ರಾಜ್ಯ ಕ್ರಿಕೆಟ್ ತಂಡಕ್ಕೆ ಸಾಗರ ತಾಲ್ಲೂಕಿನ ಮಹಮ್ಮದ್ ರಯಾನ್ ಆಯ್ಕೆ.

Mohammed Ryan of Sagar taluk has been selected for the state cricket team.

ಸಾಗರ : ವಿಜಯ್ ರ‍್ಚೆಂಟ್ ಟ್ರೋಫಿ ೨೦೨೨-೨೩ ರ ಕ್ರಿಕೆಟ್​ ಟರ‍್ನಿಯಲ್ಲಿ ಸಾಗರ ತಾಲ್ಲೂಕಿನ ಪ್ರತಿಭಾನ್ವಿತ ಯುವ ಆಟಗಾರ ಆಡಲಿದ್ಧಾರೆ.  ಈ ಸಂಬಂಧ ೧೬ ರ‍್ಷದೊಳಗಿನವರ ಸಂಭವನೀಯರ ತಂಡವನ್ನು ಕಳೆದ ಗುರುವಾರ ಆಯ್ಕೆ ಮಾಡಲಾಗಿದೆ.   ಈ ಪಟ್ಟಿಯಲ್ಲಿ ಸಾಗರ ಸಾಗರ ನಗರಸಭೆ ಸದಸ್ಯ  ಟಿಪ್ ಟಾಪ್ ಬಷೀರ್ ಅವರ ಪುತ್ರ ಮಹಮ್ಮದ್ ಇಬ್ರಾಹಿಂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ     ರಯಾನ್ ಶಿವಮೊಗ್ಗದ ಕೇಂಬ್ರಿಡ್ಜ್ ಕ್ರಿಕೆಟ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

ಸಾಗರ ಗ್ರಾಮಾಂತರ ಪೊಲೀಸ್​ ಸ್ಟೇಷನ್​ಗೆ ಬಂದ ನಾಗರ ಹಾವು!

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ನಿನ್ನೆ ನಾಗರಾಜನದ್ದೇ ಸುದ್ದಿಯಾಗಿತ್ತು. ದೂರು ಹೇಳಿಕೊಳ್ಳಲು ಬರುವ ಜನರ ನಡುವೆ, ನಾಗರ ಹಾವೊಂದು ಗ್ರಾಮಾಂತರ ಠಾಣೆಯ ಆವರಣಕ್ಕೆ ಬಂದುಬಿಟ್ಟಿತ್ತು. ಪರಿಣಾಮ ಸಿಬ್ಬಂದಿಯ ಎದೆಬಡಿತ ತುಸು ಜಾಸ್ತಿಯಾಗಿತ್ತು.  ಈ ನಡುವೆ ಸ್ಥಳಕ್ಕೆ ಬಂಧ ಅನೂಪ್​ ಎಂಬವರು ಗ್ರಾಮಾಂತರ ಠಾಣೆಯ ಆವರಣಲ್ಲಿ ಹರಿದಾಡ್ತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.  ನಡೆದಿದ್ದು ವಿವರವಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಬಂದಿದ್ದವರು ಠಾಣೆಯ ಆವರಣದಲ್ಲಿರುವ ನೆರಳಿನಲ್ಲಿ ಕುಳಿತುಕೊಂಡಿದ್ದರು, ಈ ವೇಳೆ ಅಲ್ಲಿಯೇ ಸರ ಸರ ಎಂದು ಹರಿದಾಡಿದ ಶಬ್ದ … Read more

ವಧು ಇದ್ದರೇ ತಿಳಿಸಿಕೊಡಿ, ಎಂದು ಶಿವಮೊಗ್ಗ ಎಸ್​ಪಿಗೆ ಪತ್ರ ಬರೆದ ವರ ಮಹಾಶಯ

ವ್ಯಕ್ತಿಯೊಬ್ಬ ಶಿವಮೊಗ್ಗ ಎಸ್​ಪಿಯವರಿಗೆ ವಧು ಇದ್ದಲ್ಲಿ ತಿಳಿಸಿ ಎಂದು ಕೊಟ್ಟ ಮನವಿ ಪತ್ರವೊಂದು ಇದೀಗ ಸಖತ್ ವೈರಲ್​ ಆಗಿದೆ.  ಶಿವಮೊಗ್ಗ ಎಸ್​ಪಿಯವರೆಗೆ ಅಡ್ರೆಸ್​ ಮಾಡಿರುವ ಪತ್ರದಲ್ಲಿ ವಿಚಾರ ಹೀಗಿದೆ ಮಾನ್ಯರೇ, ವಿಷಯ: ವಿವಾಹ ಮಾಡಿಕೊಳ್ಳುವ ಸಲುವಾಗಿ ವಧು ಇದ್ದಲ್ಲಿ ತಿಳಿಸುವ ಬಗ್ಗೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ತಂದೆ ಕಡೆಯವರು. ಆಂಧ್ರಪ್ರದೇಶ ರಾಜ್ಯ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ರಿಟೈಡ್ ಡೈಪೋಟಿ … Read more

Shimoga district | ಭಯೋತ್ಪಾಧಕರಿಗೂ ಶಿವಮೊಗ್ಗ ಜಿಲ್ಲೆಗೂ ಇರುವ ನಂಟೇನು? JP STORY PART 3

Shimoga district

ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದಾಗಲೆಲ್ಲಾ ಮೆಟ್ರೋದಲ್ಲಿ ರೆಡ್ ಅಲರ್ಟ್ ಘೋಷಿಸಿದಂತೆ ಮಲೆನಾಡಿನಲ್ಲೂ ಹೈ ಅಲರ್ಟ್ ಘೋಷಣೆಯಾಗಿರುತ್ತದೆ.ಉಗ್ರರಿಗೂ ಮಲೆನಾಡಿಗೂ ಒಂದು ನಂಟಿದೆ. ದೇಶದ ಯಾವುದೋ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯ ಎಸಗುವ ಉಗ್ರರು ಮಲೆನಾಡು ಪ್ರವೇಶಿಸಬಹುದೆಂಬ ಅನುಮಾನ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರ ಗುಪ್ತಚರ ಇಲಾಖೆಗಿದೆ.ಇದು ಹಲವಾರು ಪ್ರಕರಣಗಳಲ್ಲಿ ಸಾಭೀತಾಗಿದೆ.ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ 2008-09 ರ ಆಸುಪಾಸಿನಲ್ಲಿ ಬಂಧಿತರಾದ ಇಂಡಿಯನ್ ಮುಜಾಯಿದ್ದಿನ್ ಶಂಕಿತ ಉಗ್ರರೇ ಇದಕ್ಕೆ ಸಾಕ್ಷಿಯಾಗಿದ್ದಾರೆ.ಅಷ್ಟೇ ಏಕೆ ಇಂಡಿಯನ್ ಮುಜಾಯಿದ್ದಿನ್ ಸಂಘಟನೆ ಸ್ಥಾಪಕ ಯಾಸಿನ್ … Read more

Shimoga district | ಭಯೋತ್ಪಾಧಕರಿಗೂ ಶಿವಮೊಗ್ಗ ಜಿಲ್ಲೆಗೂ ಇರುವ ನಂಟೇನು? JP STORY PART 3

Shimoga district

ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದಾಗಲೆಲ್ಲಾ ಮೆಟ್ರೋದಲ್ಲಿ ರೆಡ್ ಅಲರ್ಟ್ ಘೋಷಿಸಿದಂತೆ ಮಲೆನಾಡಿನಲ್ಲೂ ಹೈ ಅಲರ್ಟ್ ಘೋಷಣೆಯಾಗಿರುತ್ತದೆ.ಉಗ್ರರಿಗೂ ಮಲೆನಾಡಿಗೂ ಒಂದು ನಂಟಿದೆ. ದೇಶದ ಯಾವುದೋ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯ ಎಸಗುವ ಉಗ್ರರು ಮಲೆನಾಡು ಪ್ರವೇಶಿಸಬಹುದೆಂಬ ಅನುಮಾನ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರ ಗುಪ್ತಚರ ಇಲಾಖೆಗಿದೆ.ಇದು ಹಲವಾರು ಪ್ರಕರಣಗಳಲ್ಲಿ ಸಾಭೀತಾಗಿದೆ.ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ 2008-09 ರ ಆಸುಪಾಸಿನಲ್ಲಿ ಬಂಧಿತರಾದ ಇಂಡಿಯನ್ ಮುಜಾಯಿದ್ದಿನ್ ಶಂಕಿತ ಉಗ್ರರೇ ಇದಕ್ಕೆ ಸಾಕ್ಷಿಯಾಗಿದ್ದಾರೆ.ಅಷ್ಟೇ ಏಕೆ ಇಂಡಿಯನ್ ಮುಜಾಯಿದ್ದಿನ್ ಸಂಘಟನೆ ಸ್ಥಾಪಕ ಯಾಸಿನ್ … Read more

‘4E’| ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’ | ವೈಜ್ಞಾನಿಕ ತನಿಖಾ ಸಾರಾಂಶದಲ್ಲಿ ಘಟನೆಗೆ ಸಿಗುತ್ತಿದೆಯಾ ಸಾಕ್ಷ್ಯ!

‘4E’| ತುಂಗಾಕಾಲುವೆಯಲ್ಲಿ ಸಾವನ್ನಪ್ಪಿದ ರೇಣುಕಾಚಾರ್ಯರವರ ಸಹೋದರನ ಮಗ ಚಂದ್ರುರವರ ಸಾವಿನ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದು ಕೊಲೆಯೋ? ಅಪಘಾತವೋ ಎಂಬ ಚರ್ಚೆಗೆ ಬಿದ್ದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾತ್ರ ವೈಜ್ಞಾನಿಕ ತನಿಖಾ ತಳಹದಿಯಲ್ಲಿಯೇ ಪ್ರಕರಣವನ್ನು ಭೇದಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಲೆನಾಡು ಟುಡೆ ತಂಡಕ್ಕೆ ಪೊಲೀಸ್ ತನಿಖಾ ಹಾದಿಯಲ್ಲಿ ಪರಿಗಣಿಸಲಾಗುವ ಒಂದು ಅಂಶದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ನಡೆದ ಘಟನೆಗಳು ಮತ್ತದರ ತನಿಖೆಗಳ ಸಂದರ್ಭದಲ್ಲಿ ಕಂಡು ಬಂದಿದ್ದ ಅಂಶಗಳು ಹಾಗೂ ಈ ಸಂಬಂಧ … Read more

#Gandhadagudi /ಅಪ್ಪು ಗಂಧದ ಗುಡಿ ಆರಂಭವಾಗಿದ್ದು ಎಲ್ಲಿಂದ ಗೊತ್ತಾ?/ಪವರ್​ ಸ್ಟಾರ್​ ಶಿವಮೊಗ್ಗದ ಮಿಸ್ಸಿಂಗ್​ ಲಿಂಕ್ ಏನು Story by JP

Do you know where Appu Gandhadagudi started from?/Do you know what scared Power Star Puneeth Story by JP

#Gandhadagudi /ಅಪ್ಪು ಗಂಧದ ಗುಡಿ ಥಿಯೇಟರ್​ನಲ್ಲಿ ಅಬ್ಬರಿಸಲು ಆರಂಭವಾಗಿದೆ. ನಾವಾಡುವ ನುಡಿಯೇ ಗಂಧದಗುಡಿ ಅಂತಾ ಪುನೀತ್ ಸರ್​ ಹಾಡಿದ್ದಾರೆ. ಹೆಂಡ್ತಿ ಮಕ್ಕಳನ್ನು ಬಿಟ್ಟು ನಿಮ್ಮನ್ನ ನಂಬಿ ಬಂದಿದ್ದೀನಿ ಎಂದು ಅಪ್ಪರವರು ಹೇಳುವಾಗ, ನಮ್ಮನ್ನೂ ಕಾಡು ಸುತ್ತಲು ಕರೆದುಕೊಂಡು ಹೋಗುತ್ತಾರೆ. ನಾಡಿನ ಮಂದಿ ಕಾಡಿಗೆ ಸುತ್ತಲು ಹೋಗಬಹುದು, ಆದರೆ ಸಿಟಿಗೆ ಒಗ್ಗಿದ್ದ ಮೈ, ಕಾನಿನ ಹಾದಿಗೆ ಒಗ್ಗುವುದು ಸುಲಭವಲ್ಲ. ಅಪ್ಪು ಪುನೀತ್​ ರಾಜಕುಮಾರ್ ಅದೆಲ್ಲವನ್ನು ಸಹಿಸಿಕೊಂಡೇ, ಗಂಧದಗುಡಿಯೊಳಗೆ ಸುತ್ತಾಡಿದ್ದಾರೆ. ಇದು ಗಂಧದಗುಡಿಯ ಅಪ್ಪುವಿನ ವಿಶಿಷ್ಟ ಸುದ್ದಿ ವಿಶೇಷ ಅಂದರೆ, … Read more

#Gandhadagudi ಪುನೀತ್​ ರಾಜಕುಮಾರ್​ರವರ ಕಾಳಿಂಗ ದರ್ಶನ ಹೇಗಿತ್ತು ಗೊತ್ತಾ? Story by JP

punith rajkumar agumbe , kingcobra

#Gandhadagudi / ಮಲೆನಾಡು ಟುಡೆ, ಅಪ್ಪುರವರು ಅಭಿನಯಿಸಿದ ಗಂಧದಗುಡಿ ಸಿನಿಮಾ ಹಾಗೂ ಪುನೀತ್ ರಾಜಕುಮಾರ್ ಹಾಗೂ ಸಿನಿಮಾದ ಶಿವಮೊಗ್ಗದ ಲಿಂಕ್​ಗಳನ್ನು ಹುಡುಕುಲು ಆರಂಭಿಸಿದಾಗ ಸಿಕ್ಕಿದ್ದು , ನಮ್ಮ ಮಲೆನಾಡಿನ ವಿಶೇಷ ವ್ಯಕ್ತಿ ಗೌರಿಶಂಕರ್​.. ವೈಲ್ಡ್​ಲೈಫ್​ ಬಗ್ಗೆ ಕನ್ನಡದಲ್ಲಿಯೇ ಕರುನಾಡಿನ ಜನರಿಗೆ ತಿಳಿಸಬೇಕು ಎಂಬ ಹಂಬಲ ಹೊಂದಿರುವ ಗೌರಿಶಂಕರ್​ರವರು ಕಾಳಿಂಗ ಸರ್ಪದ ವಿಚಾರದಲ್ಲಿ ವಿಶ್ವಮಟ್ಟದ ಪ್ರಖ್ಯಾತಿ ಹೊಂದಿದ್ದಾರೆ. ಅವರನ್ನು ಸಂಪರ್ಕಿಸಿದಾಗ, ಪುನೀತ್​ರಾಜಕುಮಾರ್​ರವರ ಬಗ್ಗೆ ಮಾತನಾಡಲು ತುಂಬಾನೇ ಇದೆ ಎಂದರು. ಅದನ್ನು ಹಂಚಿಕೊಳ್ಳಬಹುದೇ ಎಂದಾಗ ಒಂದು ಸಣ್ಣ ಸಂದರ್ಶನವೇ ನಡೆಯಿತು. … Read more

bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕ,ಸೋಲಿಲ್ಲದ ಸರದಾರ,ರಾಜಕೀಯ ಚಾಣಾಕ್ಷ,ಸಮಾಜವಾದಿ ಚಿಂತಕ ಎಂಬ ಹೆಗ್ಗಳಿಕೆ ಪಡೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರ ಬಗ್ಗೆ ಮಾತನಾಡಲು ದಿನಗಳು ಸಾಲದು. ಸಾರೆಕೊಪ್ಪ ಬಂಗಾರಪ್ಪ..,ಅಂದರೆ ಎಂದರೆ ಪಕ್ಷಾಂತರ,ಹೊಸ ಪಕ್ಷಗಳ ಜನಕ.ಶಾಸಕರುಗಳನ್ನು ತಯಾರಿಸುವ ಕಾರ್ಖಾನೆ ಎಂಬೆಲ್ಲ ಹೆಗ್ಗಳಿಕೆಯಿದೆ.ಕಾಂಗ್ರೇಸ್ ಪಕ್ಷದೊಂದಿಗೆ ಮುನಿಸಿಕೊಂಡಾಗಲೆಲ್ಲಾ, ಹೊಸದಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಆ ಮುಖಾಂತರ ನಾಡಿನ ಅಭ್ಯುದಯ ಸಾಧ್ಯ ಎಂಬುದನ್ನು ಸಾರಿದ ಖ್ಯಾತಿ ಬಂಗಾರಪ್ಪರಿಗಿದೆ.. ಬಂಗಾರಪ್ಪ ಒಬ್ಬರು ರಾಜಕಾರಣಿ ಅನ್ನೋದಕ್ಕಿಂತಲೂ ಅವರಲ್ಲೊಬ್ಬ ಸಾಹಿತಿ,ಕಲೆಗಾರ ಸಂಗೀತಗಾರ,ಕ್ರೀಡಾಪಟು ಎಲ್ಲರೂ ಮನೆ ಮಾಡಿದ್ದಾರೆ. ಬಂಗಾರಪ್ಪ … Read more

BSY ಸಿಎಂ ಆಗಿದ್ದಾಗ ಅವರ ಕುಟುಂಬದ ಸಂಸ್ಥೆಯ ಹೆಸರಲ್ಲಿ ಆಗಿತ್ತು ಚೆಕ್​ ಕ್ಲೋನಿಂಗ್ /ಏಂತಹ ಮೋಸ ಗೊತ್ತಾ ಇದು /JP Flash back

image_750x500_63876d82952c9

BSY ಸಿಎಂ ಆಗಿದ್ದಾಗ ಅವರ ಕುಟುಂಬದ ಸಂಸ್ಥೆಯ ಹೆಸರಲ್ಲಿ ಆಗಿತ್ತು ಚೆಕ್​ ಕ್ಲೋನಿಂಗ್ /ಏಂತಹ ಮೋಸ ಗೊತ್ತಾ ಇದು?/ ಲಾಕ್​ಡೌನ್​ನಲ್ಲಿ ಮುಂಬೈನ ದಾರಾವಿಗೆ ಹೋಗಿ ಆರೋಪಿನ ಬಂದಿಸಿ ತಂದ ಪೊಲೀಸರನ್ನ 8 ತಿಂಗಳು ಕಾಡಿತ್ತು ಕೊರೊನಾ?/ ಇತ್ತೀಚೆಗೆ ಹೊರಬಂದ ₹16 ಲಕ್ಷದ ಹಿಂದಿನ ಕಥೆ ಇನ್ನೆಲ್ಲೂ ಸಿಗಲ್ಲ/JP Flash back 2020 ಮೊದಲ ಕೊರೊನಾ ಕಾಲ ಅದು 2020 ಕೊರೊನಾ ಮೊದಲ ಅಲೆ ಪೀಕ್ ಇರೋ ಸಂದರ್ಭ, ಅದರಲ್ಲೂ ಮಹಾರಾಷ್ಟದ ಸ್ಲಂ ಸಿಟಿ ಧಾರಾವಿಯಲ್ಲಿ ಕೊರೊನಾ ಅಲೆ … Read more