಿಸಿಟ್‌ | ವಿಶೇಷ ಏನು ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡುರಾವ್‌ರವರು ನ.26 ಮತ್ತು 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.  ನ.26 ರಂದು  ಮಧ್ಯಾಹ್ನ 1.55ಕ್ಕೆ ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಿ, ಸಾಗರಕ್ಕೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ.  ಮ. 3.00ಕ್ಕೆ ಸಾಗರ ತಾಲೂಕಿನ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಿರೆಮನೆ ಹಾಗೂ ತಲವಾಟ ಗ್ರಾಮಗಳಲ್ಲಿ ಮಂಗನಕಾಯಿಲೆ … Read more

ಶಿವಮೊಗ್ಗ ಮಹಾನಗರ ಪಾಲಿಕೆ ವಿರುದ್ಧ ಕೆಎಸ್‌ ಈಶ್ವರಪ್ಪ ಕೆಂಡಾಮಂಡಲ | ಕಾರಣವೇನು ಗೊತ್ತಾ?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರುದ್ಧ ಸಿಟ್ಟಾಗಿದ್ದಾರೆ. ಪಾಲಿಕೆಯ ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು,. ಮಹಾನಗರ ಪಾಲಿಕೆಯಲ್ಲಿ 24+7 ನೀರಿನ ಸಮಸ್ಯೆ ತಲೆದೋರಿದೆ.  ಹಳೆ ಪೈಪ್‌ನಲ್ಲಿ ನೀರು ಬಿಡುತ್ತಿಲ್ಲ. ಹೊಸ ಪೈಪ್‌ಗಳನ್ನು ಆಳವಡಿಸುವ ಕಾಮಗಾರಿ ಇನ್ನೂ ಮುಗಿಸಿಲ್ಲ. ಇದರಿಂದ ಸಾವಿರಾರು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.  ನಗರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪಾಲಿಕೆ ಕಣ್ಣು … Read more

ಇಲ್ಲೊಂದು ಸಮಸ್ಯೆ ಇದೆ ಅಂತಾ ಮನೆಗೆ ಬಂದವ ಮಾಡಿದ್ದೇನು? 2 ಕಡೆ ಒಂದೇ ಥರದ ಕೇಸ್‌ | ನೀವು ಹುಷಾರ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ತೆಗೆಯುತ್ತೇವೆ ಅಂತಾ ಹೇಳುವ ವ್ಯಕ್ತಿಗಳನ್ನ ನಂಬಲೇ ಬೇಡಿ ಎಕೆಂದರೆ, ಇಲ್ಲದ ವಿಚಾರಗಳನ್ನ ತಲೆಗೆ ತುಂಬಿ ಮನೆಯೊಳಗೆ ಬರುವ ವ್ಯಕ್ತಿಗಳು ಆನಂತರ ಮನೆಯಲ್ಲಿರುವ ಚಿನ್ನವನ್ನ ದೋಚಿಕೊಂಡು ಹೋಗುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತಃ ಘಟನೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದಿದೆ. ವಿಶೇಷ ಅಂದರೆ ಎರಡು ಕಡೆಗಳಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ.    ಶಾಸ್ತ್ರ ಹೇಳಿ … Read more

ಟರ್ನಿಂಗ್‌ನಲ್ಲಿ ಎದುರುಬಂದ ಸ್ಕೂಲ್‌ ಬಸ್‌ | ಡಿಕ್ಕಿ ತಪ್ಪಿಸುವಾಗ ಸಂಭವಿಸಿತು ಅವಗಢ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ಶಾಲೆ ಬಸ್ಸಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಮನೆಗೆ ಮದುವೆ ದಿಬ್ಬಣದ ಬಸ್‌ವೊಂದು ನುಗ್ಗಿದ ಘಟನೆ ಪುತ್ತೂರು ಸಮೀಪ ನಡೆದಿದೆ.  ಮಾಣಿ-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು,  ಸುಳ್ಯದಿಂದ ಪೆರ್ಲಂಪಾಡಿ ಕಡೆ ಸಾಗುತ್ತಿದ್ದ ಶಾಲಾ ಬಸ್‌ ಹಾಗೂ ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಮದುವೆಯ ಖಾಸಗಿ ಬಸ್ಸು ಅಮ್ಮಿನಡ್ಕದಲ್ಲಿ ತಿರುವಿನಲ್ಲಿ ಮುಖಾಮುಖಿಯಾಗಿದೆ.  ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗುವ ಹಂತದಲ್ಲಿದ್ದಾಗ, ಮದುವೆ ದಿಬ್ಬಣದ ಬಸ್‌ನ್ನ … Read more

SC, ST ಸಮುದಾಯಕ್ಕೆ ತ್ವರಿತ ನ್ಯಾಯದಾನಕ್ಕೆ ಬಂತು ಹೊಸ ವ್ಯವಸ್ಥೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ಇತ್ತೀಚೆಗೆ ರಾಜ್ಯಸರ್ಕಾರ, ಎಸ್‌ಸಿ, ಎಸ್‌ಟಿಯವರ ವಿರುದ್ದದ ದೌರ್ಜನ್ಯ ಪ್ರಕರಣಗಳ ತನಿಖೆಗೆ ಎಲ್ಲಾ ಜಿಲ್ಲೆಗಳಲ್ಲಿಯು ಪ್ರತ್ಯೇಕ ಠಾಣೆ ಸ್ಥಾಪಿಸುವ ನಿರ್ಧಾರ ಕೈಗೊಂಡಿತ್ತು. ಅದರಂತೆ ಇದೀಗ ಎಸ್‌ಸಿ, ಎಸ್‌ಟಿಯವರ ವಿರುದ್ದ ದೌರ್ಜನ್ಯ ಪ್ರಕರಣ ಗಳ ತನಿಖೆಗೆ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ (ಎಸ್‌ಇಆರ್‌ಇ) 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ. ಎಸ್ಸಿ-ಎಸ್ಟಿ ವಿರುದ್ದ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ … Read more

ರೋಡಿನ ಸೈಡ್‌ಗೆ ಬಂದು ಜನರಿಗೆ ಕಾಡಾನೆಗಳ ಶಾಕ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ತಮ್ಮಡಿಹಳ್ಳಿ ಆಡಿನಕೊಟ್ಟಿಗೆ ತೋಟಕ್ಕೆ ನುಗ್ಗಿ ಅಡಕೆ ಗಿಡಗಳು ಸೇರಿ ಇತರ ಬೆಳೆಗಳ ನಾಶ  ಮಾಡಿದ ಕಾಡಾನೆಗಳು ಇವತ್ತು ಲಯನ್ ಸಫಾರಿ ಸಮೀಪದ ಬೆನವಳ್ಳಿಯಲ್ಲಿ ಕಾಣಿಸಿಕೊಂಡಿವೆ. ಕಾಡಾನೆಗಳು ದಿಬ್ಬ ಹತ್ತುತ್ತಿರುವ ದೃಶ್ಯ ಹಾಗೂ ಹೊಲದಲ್ಲಿ ಓಡಾಡುತ್ತಿರುವ ದೃಶ್ಯಗಳು ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಲ್ಲದೆ ಈ ದೃಶ್ಯದಲ್ಲಿ ಜನರು ಕೂಗುತ್ತಾ ಅರಚುತ್ತಾ ಆನೆಗಳನ್ನ ಮುಂದೆ ದಾಟಿಸ್ತಿರುವ ಸನ್ನಿವೇಶಗಳಿವೆ.  ಶಿವಮೊಗ್ಗ … Read more