ಶಿವಮೊಗ್ಗ ಕ್ರೈಂ ನ್ಯೂಸ್​ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್

ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. ದಾಖಲಾದ ಕೇಸ್​ನ ಪ್ರಕಾರ,  ಪಿಳ್ಖಂಗೆರೆಯಲ್ಲಿ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಕ್ಕೆ , ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವಕುಮಾರ್ ಎಂಬವರು, ತಮ್ಮ ಪತ್ನಿಯ ಜೊತೆಗೆ ಇದೇ ಡಿಸೆಂಬರ್​ 9 ರಂದು ಜಗಳವಾಡುತ್ತಿದ್ದರಂತೆ. ಈ ವೇಳೇ ಅದನ್ನು ನೀಡಿದ್ದ ಸತೀಶ್ ಎಂಬವರು, ಇಬ್ಬರ ಜಗಳ ಬಿಡಿಸಿ ಮನೆಗೆ ಹೋಗುವಂತೆ ಸಲಹೆ ಕೊಟ್ಟು … Read more

ಗುಳಿಗುಳಿ ಶಂಕರ | ಸಾಕ್ಷಾತ್ ಶಿವನಿಂದಲೇ ಉದ್ಭವಿಸಿದ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ

ಅಲ್ಲಿರೋದು ಶಿವಪಾರ್ವತಿಯರ ದಣಿವನ್ನು ನೀಗಿಸಿದ ತೀರ್ಥಕೊಳ.  ಆ ತೀರ್ಥಕೊಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳಂತೆ ಗಂಗೆ. ಆ ಕೊಳದಲ್ಲಿರುವ ತೀರ್ಥಕ್ಕಿದೆ ರೋಗ ನಿವಾರಣೆ ಮಾಡುವ ದಿವ್ಯ ಶಕ್ತಿ. ಮನದಲ್ಲಿ ದೇವರನ್ನು ಬೇಡಿಕೊಂಡು ಕೈ ತಟ್ಟಿದರೆ ಪ್ರತಿಕ್ರೀಯಿಸುತ್ತದೆ ಆ ಕೊಳ. ಈ ಕೊಳದಲ್ಲಿ ಕೈ ತಟ್ಟಿದರೆ ಗುಳು ಗುಳು ಎಂದು ನಾದಗೈಯುತ್ತಾ ಶಬ್ಧರೂಪದಲ್ಲಿ ಮೇಲುಳುತ್ತವೆ ಗುಳ್ಳೆಗಳು. ಮಲೆನಾಡಿನ ಕಾನನದಲ್ಲಿ ದೇವಮಾನವರು ನೆಲೆಸಿದ, ಈ ತಪೋಭೂಮಿಯಲ್ಲಿ ನಡೆಯುವ ಚಮತ್ಕಾರಗಳ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು … Read more

ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರ ನಡುವೆ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ದೊಡ್ಡ ಕಂದರವೇ ಇದೆ. ಆದಾಗ್ಯು ಈ ಇಬ್ಬರು ನಾಯಕರು ಒಂದು ಕಾಲದಲ್ಲಿ ಪರಮಾಪ್ತರಾಗಿದ್ದವರು. ಜೋಡಿಯಾಗಿಯೇ ಓಡಾಡುತ್ತಿದ್ದ ಈ ನಾಯಕರ ನಡುವಿನ ಸ್ನೇಹದ ವಿಡಿಯೋವೊಂದು ಇಲ್ಲಿದೆ ನೋಡಿ, ಇವರ ಸ್ನೇಹಕ್ಕೆ ಸಾಕ್ಷಿಯಾಗಿ, ರಾಜಕಾರಣದ ಹಾದಿ ತೋರುತ್ತಿದ್ದವರು ದಿವಂಗತ ಎಸ್​.ಬಂಗಾರಪ್ಪರವರು.  ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ ಇನ್ನಷ್ಟು ಸುದ್ದಿಗಳಿಗಾಗಿ : … Read more

ಮಲೆನಾಡಿನ ಹೆಮ್ಮೆಯ ತಾಣ ಲಯನ್​ ಸಫಾರಿ ! ಮಕ್ಕಳಂತೆ ಆಡುತ್ತವೆ ವನ್ಯಜೀವಿಗಳು ! ಈ ದೃಶ್ಯ ನೋಡಿದರೆ ಬೆರೆಗಾಗುತ್ತೀರಿ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಮಲೆನಾಡಿನ ಸೆರಗಿಗೆ ಅಂಟಿಕೊಂಡಂತಿರುವ ಪ್ರಮುಖ ಹಾಗೂ ವಿಶಿಷ್ಟ ತಾಣ, ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಹೋದರೆ,  9 ಕಿಲೋಮೀಟರ್ ಅಂತರದಲ್ಲಿ ಎಡಭಾಗದಲ್ಲಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಎಂಬ ಬೋರ್ಡ್​ ಕಾಣುತ್ತದೆ. ಅಲ್ಲಿಂದ ಒಳಕ್ಕೆ ಸಾಗಿದರೆ,  ಪ್ರಾಣಿಗಳ ಲೋಕ ಕಣ್ಮುಂದೆ ಅನಾವರಣಗೊಳ್ಳುತ್ತದೆ. ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ವಿಶೇಷ ಸೌಲಭ್ಯಗಳು ಹಾಗೂ ಅಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಶ್ರಮದಿಂದಾಗಿ … Read more

ಡ್ರೋನ್​ ಕಣ್ಣಿಗೆ ಬೀಳುವ ಮೊದಲು ಜೋಗ ಜಲಪಾತದ ಮುಂಗಾರು ಮಳೆ ಸ್ಫಾಟ್​ ಹೇಗೆ ಕಾಣುತ್ತಿತ್ತು ಗೊತ್ತಾ? ವಿಡಿಯೋ ನೋಡಿ

ಮುಂಗಾರು ಮಳೆ ಸಿನಿಮಾ ಬಂದ ಮೇಲೆ, ಜೋಗ ಜಲಪಾತದಲ್ಲಿರುವ ಆ ಒಂದು ಸ್ಫಾಟ್​ ಮುಂಗಾರು ಮಳೆ ಸ್ಪಾಟ್ ಎಂದೇ ಫೇಮಸ್ ಆಗಿ ಹೋಯ್ತು. ಆದರೆ ಮುಂಗಾರು ಮಳೆ ಸ್ಫಾಟ್ ಮಲೆನಾಡಿಗರಿಗೆ ಹೊಸದೇನಲ್ಲ. ಹಿಂದಿನಿಂದಲೂ ಆ ಜಾಗಕ್ಕೆ ಹೋಗಿ ಬರುತ್ತಿರುವ ಮಲೆನಾಡಿಗರಿಗೆ ಈಗೀಗ ಅಲ್ಲಿಗೆ ಹೋಗಲಾಗುವುದಿಲ್ಲ.  ಇನ್ನೂ ನೋಡಿದಷ್ಟು ಮೈನವಿರೇಳುವಂತೆ ಮಾಡು ಜೋಗ ಜಲಪಾತದ ಮುಂಗಾರು ಮಳೆಯ ಸ್ಪಾಟ್​ ವಿಶೇಷ ದೃಶ್ಯಗಳು ಇಲ್ಲಿದೆ ನೋಡಿ ಇದನ್ನು ಸಹ ನೋಡಿ : ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗ ಹೇಗೆ ಕಾಣುತ್ತಿತ್ತು ಗೊತ್ತಾ/ … Read more

ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗ ಹೇಗೆ ಕಾಣುತ್ತಿತ್ತು ಗೊತ್ತಾ/ ಇಲ್ಲಿದೆ ಪ್ಲಾಶ್​ ಬ್ಯಾಕ್​ ವಿಡಿಯೋ

ಕೋವಿಡ್​ 19 ತಾರಕ್ಕೇರಿ ಲಾಕ್​ಡೌನ್ ಆದ ಸಂದರ್ಭದಲ್ಲಿ ಉಳಿದೆಲ್ಲಾ ಪ್ರದೇಶಗಳ ಹಾಗೆ ಶಿವಮೊಗ್ಗ ಕೂಡ ಸ್ತಬ್ಧವಾಗಿತ್ತು. ಈ ಸಂದರ್ಭದಲ್ಲಿ ಸಿಕ್ಕ ಡ್ರೋನ್​ ದೃಶ್ಯಾವಳಿಗಳ ಎಕ್ಸ್​ಕ್ಲ್ಯೂಸಿವ್ ಪೂಟೇಜ್​ಗಳನ್ನು ಮಲೆನಾಡು ಟುಡೆ ಓದುಗರಿಗಾಗಿ ನೀಡುತ್ತಿದ್ದೇವೆ. ಇದು ಮಲೆನಾಡು ಟುಡೆ. ಕಾಂನ ಎಕ್ಸ್​ಕ್ಲೂಸಿವ್ ದೃಶ್ಯ ಇಂತಹ ಇನ್ನಷ್ಟು ಮಲೆನಾಡಿನ ಅಪರೂಪದ ವಿಡಿಯೋಗಳು ಮಲೆನಾಡು ಟುಡೆಯಲ್ಲಿ ಪ್ರಕಟಿಸುತ್ತೇವೆ. ಇದಕ್ಕಾಗಿ ನಮ್ ವಾಟ್ಸ್ಯಾಪ್​ ಗ್ರೂಪ್​ ಗೆ ಜಾಯಿನ್ ಆಗಿ.   ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಶಿವಮೊಗ್ಗ  :  ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ​ನಂಬರ್​ :92 (ಕಿ.ಮೀ: 103/900-104/00) ರಲ್ಲಿ ರೈಲ್ವೆ ಇಲಾಖೆ,  ತಾಂತ್ರಿಕ ಪರಿಶೀಲನೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಇದೇ  ದಿನಾಂಕ:9.12.2022 ರ ಸಂಜೆ:07.00 ಗಂಟೆಯಿಂದ ದಿನಾಂಕ: 10.12.2022ರ ಬೆಳಗ್ಗೆ 07-00 ಗಂಟೆಯವರೆಗೆ ಗೇಟನ್ನು ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಈ ಹಾದಿಯಲ್ಲಿ ಸಾಗುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.  ಇದನ್ನು ಸಹ ಓದಿ : ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ … Read more

ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಶಿವಮೊಗ್ಗ  :  ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ​ನಂಬರ್​ :92 (ಕಿ.ಮೀ: 103/900-104/00) ರಲ್ಲಿ ರೈಲ್ವೆ ಇಲಾಖೆ,  ತಾಂತ್ರಿಕ ಪರಿಶೀಲನೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಇದೇ  ದಿನಾಂಕ:9.12.2022 ರ ಸಂಜೆ:07.00 ಗಂಟೆಯಿಂದ ದಿನಾಂಕ: 10.12.2022ರ ಬೆಳಗ್ಗೆ 07-00 ಗಂಟೆಯವರೆಗೆ ಗೇಟನ್ನು ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಈ ಹಾದಿಯಲ್ಲಿ ಸಾಗುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.  ಇದನ್ನು ಸಹ ಓದಿ : ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ … Read more

ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಕುವೆಂಪುರವರ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಕವಿಶೈಲ,ಇಲ್ಲಿನ ನಿಸರ್ಗ  ಸೌಂದರ್ಯ ಅವರನ್ನು ರಾಷ್ಟ್ರಕವಿಯನ್ನಾಗಿಸಿದರೆ, ಮನುಜಮತ ವಿಶ್ವಪಥದ ಚಿಂತನೆಗೆ ಓರೆ ಹಚ್ಚಿದ ಇಲ್ಲಿನ ಪರಿಸರ ವಿಶ್ವಮಾನವರನ್ನಾಗಿಸಿದೆ. ಅಂದಹಾಗೆ,ರಸಋಷಿ ಚಿಂತನೆಗಳಿಗೆ ಸ್ಪೂರ್ತಿಯ ಸೆಲೆಯಾದ ಆ ಪರಿಸರ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಎಂಬ ಪುಟ್ಟಗ್ರಾಮ.ಕುವೆಂಪುರವರ 116 ನೇ ಜನ್ಮದಿನದ ಆಚರಣೆ ಸಂದರ್ಭದಲ್ಲಿ ಕುಪ್ಪಳಿ ಪರಿಸರದ ಕುರಿತು ವಿಶೇಷ ವರದಿ ಇಲ್ಲಿದೆ.  ಧ್ಯಾನಾಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ : ಎಂದು ವರ್ಣಿಸಿರುವ ರಾಷ್ಟ್ರಕವಿ ಕುವೆಂಪು ಯಾವ ಪರಿಸರವನ್ನು ನೋಡಿ ಈ ರೀತಿ ಕವಿತೆಯನ್ನು ರಚಿಸಿದರೆಂದು ಅಚ್ಚರಿಯಾಗಬಹುದಲ್ಲವೇ. … Read more

ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಕುವೆಂಪುರವರ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಕವಿಶೈಲ,ಇಲ್ಲಿನ ನಿಸರ್ಗ  ಸೌಂದರ್ಯ ಅವರನ್ನು ರಾಷ್ಟ್ರಕವಿಯನ್ನಾಗಿಸಿದರೆ, ಮನುಜಮತ ವಿಶ್ವಪಥದ ಚಿಂತನೆಗೆ ಓರೆ ಹಚ್ಚಿದ ಇಲ್ಲಿನ ಪರಿಸರ ವಿಶ್ವಮಾನವರನ್ನಾಗಿಸಿದೆ. ಅಂದಹಾಗೆ,ರಸಋಷಿ ಚಿಂತನೆಗಳಿಗೆ ಸ್ಪೂರ್ತಿಯ ಸೆಲೆಯಾದ ಆ ಪರಿಸರ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಎಂಬ ಪುಟ್ಟಗ್ರಾಮ.ಕುವೆಂಪುರವರ 116 ನೇ ಜನ್ಮದಿನದ ಆಚರಣೆ ಸಂದರ್ಭದಲ್ಲಿ ಕುಪ್ಪಳಿ ಪರಿಸರದ ಕುರಿತು ವಿಶೇಷ ವರದಿ ಇಲ್ಲಿದೆ.  ಧ್ಯಾನಾಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ : ಎಂದು ವರ್ಣಿಸಿರುವ ರಾಷ್ಟ್ರಕವಿ ಕುವೆಂಪು ಯಾವ ಪರಿಸರವನ್ನು ನೋಡಿ ಈ ರೀತಿ ಕವಿತೆಯನ್ನು ರಚಿಸಿದರೆಂದು ಅಚ್ಚರಿಯಾಗಬಹುದಲ್ಲವೇ. … Read more