62 ವರ್ಷಗಳ ಹಿಂದೆ! ಶಿವಮೊಗ್ಗ ಎಸ್​ಪಿ ಕಛೇರಿಯಲ್ಲಿಯೇ ನಡೆದಿತ್ತು ಎಸ್​ಪಿ ಮತ್ತು ಇನ್ ಸ್ಪೆಕ್ಟರ್ ಹತ್ಯೆ!

Malenadu today news report  |  62 years ago |62 ವರ್ಷಗಳ ಹಿಂದೆ! ಶಿವಮೊಗ್ಗ ಎಸ್​ಪಿ ಕಛೇರಿ ಯಲ್ಲಿಯೇ ನಡೆದಿತ್ತು ಎಸ್​ಪಿ ಮತ್ತು ಇನ್ ಸ್ಪೆಕ್ಟರ್ ಹತ್ಯೆ! ಗುಂಡಿಕ್ಕಿ ಕೊಲೆ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ದೇಶವನ್ನೇ ತಲ್ಲಣಗೊಳಿಸಿದ್ದ ಆ ಘಟನೆ ನಡೆದಿದ್ದೇಕೆ!? ಇದು JP Sunday Flashback ಶಿವಮೊಗ್ಗ ಜಿಲ್ಲೆ ರಾಜಕೀಯವಾಗಿ ಸಾಂಸ್ಕ್ರತಿಕವಾಗಿ ನೈಸರ್ಗಿಕವಾಗಿ ಎಷ್ಟು ಶ್ರೀಮಂತಿಕೆಯನ್ನು ಹೊಂದಿದೆಯೋ..ಅದೇ ರೀತಿ ಅಪಖ್ಯಾತಿಯ ನೆರಳು ಕೂಡ ಜಿಲ್ಲೆಯನ್ನು ಭಾದಿಸಿದೆ.ಆ ಅಪಖ್ಯಾತಿಯ ಸಾಲಿನಲ್ಲಿ ಇತಿಹಾಸದಲ್ಲಿ ಎಂದು … Read more

Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ರೋಚಕ ಕಳ್ಳತನದ ಕಥೆ ಮಲೆನಾಡು ಟುಡೆಯಲ್ಲಿ !

Malenadu today news report  ’|   Shivamogga riots  Malenadu today news report /JP Flashback ಜನರ ಭಯವನ್ನೆ ಬಂಡವಾಳ ಮಾಡಿಕೊಂಡು ತೀರ್ಥಹಳ್ಳಿ, ಹೊಸನಗರದಲ್ಲಿ 14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ಖತರ್ನಾಕ್​ ಐಡಿಯಾ ಮಾಡಿದವರು, ಬಂದು ಖುದ್ಧಾಗಿ ತಗ್ಲಾಕ್ಕೊಂಡರು! ಮಲೆನಾಡಿನ ರೋಚಕ ಕಳ್ಳತನದ ಕಥೆ ? ಜೆಪಿ ಪ್ಲಾಶ್​ ಬ್ಯಾಕ್ ಭಯವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡಿನಲ್ಲಿ 14 ಉಗ್ರಸ್ವರೂಪಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಜೋಡಿ ಕಳ್ಳರನ್ನು ಹಿಡಿದಿದ್ದೇ…ಒಂದು ರೋಚಕ ಕಹಾನಿ. 2017 ರಲ್ಲಿ ತೀರ್ಥಹಳ್ಳಿ ತಾಲೂಕನ್ನೇ … Read more

Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ರೋಚಕ ಕಳ್ಳತನದ ಕಥೆ ಮಲೆನಾಡು ಟುಡೆಯಲ್ಲಿ !

Malenadu today news report  ’|   Shivamogga riots  Malenadu today news report /JP Flashback ಜನರ ಭಯವನ್ನೆ ಬಂಡವಾಳ ಮಾಡಿಕೊಂಡು ತೀರ್ಥಹಳ್ಳಿ, ಹೊಸನಗರದಲ್ಲಿ 14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ಖತರ್ನಾಕ್​ ಐಡಿಯಾ ಮಾಡಿದವರು, ಬಂದು ಖುದ್ಧಾಗಿ ತಗ್ಲಾಕ್ಕೊಂಡರು! ಮಲೆನಾಡಿನ ರೋಚಕ ಕಳ್ಳತನದ ಕಥೆ ? ಜೆಪಿ ಪ್ಲಾಶ್​ ಬ್ಯಾಕ್ ಭಯವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡಿನಲ್ಲಿ 14 ಉಗ್ರಸ್ವರೂಪಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಜೋಡಿ ಕಳ್ಳರನ್ನು ಹಿಡಿದಿದ್ದೇ…ಒಂದು ರೋಚಕ ಕಹಾನಿ. 2017 ರಲ್ಲಿ ತೀರ್ಥಹಳ್ಳಿ ತಾಲೂಕನ್ನೇ … Read more

ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ

 temple of Isur  ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ! ಸ್ವಾತಂತ್ರ್ಯಕ್ಕೂ ಮೊದಲೇ ಸ್ವತಂತ್ರವಾದ ಊರಿನ ವೀರ ಕಥೆಯಿದು! ಬ್ರಿಟೀಷರ ವಿರುದ್ಧ ಸೆಟೆದು ನಿಂತ ಇಲ್ಲಿನ ಗ್ರಾಮಸ್ಥರು ದೇಶದಲ್ಲಿಯೇ ಪ್ರಥಮ ಬಾರಿ ತಮ್ಮ ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ್ರು.ಸ್ವತಂತ್ರ ಸರ್ಕಾರವನ್ನು ರಚಿಸಿದರು,ಬ್ರಿಟೀಷ್ ಸರ್ಕಾರಕ್ಕೆ ಕರವನ್ನು ನೀಡಲು ನಿರಾಕರಿಸಿದರು. ನಂತರ ನಡೆದಿದ್ದೆಲ್ಲಾ ಹೋರಾಟ ತ್ಯಾಗ ಬಲಿದಾನವೇ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದೇ ಗ್ರಾಮದ ಐದು ಮಂದಿ ಯುವಕರು ಕೊನೆಗೆ ನೇಣುಗಂಬವೇರಿದರು. ಈಸೂರು … Read more

ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ

 temple of Isur  ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ! ಸ್ವಾತಂತ್ರ್ಯಕ್ಕೂ ಮೊದಲೇ ಸ್ವತಂತ್ರವಾದ ಊರಿನ ವೀರ ಕಥೆಯಿದು! ಬ್ರಿಟೀಷರ ವಿರುದ್ಧ ಸೆಟೆದು ನಿಂತ ಇಲ್ಲಿನ ಗ್ರಾಮಸ್ಥರು ದೇಶದಲ್ಲಿಯೇ ಪ್ರಥಮ ಬಾರಿ ತಮ್ಮ ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ್ರು.ಸ್ವತಂತ್ರ ಸರ್ಕಾರವನ್ನು ರಚಿಸಿದರು,ಬ್ರಿಟೀಷ್ ಸರ್ಕಾರಕ್ಕೆ ಕರವನ್ನು ನೀಡಲು ನಿರಾಕರಿಸಿದರು. ನಂತರ ನಡೆದಿದ್ದೆಲ್ಲಾ ಹೋರಾಟ ತ್ಯಾಗ ಬಲಿದಾನವೇ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದೇ ಗ್ರಾಮದ ಐದು ಮಂದಿ ಯುವಕರು ಕೊನೆಗೆ ನೇಣುಗಂಬವೇರಿದರು. ಈಸೂರು … Read more

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕಾಗಿ, ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ!

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ! ರವಿಶಂಕರ್ ಗುರೂಜಿಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಶಿವಮೊಗ್ಗ ಸುತ್ತಾಡುತ್ತಿದ್ದ ಗುರುಸ್ವಾಮಿಗಳು ಆ ಕಾಲದಲ್ಲಿಯೇ ಕಾರ್ಪೊರೇಟರ್​ ಆಗಿದ್ದರು ಗೊತ್ತಾ!? ರೋಜಾ ಷಣ್ಮುಗಂರವರ ಬಗೆಗಿನ ಇನ್ನಷ್ಟು ಕುತೂಹಲ ಕಾರಿ ಸಂಗತಿಗಳು! ಅಯ್ಯಪ್ಪ ಮಾಲಾಧಾರಿಗಳಿಗೆ ಎಲ್ಲಿಯೇ ಸಮಸ್ಯೆಯಾದರೂ ಥಟ್ ಎಂದು ಬಂದು ಸಮಸ್ಯೆ ಸರಿಮಾಡುತ್ತಿದ್ದ ಹಿರಿಯ ಗುರುಸ್ವಾಮಿ ರೋಜಾ ಷಣ್ಮುಗಂರವರು ನಿಧನರಾಗಿದ್ಧಾರೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. 55 ವರ್ಷದಿಂದ ಮಾಲೆ ಹಾಕುತ್ತಾ ಅಯ್ಯಪ್ಪನ … Read more

Lakkinakoppa ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!

Lakkinakoppa ’ ರಾಜ್ಯದಲ್ಲಿ ವಿಶಿಷ್ಟ ಮೊಹರಂ ಆಚರಣೆ ನಡೆಯುವ ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ! ಬೇಡಿಕೆ ಹರಕೆ ಈಡೇರುವ ಈ ಜಾಗದಲ್ಲಿ ಹಿಂದೂ-ಮುಸ್ಲಿಮರು ನಡೆಸುವ ಕೆಂಡದ ವಿಶೇಷತೆ ಏನು ಗೊತ್ತಾ!? ಜೆಪಿ ಸ್ಪೆಶಲ್​ ರಿಪೋರ್ಟ್​! ಮುಸ್ಲಿಂ ಭಾಂದವರಿಗೆ ಹೊಸವರ್ಷವಾಗಿರುವ ಮೊಹರಂ ಹಬ್ಬವನ್ನು ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಮೊಹರಂ ಹಬ್ಬಕ್ಕೆ ಚಾಲನೆ ನೀಡುವ ಮೂಲಕ ಹೊಸವರ್ಷಕ್ಕೆ ನಾಂದಿಹಾಡುವ ಇಲ್ಲಿನ ಭಕ್ತಾಧಿಗಳು, ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತು ಇಲ್ಲಿಗೆ … Read more

Lakkinakoppa ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!

Lakkinakoppa ’ ರಾಜ್ಯದಲ್ಲಿ ವಿಶಿಷ್ಟ ಮೊಹರಂ ಆಚರಣೆ ನಡೆಯುವ ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ! ಬೇಡಿಕೆ ಹರಕೆ ಈಡೇರುವ ಈ ಜಾಗದಲ್ಲಿ ಹಿಂದೂ-ಮುಸ್ಲಿಮರು ನಡೆಸುವ ಕೆಂಡದ ವಿಶೇಷತೆ ಏನು ಗೊತ್ತಾ!? ಜೆಪಿ ಸ್ಪೆಶಲ್​ ರಿಪೋರ್ಟ್​! ಮುಸ್ಲಿಂ ಭಾಂದವರಿಗೆ ಹೊಸವರ್ಷವಾಗಿರುವ ಮೊಹರಂ ಹಬ್ಬವನ್ನು ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಮೊಹರಂ ಹಬ್ಬಕ್ಕೆ ಚಾಲನೆ ನೀಡುವ ಮೂಲಕ ಹೊಸವರ್ಷಕ್ಕೆ ನಾಂದಿಹಾಡುವ ಇಲ್ಲಿನ ಭಕ್ತಾಧಿಗಳು, ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತು ಇಲ್ಲಿಗೆ … Read more

ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗದ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಇಡೀ ದೇಹಕ್ಕೆ ಹೊಡೆಯುತ್ತಿತ್ತು ಶಾಕ್​! ದೆವ್ವ ಕಾಟವೆಂದುಕೊಂಡಾಗ ಕಾಣಿಸಿದ್ದು ದೈವ ಕ್ಷೇತ್ರ! ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’ ಮಲೆನಾಡು ಟುಡೇ ತಂಡದಿಂದ ಹೊಸ ಪ್ರಯತ್ನ! ಇದು ಅನುಭವದ ಕಥೆ, ಆನುಭಾವದ ಕಥೆ, ಅಕೃತ್ರಿಮದ ಕಥೆ, ಅಪರೂಪದ ಅನೂಹ್ಯ ಕಥೆ, ಅನುಯೋಗದ ಕಥೆ…ಇಲ್ಲಿ ನಡೆದಿದ್ದು ಸತ್ಯ ಘಟನೆ ಪ್ರತಿರಾತ್ರಿ ತನ್ನ ದೇಹದಲ್ಲಿ ವಿದ್ಯುತ್ ನ ಮಿಂಚಿನ ಸಂಚಾರವಾಗುತ್ತಿದ್ದಕ್ಕೆ ತತ್ತರಿಸಿಹೋಗಿದ್ದರು ಆ … Read more

KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

Shimoga Naxal KoranaKote Krishna Story ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ! ನಕ್ಸಲರ ಗುರುತೇ ಇಲ್ಲದ ರಾಜ್ಯದ ಪೊಲೀಸರಿಗೆ ಇಡೀ ತಂಡದ ವಿಳಾಸ ತಿಳಿಸಿದ್ದ! ಇಡೀ ರಾಜ್ಯದಲ್ಲಿಯೇ ಕೆಂಪು ಉಗ್ರರ ಮಗ್ಗಲು ಮುರಿದಿದ್ದ ಕೊರನ ಕೋಟೆ ಕೃಷ್ಣನ ಕಥೆಯಿದು! ಎಲ್ಲಿಯು ಸಿಗದ ಸ್ಟೋರಿ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ! ಅನುಮಾನಸ್ಪದವಾಗಿ ಬಂಧಿತನಾದ ಆ ಯುವಕ ಕೊಟ್ಟ ಸುಳಿವು ನಕ್ಸಲರು ಅಡಗಿಸಿಟ್ಟಿದ್ದ ಡಂಪ್ಸ್ ಪತ್ತೆಯಾಗುವಂತೆ ಮಾಡ್ತು ಹೇಗೆ ಗೊತ್ತಾ? ಆತನ ಬಂಧನದಿಂದ ಮುಂದೆ … Read more