DINA BHAVISHYA NOVEMBER 24 | ಈ ದಿನ ವಿಶೇಷ ಈ ರಾಶಿಯವರಿಗೆ | ದಿನಭವಿಷ್ಯ

SHIVAMOGGA | MALENADUTODAY NEWS | Nov 24, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 24, 2024 | DINA BHAVISHYA | … Read more

ವಾಹನ, ಆಸ್ತಿ , ಚಿನ್ನ ಖರೀದಿಯ ವಾರ | ಈ ವಾರ ಹೇಗಿದೆ ರಾಶಿ ಭವಿಷ್ಯ

SHIVAMOGGA | MALENADUTODAY NEWS | Nov 24, 2024 Hindu astrology | ಮಲೆನಾಡು ಟುಡೆ | Jataka in kannada | astrology in kannada 2024 Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,  ವಾರ ಭವಿಷ್ಯ | Nov 24, 2024 | WEEKLY … Read more

ಜಾತಿ ಕಾರಣ ಕೊಟ್ಟು ಕೈಕೊಟ್ಟ ಹುಡುಗ | ವಿಷ ಸೇವಿಸಿದ್ದ ಅಪ್ರಾಪ್ತೆ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ಮದುವೆಯಾಗುವುದಾಗಿ ಹೇಳಿ ನಂಬಿಸಿ, ಬಳಿಕ ಜಾತಿ ಕಾರಣ ಮಾಡಿ ನಿರಾಕರಿಸಿದ್ದಕ್ಕೆ ಮನದೊಂದು ವಿಷ ಸೇವಿಸಿದ್ದ ಅಪ್ರಾಪ್ತೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ವ್ಯಾಪ್ತಿಯಲ್ಲಿ ಬರುವ ಸ್ಟೇಷನ್‌ ಒಂದರಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ.  17 ವರುಷದ ಯುವತಿ ಜೊತೆ ಯುವಕ ಮೂರು ವರುಷಗಳಿಂದ ಸಲುಗೆಯಿಂದಿದ್ದ. ಆಕೆಯನ್ನ ಮದುವೆಯಾಗುವುದಾಗಿ ಹೇಳಿದ್ದ. ನಂತರ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದ್ದ. ಮೇಲಾಗಿ ಯುವತಿ ಜಾತಿ … Read more

ಬಸ್‌ನಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿ | ಆಸ್ಪತ್ರೆಗೆ ಆವರಣಕ್ಕೆ ಬಸ್‌ ಚಲಾಯಿಸಿ ನೆರವಿಗೆ ನಿಂತ KSRTC ಚಾಲಕ, ನಿರ್ವಾಹಕ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌   ಬಸ್ಸಿನಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಸರ್ಕಾರಿ ಬಸ್‌ ಚಾಲಕ ಹಾಗೂ ನಿರ್ವಾಹಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸಾಗರ ಸೊರಬ ಮಾರ್ಗದಲ್ಲಿ ಸಂಚರಿಸುವ KSRTC ಬಸ್‌ನಲ್ಲಿ ಘಟನೆ ನಡೆದಿದೆ. ಈ ಬಸ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬರು ತಲೆಸುತ್ತು ಬಂದು ಅಸ್ವಸ್ಥಗೊಂಡರು. ತಕ್ಷಣವೇ ವಿದ್ಯಾರ್ಥಿನಿಯ ಜೊತೆಗಿದ್ದ ವಿದ್ಯಾರ್ಥಿನಿಯರು ನಿರ್ವಾಹಕರಿಗೆ ವಿಷಯ ತಿಳಿಸಿದ್ದಾರೆ. ಅವರು ಚಾಲಕರಿಗೆ ವಿಷಯ … Read more

ಶಿವಮೊಗ್ಗ , ದಾವಣಗೆರೆ, ಚಿತ್ರದುರ್ಗ ಜೈಲಿನಲ್ಲಿ ವಾರ್ಡನ್‌ ಹುದ್ದೆಗೆ ಅರ್ಜಿ ಆಹ್ವಾನ | ಇವರಿಗೆ ಮಾತ್ರ ಅವಕಾಶ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ವರ್ಷದ ಗುತ್ತಿಗೆ ಆಧಾರದ ಮೇಲೆ ರಾಜ್ಯದ ಕಾರಾಗೃಹಗಳಲ್ಲಿ ವಾರ್ಡನ್‌ ಆಗಿ ಕೆಲಸ ನಿರ್ವಹಿಸುವ ಸಂಬಂಧ ಅರ್ಜಿ ಕರೆಯಲಾಗಿದೆ.  ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಇಲಾಖೆಯಿಂದ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.  ಈ ಸಂಬಂಧ ಆಸಕ್ತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು  … Read more

ಉಪುಚುನಾವಣೆಯಲ್ಲಿ ಕೈ ಬಲ | ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಸಂಭ್ರಮದ ಕಲರವ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ಮೂರು ಉಪಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. ಇದರಿಂದ ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಉಪಚುನಾವಣೆಯ ಗೆಲುವಿನ ಸಂಭ್ರಮವನ್ನ ಆಚರಿಸಿದರು.    ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಉಪಚುನಾವಣೆಯ ಗೆಲುವಿನ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಈ ವೇಳೆ ಜಿಲ್ಲಾ ಕಾಂಗ್ರಸ್‌ ಅಧ್ಯಕ್ಷರು ಸೇರಿದಂತೆ ಸಚಿವ ಮಧು ಬಂಗಾರಪ್ಪ … Read more

ಉಪಚುನಾವಣೆ, ಬಿವೈ ವಿಜಯೇಂದ್ರ , BPL ಕಾರ್ಡ್‌, ರೈತರಿಗೆ ನೋಟಿಸ್‌ | ಮಧು ಬಂಗಾರಪ್ಪ ಏನಂದ್ರು ಓದಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ಶಿವಮೊಗ್ಗದಲ್ಲಿ ಇವತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ಚೆನ್ನಾಗಿ ಹೇಳುತ್ತಾರೆ. ಅವರನ್ನ ಭವಿಷ್ಯ ಹೇಳಲು ಬಸ್‌ ಸ್ಟ್ಯಾಂಡ್‌ ನಲ್ಲಿ ಕುರ್ಚಿ ಹಾಕಿಕೊಡಬೇಕಾಗುತ್ತದೆ. ಅಲ್ಲಿ ಅವರು ಭವಿಷ್ಯ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಡಾ ಹಗರಣ ವಕ್ಫ್ ಕಬಳಿಕೆ ಅಂತೆಲ್ಲಾ ಭಾಷಣ ಮಾಡಿದ್ರು. ಆದರೆ, ಜನರು ಯಾರು ಅವರ … Read more

ಹೇರ್‌ ಡ್ರೈಯರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಲವ್‌ & ಅಪೇರ್‌ ಟ್ವಿಸ್ಟ್‌ | ಪೊಲೀಸರಿಗೆ ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ಪಾರ್ಸಲ್‌ನಲ್ಲಿ  ಬಂದಿದ್ದ ಹೇರ್‌ ಡ್ರೈಯರ್‌ ಸ್ಫೋಟಗೊಂಡ ಪ್ರಕರಣ ಲವ್‌ & ಅಫೇರ್‌ ಆಗಿ ಟ್ವಿಸ್ಟ್‌ ಪಡೆದುಕೊಂಡು ತೀವ್ರ ಕತೂಹಲ ಮೂಡಿಸಿದೆ. ಬಾಗಲಕೋಟೆಯ ಇಳಕಲ್‌ ನಲ್ಲಿ ನಡೆದ ಘಟನೆ ಇದು. ಇಲ್ಲಿನ ನಿವಾಸಿಯೊಬ್ಬರ ಅಡ್ರೆಸ್‌ಗೆ ಹೇರ್‌ ಡ್ರೈಯರ್‌ ಕೊರಿಯರ್‌ ಬಂದಿತ್ತು. ಆದರೆ ವಿಳಾಸದಲ್ಲಿದ್ದ ಮಹಿಳೆ ಅದನ್ನು ರಿಸೀವ್‌ ಮಾಡಿಕೊಂಡಿರಲಿಲ್ಲ. ಬದಲಾಗಿ ನೆರೆಮನೆಯ ನಿವಾಸಿ ರಿಸೀವ್‌ ಮಾಡಿಕೊಂಡಿದ್ದರು. ಕುತೂಹಲಕ್ಕೆ ಅದನ್ನ ಓಪನ್‌ ಮಾಡಿ, ಕರೆಂಟ್‌ … Read more

ಶಿವಮೊಗ್ಗ ಸಾಗರ ಗ್ರಾಮಾಂತರ ಪೊಲೀಸರಿಂದ ಬೆಂಗಳೂಡು ಬಿಡದಿಯ ವ್ಯಕ್ತಿ ಅರೆಸ್ಟ್!‌ ನಡೆದಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪೊಲೀಸರು ಭರ್ಜರಿ ಬೇಟೆಯೊಂದನ್ನ ನಡೆಸಿದ್ದಾರೆ. ಮನೆಯೊಂದಕ್ಕೆ ನುಗ್ಗಿ ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣವನ್ನ ಭೇದಿಸಿದ್ದಾರೆ.  ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮದ ಸಮೀಪ ಈ ಘಟನೆ ನಡೆದಿತ್ತು. ಇಲ್ಲಿನ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿ ಅಲ್ಲಿದ್ದ ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್‌ … Read more

ರಸ್ತೆ ಬದಿ ಬೈಕ್‌ ನಿಲ್ಲಿಸಿದ್ದ ಬೈಕ್‌ಗೆ ಬೊಲೆರೋ ಡಿಕ್ಕಿ | ಪತ್ನಿ ಸಾವು, ಪತಿ ಸ್ಥಿತಿ ಗಂಭೀರ | ಪುಟ್ಟ ಮಗು ಬಚಾವ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌  ರಸ್ತೆ  ಬದಿ ನಿಲ್ಲಿಸಿದ್ದ ಬೈಕ್‌ಗೆ ಬೊಲೆರೊ ಪಿಕಪ್ ವಾಹನ ಡಿಕ್ಕಿಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಮಹಿಳೆ ಸಾವನ್ನಪ್ಪಿದ್ದಾರೆ.   ಸೊರಬ ತಾಲ್ಲೂಕಿನ ಗಡಿಭಾಗದಲ್ಲಿರುವ ಕಪಗೇರಿ ಬಳಿ ನಿನ್ನೆದಿನ ಈ ಘಟನೆ ಸಂಭವಿಸಿದೆ. ಕೆರೆಹಳ್ಳಿ ಗ್ರಾಮದ ಯಶೋಧ ಮಹೇಶ್ ಆಚಾರ್ (35) ಮೃತ ಮಹಿಳೆ. ಸೊರಬದಿಂದ ಬನವಾಸಿ ಮಾರ್ಗವಾಗಿ ತೆರಳುತ್ತಿದ್ದ ಪಿಕಪ್ ವಾಹನ ,ರಸ್ತೆ ಬದಿ ನಿಂತಿದ್ದ … Read more