ಶಿವಮೊಗ್ಗ ಕ್ರೈಂ ನ್ಯೂಸ್ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್
ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. ದಾಖಲಾದ ಕೇಸ್ನ ಪ್ರಕಾರ, ಪಿಳ್ಖಂಗೆರೆಯಲ್ಲಿ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಕ್ಕೆ , ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವಕುಮಾರ್ ಎಂಬವರು, ತಮ್ಮ ಪತ್ನಿಯ ಜೊತೆಗೆ ಇದೇ ಡಿಸೆಂಬರ್ 9 ರಂದು ಜಗಳವಾಡುತ್ತಿದ್ದರಂತೆ. ಈ ವೇಳೇ ಅದನ್ನು ನೀಡಿದ್ದ ಸತೀಶ್ ಎಂಬವರು, ಇಬ್ಬರ ಜಗಳ ಬಿಡಿಸಿ ಮನೆಗೆ ಹೋಗುವಂತೆ ಸಲಹೆ ಕೊಟ್ಟು … Read more