Pacche Linga History ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! JP Flashback

Sagara| ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! ಆ ನವರಾತ್ರಿಯೆಂದೆ ಸಿಕ್ಕಿತ್ತು, ಶಿವನ ದರ್ಶನ! ಬಂದಗದ್ದೆ ಮಠದಲ್ಲಿ , ಕೋಟಿ ಲೆಕ್ಕಕ್ಕೂ ಸಿಗದ ಆ ಮೂರ್ತಿಗೆ ಅವತ್ತು ಮುಕ್ತಿ ಸಿಕ್ಕಿದ್ದೇಗೆ ಗೊತ್ತಾ? JP Flashback ಈ ಚಿತ್ರಗಳ ಪೂರ್ತಿ ದೃಶ್ಯವನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿhttps://in.pinterest.com/pin/943152346941464486 ಈ ಪಚ್ಚೆ ಶಿವಲಿಂಗನ ದರ್ಶನಕ್ಕಾಗಿ ಭಕ್ತರು ಕಾದಿದ್ದು ಬರೋಬ್ಬರಿ ಇಪ್ಪತ್ತೆರಡು ವರ್ಷ. ಇಷ್ಟು ವರ್ಷಗಳ ಕಾಲ ಶಿವನನ್ನು ಬಂಧಿಯಾಗಿಸಿದ್ದು ಅದ್ಯಾವ ದುಷ್ಟಶಕ್ತಿ. … Read more

Pacche Linga History ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! JP Flashback

Sagara| ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! ಆ ನವರಾತ್ರಿಯೆಂದೆ ಸಿಕ್ಕಿತ್ತು, ಶಿವನ ದರ್ಶನ! ಬಂದಗದ್ದೆ ಮಠದಲ್ಲಿ , ಕೋಟಿ ಲೆಕ್ಕಕ್ಕೂ ಸಿಗದ ಆ ಮೂರ್ತಿಗೆ ಅವತ್ತು ಮುಕ್ತಿ ಸಿಕ್ಕಿದ್ದೇಗೆ ಗೊತ್ತಾ? JP Flashback ಈ ಚಿತ್ರಗಳ ಪೂರ್ತಿ ದೃಶ್ಯವನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿhttps://in.pinterest.com/pin/943152346941464486 ಈ ಪಚ್ಚೆ ಶಿವಲಿಂಗನ ದರ್ಶನಕ್ಕಾಗಿ ಭಕ್ತರು ಕಾದಿದ್ದು ಬರೋಬ್ಬರಿ ಇಪ್ಪತ್ತೆರಡು ವರ್ಷ. ಇಷ್ಟು ವರ್ಷಗಳ ಕಾಲ ಶಿವನನ್ನು ಬಂಧಿಯಾಗಿಸಿದ್ದು ಅದ್ಯಾವ ದುಷ್ಟಶಕ್ತಿ. … Read more

Shimoga district | ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ ರಹಸ್ಯ! JP Story PART 2

Shimoga district | ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮಲೆನಾಡಿನಿಂದ ಮುಂಬೈಗೆ ಉಗ್ರರು ಸ್ಪೋಟಕಗಳನ್ನು ಕೊಂಡೊಯ್ದಿದ್ದು ಹೇಗೆ?ಮಲೆನಾಡಿನ ಸ್ಫೋಟಕದ ರಹಸ್ಯ! JP Story PART 2 ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಲ್ಲು ಕ್ವಾರಿಗಳು ಎಗ್ಗಿಲ್ಲದೆ ನಾಯಿಕೊಡೆಗಳಂತೆ ಹಬ್ಬಿಕೊಂಡಿದೆ. ಇವುಗಳಲ್ಲಿ ಬಳಸುವ ಸ್ಫೋಟಕಗಳು ಎಂದಿದ್ದರೂ ಅಪಾಯಕಾರಿ ಅನ್ನೋದನ್ನ ಮಾದ್ಯಮಗಳು ಸುದ್ದಿ ಮಾಡುತ್ತಲೇ ಬಂದಿದೆ ಆದಾಗ್ಯು ದುಡ್ಡಿನ ಹಿಂದೆ ಬಿದ್ದವರು ಅಕ್ರಮವಾಗಿ ಸ್ಫೋಟಕಗಳನ್ನ ಈ ಕ್ಷಣಕ್ಕೂ ಸಂಗ್ರಹಿಸುತ್ತಿದ್ದಾರೆ ಮತ್ತು ಬ್ಲಾಸ್ಟ್ ಮಾಡುತ್ತಿದ್ದಾರೆ. ಅಕ್ರಮ ಕ್ವಾರಿಗಳಲ್ಲಿ ಢಂ..ಢಂ ಹೊಸನಗರ, ತೀರ್ಥಹಳ್ಳಿ ಅಷ್ಟೆಯಾಕೆ … Read more

Shimoga district | ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಭಾಗ-01 JP Story

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story ಶಿವಮೊಗ್ಗ (shimoga) : ಇವತ್ತು ಇಬ್ಬರು ಶಂಕಿತರನ್ನು ಬಂಧಿಸಿರುವ ಕಾರಣಕ್ಕೆ ಶಿವಮೊಗ್ಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಶಿವಮೊಗ್ಗ ಪೊಲೀಸರು 2011 ರಲ್ಲಿಯು ರೋಚಕ ಕಾರ್ಯಾಚರಣೆ ನಡೆಸಿದ್ರು ಎಂಬುದು ನಿಮಗೆ ಗೊತ್ತಾ.. ಅದನ್ನೆ ಈಗ … Read more

Shimoga district | ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಭಾಗ-01 JP Story

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story ಶಿವಮೊಗ್ಗ (shimoga) : ಇವತ್ತು ಇಬ್ಬರು ಶಂಕಿತರನ್ನು ಬಂಧಿಸಿರುವ ಕಾರಣಕ್ಕೆ ಶಿವಮೊಗ್ಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಶಿವಮೊಗ್ಗ ಪೊಲೀಸರು 2011 ರಲ್ಲಿಯು ರೋಚಕ ಕಾರ್ಯಾಚರಣೆ ನಡೆಸಿದ್ರು ಎಂಬುದು ನಿಮಗೆ ಗೊತ್ತಾ.. ಅದನ್ನೆ ಈಗ … Read more

ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು ‘Today’ ಸತ್ಯ!

Malenadu today news report  | ಶಿವಮೊಗ್ಗದ ಆ ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಅಲ್ಲಿ ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆದು ಜೀವ ಉಳಿಸ್ತಿದ್ದವರು ಯಾರು ಗೊತ್ತಾ!? ನಿಗೂಢತೆಯ ವಿಸ್ಮಯ ಸ್ಟೋರಿ ಇವತ್ತಿನ ‘Today’ ಸತ್ಯ! ವಿಡಿಯೋ ಸ್ಟೋರಿ! ಆ ಮಠದ ಗದ್ದುಗೆಗೆ ಕಾಯಕಲ್ಪ ಮಾಡಬೇಕು. ಸುತ್ತಲ ಪರಿಸರ ಸಮತಟ್ಟು ಮಾಡಬೇಕೆಂಬುದು ಆ ಗುರೂಜಿಯ ಬಯಕೆಯಾಗಿತ್ತು.ಅಂದುಕೊಂಡಂತೆ ಅಂದು ಜೆಸಿಬಿ ಯಂತ್ರದ ಮೂಲಕ ಗದ್ದುಗೆ ಸುತ್ತಲು ಮಣ್ಣು ಅಗೆಯಲು ಮುಂದಾದ್ರು, ಆದ್ರೆ ಅದೆಲ್ಲಿಂದ ಪ್ರತ್ಯಕ್ಷವಾಯಿತೋ … Read more

ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು ‘Today’ ಸತ್ಯ!

Malenadu today news report  | ಶಿವಮೊಗ್ಗದ ಆ ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಅಲ್ಲಿ ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆದು ಜೀವ ಉಳಿಸ್ತಿದ್ದವರು ಯಾರು ಗೊತ್ತಾ!? ನಿಗೂಢತೆಯ ವಿಸ್ಮಯ ಸ್ಟೋರಿ ಇವತ್ತಿನ ‘Today’ ಸತ್ಯ! ವಿಡಿಯೋ ಸ್ಟೋರಿ! ಆ ಮಠದ ಗದ್ದುಗೆಗೆ ಕಾಯಕಲ್ಪ ಮಾಡಬೇಕು. ಸುತ್ತಲ ಪರಿಸರ ಸಮತಟ್ಟು ಮಾಡಬೇಕೆಂಬುದು ಆ ಗುರೂಜಿಯ ಬಯಕೆಯಾಗಿತ್ತು.ಅಂದುಕೊಂಡಂತೆ ಅಂದು ಜೆಸಿಬಿ ಯಂತ್ರದ ಮೂಲಕ ಗದ್ದುಗೆ ಸುತ್ತಲು ಮಣ್ಣು ಅಗೆಯಲು ಮುಂದಾದ್ರು, ಆದ್ರೆ ಅದೆಲ್ಲಿಂದ ಪ್ರತ್ಯಕ್ಷವಾಯಿತೋ … Read more

Hindu Mahasabha Shivamogga events /ಹಿಂದೂ ಮಹಾಸಭಾ ಗಣಪತಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​!

ಹಿಂದೂ ಮಹಾಸಭಾ ಗಣಪತಿ! ಈ ಗಣೇಶನಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​! ದೇಶವೇ ಗಮನಿಸುವ ಮೆರವಣಿಗೆಗೆ ಸಾಕ್ಷಿಯಾಗುವ HMS ಗಣಪ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿ ಗೆದ್ದಿದ್ದು ಹೇಗೆ ಗೊತ್ತಾ!? 1945 ರಿಂದ ಇಲ್ಲಿವರೆಗಿನ ಇಂಟರ್​ಸ್ಟಿಂಗ್ ಸಂಗತಿ ಜೆಪಿ ಬರೆಯುತ್ತಾರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು ಆ ಗಣಪನ ಮೆರವಣಿಗೆ. ಪ್ರೀಯ ಓದುಗರೆ .. ನಾಡಿನ ಸಮಸ್ತ ಒದುಗರಿಗೆ  ಮಲೆನಾಡು ಟುಡೆ ತಂಡದ ವತಿಯಿಂದ ಗೌರಿ  ಗಣೇಶ ಹಬ್ಬದ ಶುಭಾಷಯಗಳನ್ನು ಹೇಳ್ತಾ..ಇಂದಿನ  ಸ್ಟೋರಿಯಲ್ಲಿ ಶಿವಮೊಗ್ಗದ ಹಿಂದುಮಹಾ … Read more

HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ!

Malenadu today news report  | HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ! ಇಡೀ ಊರಿಗೆ ಒಬ್ಬನೇ ಗಣೇಶ, ಆತನ ಕಾವಲಿಗೆ ಒಬ್ಬನೇ ಪೊಲೀಸ್​! 22 ವರ್ಷಗಳಿಂದ ನಡೆಯುತ್ತಿರುವ HMC ಗಣಪನ ಬಗ್ಗೆ ಎಕ್ಸ್​ಕ್ಲ್ಯೂಸಿವ್ ಸ್ಟೋರಿ ಬರೆದಿದ್ದಾರೆ ಜೆಪಿ! JPEClUSIVE STORY ಶಿವಮೊಗ್ಗ ಸುದ್ದಿ (shivamogga suddi) : ಕೋಮುಸೂಕ್ಷ್ಮ ಶಿವಮೊಗ್ಗ, ಕೋಮು ದಳ್ಳುರಿಗೆ ಶಿವಮೊಗ್ಗ ವೇದಿಕೆಯಾಗುತ್ತಿದೆ ಎಂದು ಪುಟಗಟ್ಟಲೇ ಸುದ್ದಿಗಳು ಈಗೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿವೆ. ಶಿವಮೊಗ್ಗದ … Read more

Ravi Channannavar story ಗಲಭೆಯಲ್ಲಿ ಸತ್ತ ಎಂದವ ಕೊಲೆಯಾಗಿದ್ದ! ಪರಿಹಾರ ಕೊಟ್ಟ ಸರ್ಕಾರ ಬೆಚ್ಚಿಬಿದ್ದಿತ್ತು

Malenadu today news report  |  Ravi Channannavar ಕೋಮುಗಲಭೆಯಲ್ಲಿ ಸತ್ತ ಎಂದವ ಕೊಲೆಯಾಗಿದ್ದ! ಗಂಡಸಾಗಿದ್ರೆ ಹಿಡಿರೋ ಎಂದು ಸವಾಲು ಹಾಕಿದ್ದವರೇ ಆಗಿದ್ರು ಅಪರಾಧಿಗಳು! ಪರಿಹಾರ ಕೊಟ್ಟ ಸರ್ಕಾರವೇ ಬೆಚ್ಚಿಬಿದ್ದಿತ್ತು! ರವಿ ಚನ್ನಣ್ಣವರ್​ ಟೀಂ ಭೇದಿಸಿದ ನಂಬಲಾಗದ ‘ಶಿವಮೊಗ್ಗ-2015’ ಕ್ರೈಂ ಸ್ಟೋರಿ! ಆತನ ಹೆಸರಲ್ಲಿ 7 ಲಕ್ಷ ತೆಗೆದುಕೊಂಡವರು ಕೊಲೆಗಾರರಾಗಿದ್ರು! ಪರಿಹಾರ ಕೊಟ್ಟ ಮುಖಂಡರೇ ಬೆಚ್ಚಿಬಿದಿದ್ದರು! 2015 ರಲ್ಲಿ ಶಿವಮೊಗ್ಗದಲ್ಲಿ ನಡೆದ ರಿಯಲ್ ಕಹಾನಿಪೊಲೀಸರ ಇವತ್ತಿನ ಜೆಪಿ ಫ್ಲ್ಯಾಶ್​ಬ್ಯಾಕ್​ ನಲ್ಲಿ! ಒಂದು ಕೊಲೆ! ಒಂದು ಬೈಕ್​, ಒಬ್ಬ … Read more