ಪರೀಕ್ಷೆ ಫೇಲಾಗುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡನೇ ವಿದ್ಯಾರ್ಥಿ?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಚಿಕ್ಕಮಣತಿ ಗ್ರಾಮದಲ್ಲಿ SSLC ವಿದ್ಯಾರ್ಥಿಯೊಬ್ಬ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ FIR ದಾಳಲಾಗಿದೆ.  ಹೊಸನಗರ ತಾಲ್ಲೂಕು ಚಿಕ್ಕಮಣತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಅನುದೀಪ್‌ ಮೃತ ವಿದ್ಯಾರ್ಥಿ. ಈತನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇತ್ತು ಎನ್ನಲಾಗಿದ್ದು ಇದೆ ಕಾರಣಕ್ಕೆ ಈತನಿಗೆ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದರು.  ಈ ನಡುವೆ ಕಳೆದ 15 ನೇ … Read more

ನಕ್ಸಲ್‌ ನಾಯಕ ವಿಕ್ರಂಗೌಡ ಯಾರು? ಕತೂಹಲದ ವಿಷಯ ಏನು ಗೊತ್ತಾ?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಕಬ್ಬಿನಾಲೆಯಿಂದ ಸುಮಾರು 8 ಕಿಲೋಮೀಟರ್‌ ದೂರದಲ್ಲಿರುವ ಪೀತಬೈಲಿನಲ್ಲಿರುವ ಒಂಟಿ ಮನೆಯ ಅಂಗಳದಲ್ಲಿ ANF ನಿಂದ ಎನ್‌ಕೌಂಟರ್‌ ಆದ ವಿಕ್ರಂಗೌಡ ಯಾರು?  ಸದ್ಯ ಈ ಬಗ್ಗೆ ಸಾಕಷ್ಟು ವಿಸ್ತೃತ ಚರ್ಚೆಯಾಗುತ್ತಿದೆ. ಹಲವು ರೀತಿಯ ಮಾಹಿತಿಗಳು ಹೊರಕ್ಕೆ ಬರುತ್ತಿದೆ. ಮೇಲಾಗಿ ಎನ್‌ಕೌಂಟರ್‌ ಪ್ರಕರಣದ ಬಗ್ಗೆಯೇ ಹಲವು ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಮೃತನ ದೇಹ ಹಾಗೂ ಘಟನಾ ಸ್ಥಳವನ್ನೇ ಮುಕ್ತವಾಗಿಸದೇ ಮುಚ್ಚಿಟ್ಟ … Read more

ಸಾರ್ವಜನಿಕರೇ ಗಮನಿಸಿ | ದಿನವಿಡಿ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪವರ್‌ ಕಟ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಶಿವಮೊಗ್ಗ ಮೆಸ್ಕಾಂ ವಿಭಾಗ ನವೆಂಬರ್‌ 22 ರಂದು ವಿವಿದೆಡೆ ತುರ್ತುಕಾಮಗಾರಿಗಳನ್ನ ಹಮ್ಮಿಕೊಂಡಿದೆ. ಹೀಗಾಗಿ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ ಎಂದು ಪ್ರಕಟಣೆ ನೀಡಿದೆ. ಪ್ರಕಟಣೆಯ ವಿವರ ಹೀಗಿದೆ.  ಶಿವಮೊಗ್ಗ ಎಂ.ಆರ್. ಎಸ್.110/11 ಕೆವಿ ವಿದ್ಯುತ್ ಕೇಂದ್ರದ ಮಾರ್ಗಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ನ.22 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಲ್ಲಿ … Read more

DINA BHAVISHYA NOVEMBER 20 | ದಿನಭವಿಷ್ಯ | ಈ ರಾಶಿಗಳಿಗೆ ಇವತ್ತು ವಿಶೇಷ ಗೆಲುವು

SHIVAMOGGA | MALENADUTODAY NEWS | Nov 20, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 20, 2024 | DINA BHAVISHYA | … Read more

ಹೆಬ್ರಿಯಲ್ಲಿ ವಿಕ್ರಂಗೌಡ ಎನ್ ಕೌಂಟರ್ | ISD IGP ರೂಪಾ ಹೇಳಿದ್ದೇನು..

ಉಡುಪಿ ಜಿಲ್ಲೆ ಹೆಬ್ರಿಯ ಪೀತ ಬೈಲ್ ನಲ್ಲಿ ನಡೆದ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಸಂಬಂಧ ಐಎಸ್ ಡಿ ಮುಖ್ಯಸ್ಥೆ ರೂಪಾ ಮಾತನಾಡಿದ್ದಾರೆ…ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮೋಸ್ಟ್  ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂಗೌಡ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು ಮೂಲತಹ ಕಾರ್ಕಳದವನಾಗಿರುವ ವಿಕ್ರಂಗೌಡ ನಾಲ್ಕನೆ ತರಗತಿಯವರೆಗು ಓದಿದ್ದಾನೆ..ನಕ್ಸಲ್ ಚಟುವಟಿಕೆಗಳಲ್ಲಿ ಆತ ಪಾಲ್ಗೊಂಡಿದ್ದ ಕಬಿನಿ ದಳ ಎಂಬ ಟೀಂ ಲೀಡ್ ಮಾಡುತ್ತಿದ್ದ..ಈತನ ಮೇಲೆ ಆರವತ್ತೈದು ಕೇಸ್ ಗಳಿವೆ ..ನೆರೆಯ ಕೇರಳದಲ್ಲಿ ಹತ್ತೊಂಬತ್ತು ಕೇಸ್ ಗಳಿದ್ದವು … Read more

ಹೆಬ್ರಿಯಲ್ಲಿ ಜೊತೆ ಗುಂಡಿನ ಚಕಮಕಿ, ಇನ್ನಿಬ್ಬರು ನಕ್ಸಲರಿಗೆ ಗುಂಡೇಟು?

ಹೆಬ್ರಿ ಸೀತಂಬೈಲ್ ನಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಸಾವನ್ನಪ್ಪಿದ್ದಾನೆ. ಇನ್ನೂ ಈ ಬಗ್ಗೆ ಇದೀಗ ಮತ್ತೊಂದು ಮಾಹಿತಿ ಲಭ್ಯವಾಗಿದ್ದು ಈ ಶೂಟೌಟ್ ನಲ್ಲಿ ನಕ್ಸಲ್ ಸುಂದರಿ ಹಾಗು ವನಜಾಕ್ಷಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ, ಬಲ್ಲ ಮೂಲಗಳ ಪ್ರಕಾರ ,ಸೀತಂಬೈಲ್ ಗೆ ರೇಷನ್ ಸಂಗ್ರಹಕ್ಕಾಗಿ ಐವರು ನಕ್ಸಲರು ಬಂದಿದ್ದ ವೇಳೆ ANF ಟೀಂ ಕಾರ್ಯಾಚರಣೆ ನಡೆಸಿದೆ.. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂಗೌಡ … Read more

BIG NEWS KARNATAKA | ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ | ದಶಕಗಳ ನಂತರ ಕಾಡಿನಲ್ಲಿ ಗುಂಡಿನ ಸದ್ದು

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ | ಮಹತ್ವದ ಬೆಳವಣಿಗೆಯಲ್ಲಿ ಕಾಡಿನಲ್ಲಿ ಶೂಟೌಟ್‌ ಸುದ್ದಿಯೊಂದು ಕೇಳಿಬಂದಿದೆ. ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ.  ಕಳೆದ ಕೆಲದಿನಗಳಿಂದ ಹೆಬ್ರಿ, ಶೃಂಗೇರಿ ಭಾಗದಲ್ಲಿ ನಕ್ಸಲ ಚಲನವಲನದ ಬಗ್ಗೆ ಎಎನ್‌ಎಫ್‌ಗೆ ಮಾಹಿತಿ ಲಭ್ಯವಾಗಿತ್ತು. ಈ ನಡುವೆ ANF ತಂಡ ನಿನ್ನೆ ನಡೆಸಿದ್ದ ಕೂಂಬಿಂಗ್‌ ವೇಳೆ ವಿಕ್ರಂಗೌಡ ನೇತೃತ್ವದ ನಕ್ಸಲ್‌ ತಂಡ ಮುಖಾಮುಖಿಯಾಗಿದೆ.  ಈ ವೇಳೆ ನಡೆದ ಶೂಟೌಟ್‌ನಲ್ಲಿ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ. ಹೆಬ್ರಿ … Read more

ತುಂಗಾ ನದಿಯಲ್ಲಿ ದನಗಳ ಮೈ ತೊಳೆಯಲು ಹೋದ ಅಶ್ರಫ್‌ ನಾಪತ್ತೆ ! ಹುಡುಕಾಟ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾಪುರದಲ್ಲಿ ದನದ ಮೈತೊಳೆಯಲು ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಅವರಿಗಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ.  ಭದ್ರಾವತಿ ತಾಲ್ಲೂಕು ಭದ್ರಾಪುರ ಗ್ರಾಮದ ಸಮೀಪ ಹರಿಯುವ ತುಂಗಾನದಿಯಲ್ಲಿ ಕಾಣೆಯಾಗಿರುವ ಅ‍ಶ್ರಫ್‌ ಎಂಬವರಿಗಾಗಿ ಹುಡುಕಾಟ ನಡೆದಿದೆ. ಇವರು ಹಸುಗಳ ಮೈ ತೊಳೆಯುವ ಸಲುವಾಗಿ ನದಿಗೆ ಇಳಿದಿದ್ದರು ಎನ್ನಲಾಗಿದೆ. ಆ ಬಳಿಕ ನಾಪತ್ತೆಯಾಗಿದ್ದಾರೆ.  ವಿಚಾರ ತಿಳಿದು ಸ್ಥಳಕ್ಕೆ ಬಂದಿರುವ … Read more

ತೀರ್ಥಹಳ್ಳಿಯ ಯುವತಿಗೆ ಕಿರುಕುಳ, ರಾಮನಗರ ಯುವಕನ ವಿರುದ್ಧ ಕೇಸ್‌ | ಶಿವಮೊಗ್ಗ ಪೊಲೀಸರಿಂದ ಬೆಳಗಾವಿ ವ್ಯಕ್ತಿ ಅರೆಸ್ಟ್‌ | ಹೊತ್ತಿ ಉರಿದ ಒಮಿನಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಪ್ರೀತಿಸಿದ ಯುವತಿ ಇದ್ದಕ್ಕಿದ್ದ ಹಾಗೆ ಪ್ರೇಮ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಗೆ ಕಿರುಕುಳ ನೀಡಿ ಅಶ್ಲೀಲ ಫೋಟೋ ಬಯಲು ಆಡಿದ ಆರೋಪದ ಅಡಿಯಲ್ಲಿ ಯುವಕನೊಬ್ಬನ ವಿರುದ್ಧ ತೀರ್ಥಹಳ್ಳಿಯ ಠಾಣೆ ಒಂದರಲ್ಲಿ ಕೇಸ್‌ ದಾಖಲಾಗಿದೆ. ಬೆಂಗಳೂರು ರಾಮನಗರ ಮೂಲದ ಯುವಕನ ವಿರುದ್ಧ ಈ ಕೇಸ್‌ ದಾಖಲಾಗಿದೆ. ಆತನ ವಿರುದ್ದ ಅವಾಚ್ಯ ಶಬ್ದಗಳ ನಿಂದನೆ, ಖಾಸಗಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾಕ್ಕೆ ಹಾಕಿದ ಆರೋಪ, ಜೀವ ಬೆದರಿಕೆ ಹಾಕಿದ … Read more

ಭದ್ರಾವತಿ ಸಿಟಿಯಲ್ಲಿ ಒಂದೇ ದಿನ ಎರಡು ಕಡೆ ದರೋಡೆ | ಆತಂಕ!?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು, ಭದ್ರಾವತಿ ಸಿಟಿಯಲ್ಲಿ ಎರಡು ದರೋಡೆ ಪ್ರಕರಣಗಳು ನಡೆದಿದ್ದು ಜನರನ್ನ ಆತಂಕಕ್ಕೆ ದೂಡಿದೆ. ಭದ್ರಾವತಿಯಲ್ಲಿ ಪೊಲೀಸ್‌ ವ್ಯವಸ್ಥೆ ವೈಫಲ್ಯ ಕಂಡಿದ್ಯಾ ಎಂಬ ಅನುಮಾನವನ್ನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದ್ದು, ಪ್ರಕರಣಗಳ ಗಂಭೀರತೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.  ನಡೆದಿದ್ದೇನು? ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳನ್ನ ದರೋಡೆ ಮಾಡಲಾಗಿದೆ.  ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಸವಾರನ್ನು ಅಡ್ಡಗಟ್ಟಿ ಬೆದರಿಸಿ ನಗದು, ಚಿನ್ನಾಭರಣ … Read more