ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್​ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್​ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್​ ಚಟುವಟಿಕೆಯ ನಡು ಮುರಿದಿದ್ದು ಎಸ್​ಪಿ ಮುರುಗನ್​ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್​ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more

ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE /Malenadu today story / SHIVAMOGGA  /  ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ … Read more

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ?

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ? ವಾಟ್ಸ್ಯಾಪ್​ ಮಾಲಾಮಾಲ್​ ಇದು ಮತ್ತಿನ ಲೋಕದ ರೋಚ‘ಕತೆ!’ story-drug-world-malnad Malenadu today story / SHIVAMOGGA ಕ್ಲೀನ್​ ಇಂಡಿಯಾದ ಮಾದರಿಯಲ್ಲಿ ಶಿವಮೊಗ್ಗವೂ ಸಹ ಗಾಂಜಾದಿಂದ ಮುಕ್ತಗೊಳ್ಳಬೇಕಿದೆ. ನಶೆಯ ಮತ್ತಿನಲ್ಲಿ ನಡೆಯುತ್ತಿರುವ ಸೋಕಾಲ್ಡ್​ ಅಕ್ರಮ ವ್ಯವಹಾರಗಳು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಉತ್ತಮ ಹೆಜ್ಜೆಯನ್ನೆ ಇರಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಮಲೆನಾಡು ಟುಡೇ ಕೂಡ ನಿಂತಿದೆ. ಮಲೆನಾಡು ಟುಡೆ … Read more

ಅಪ್ರಾಪ್ತೆಯನ್ನು ಪ್ರೀತಿಸಿ ಜೈಲು ಸೇರಿದ್ದ ಆತ! ಅವನಿಗಾಗಿಯೇ 5 ವರ್ಷ ಕಾದಿದ್ದಳು ಈಕೆ! ರಿಯಲ್​ ಲವ್​ ಕಹಾನಿ!

Shimoga Jail Love Story,  ..Malenadu today story / SHIVAMOGGA ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗಾಯ್ತು ಹತ್ತು ವರ್ಷ ಸಜೆ .ಪ್ರೀತಿ ಮಾಡು ತಪ್ಪೇನಿಲ್ಲ ಎನ್ನುವ ಪ್ರೇಮಿಗಳ ಪಾಲಿಗೆ ಈ ಸ್ಟೋರಿ ದುರಂತ ಕಥೆಯಾಗಿದೆ.ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತು.ಕಳೆದ ಐದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಶಿವು (ಕಾಲ್ಪನಿಕ ಹೆಸರು ) ಎಂಬಾತ ಲಕ್ಷ್ಮಿ (ಕಾಲ್ಪನಿಕ ಹೆಸರು) ಎಂಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ .ಬಾಲಕಿಯ ವಯಸ್ಸು 16 … Read more