SHIVAMOGGA NEWS TODAY
SHIVAMOGGA NEWS TODAY Get the day’s top headlines from Shivamogga. We bring you comprehensive coverage of all major news, events, and local stories happening in the district today
ಶಿವಮೊಗ್ಗ ಮಾರುತಿ 800 ನಲ್ಲಿ ಕರೆಂಟ್ ಕಾರ್ ತಯಾರಿ ! ಹೇಗಿದು? ಇಲ್ಲಿದೆ ನೋಡಿ ಐಡಿಯಾ!
ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link
ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಅಡಿಕೆ ಬೆಳೆಗಾರರ ಸಮಸ್ಯೆ ಇದೀಗ ಬಿಜೆಪಿಯ ಪಾಲಿಗೆ ಮತ ಸಂಕಟವನ್ನು ತಂದುಕೊಡುವ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ಅಡಿಕೆ ದರ ಕುಸಿಯುತ್ತಿರುವುದು. ಈ ಸಂಬಂಧ ಕಾಂಗ್ರೆಸ್ ಪಕ್ಷ ಬೆಳೆಗಾರರ ಸಮಸ್ಯೆ ಹಾಗೂ ಅಡಿಕೆ ದರ ವಿಚಾರವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ (District congress committee) ಸುದ್ದಿಗೋಷ್ಟಿ ನಡೆಸಿದ ಮುಖಂಡ ರಮೇಶ್ ಹೆಗ್ಡೆಯವರು ಭೂತಾನ್ ಅಡಿಕೆ ಭಾರತಕ್ಕೆ ಬಂದ ಮೇಲೆ, ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಿದೆ … Read more
ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಅಡಿಕೆ ಬೆಳೆಗಾರರ ಸಮಸ್ಯೆ ಇದೀಗ ಬಿಜೆಪಿಯ ಪಾಲಿಗೆ ಮತ ಸಂಕಟವನ್ನು ತಂದುಕೊಡುವ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ಅಡಿಕೆ ದರ ಕುಸಿಯುತ್ತಿರುವುದು. ಈ ಸಂಬಂಧ ಕಾಂಗ್ರೆಸ್ ಪಕ್ಷ ಬೆಳೆಗಾರರ ಸಮಸ್ಯೆ ಹಾಗೂ ಅಡಿಕೆ ದರ ವಿಚಾರವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ (District congress committee) ಸುದ್ದಿಗೋಷ್ಟಿ ನಡೆಸಿದ ಮುಖಂಡ ರಮೇಶ್ ಹೆಗ್ಡೆಯವರು ಭೂತಾನ್ ಅಡಿಕೆ ಭಾರತಕ್ಕೆ ಬಂದ ಮೇಲೆ, ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಿದೆ … Read more
|| Elephant Tranqulization || ಆನೆಗಳಿಗೆ ಅರವಳಿಕೆ ಮದ್ದು ಹೇಗೆ ನೀಡ್ತಾರೆ ಗೊತ್ತಾ ||
ರೈತರ ಹೊಲಗಳಿಗೆ ನುಗ್ಗಿ ತೊಂದರೆ ಕೊಡುವ ಕಾಡಾನೆಗಳನ್ನು ಖೆಡ್ಡಕ್ಕೆ ಬೀಳಿಸುವುದು ಸುಲಭದ ಮಾತಲ್ಲ ಇಂತಹ ಸಂದರ್ಭದಲ್ಲಿ ಆನೆಗೆಳಿಗೆ ಹೇಗೆ ಅರವಳಿಕೆ ಮದ್ದನ್ನು ನೀಡಲಾಗುತ್ತದೆ ಎಂಬುದರ ವಿಡಿಯೋ ಇಲ್ಲಿದೆ ನೋಡಿ ಮಲೆನಾಡ ಒಡಲಾಳದ ಇನ್ನಷ್ಟು ರೋಚಕ ಸಂಗತಿಗಳ ದೃಶ್ಯಗಳನ್ನು ನಿರಂತರವಾಗಿ ನೋಡಲು ನಮ್ಮ ವಾಟ್ಸ್ಯಾಪ್ ಗ್ರೂಪ್ನಲ್ಲಿರಿ.. ಲಿಂಕ್ ಇಲ್ಲಿದೆ ನೋಡಿ , ಕ್ಲಿಕ್ ಮಾಡಿ\ ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು
ಶಿವಮೊಗ್ಗ : ಮಾಂಡೌಸ್ ಅಬ್ಬರಕ್ಕೆ ನಿನ್ನೆ ಮಲೆನಾಡು ಶಿವಮೊಗ್ಗದಲ್ಲಿ ಮಳೆ ಹೇಗೆ ಅಬ್ಬರಿಸಿತು ಅನ್ನೋದು ಹೇಳೋದೇ ಬೇಡ ಎಂಬಷ್ಟರ ಮಟ್ಟಿಗೆ ವರುಣ ನಿನ್ನೆ ಆರ್ಭಟಿಸಿದ್ದಾನೆ. ಇನ್ನೂ ಇವತ್ತು ಕೂಡ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಆ ಕಡೆ ತಮಿಳುನಾಡಿನಲ್ಲಿ (tamilnadu) ಭಾರೀ ಗಾಳಿ ಹಾಗೂ ಮಳೆಯನ್ನು ತಂದಿಟ್ಟು ನುಕ್ಸಾನ್ ಮಾಡಿದೆ. ಇದೀಗ ಕರ್ನಾಟಕದಲ್ಲಿಯು ಮಳೆ ಹಾಗೂ ಥಂಡಿ ಜಾಸ್ತಿ ಇರಲಿದೆ. ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ … Read more
ತುಂಗಾನಗರ ಪೊಲೀಸರ ಭರ್ಜರಿ ಬೇಟೆ | ₹11.52 ಲಕ್ಷ ಕ್ಯಾಶ್ , ₹1.50 ಲಕ್ಷ ಮೌಲ್ಯದ ಚಿನ್ನದ ಜೊತೆ ಜಂಗ್ಲಿ ಗ್ಯಾಂಗ್ ಅರೆಸ್ಟ್
ಶಿವಮೊಗ್ಗ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕರ್ತವ್ಯದ ನಡುವೆ ಶಿವಮೊಗ್ಗ ಪೊಲೀಸರು ಕಳ್ಳರ ಗ್ಯಾಂಗ್ವೊಂದನ್ನ ಹಿಡಿದಿದ್ದಾರೆ. ಶಿವಮೊಗ್ಗ ತುಂಗಾ ನಗರ ಪೊಲೀಸರು, (Tunganagar Police Station) ಕಳ್ಳರ ಗ್ಯಾಂಗ್ವೊಂದನ್ನ ಹಿಡಿದಿದ್ದು ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಿದ್ಧಾರೆ. ಇದನ್ನು ಸಹ ಓದಿ : ಶಿವಮೊಗ್ಗ ಕ್ರೈಂ ನ್ಯೂಸ್ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್ ಮನೆಕಳ್ಳತನ ಮಾಡುತ್ತಾ, ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು … Read more
ತುಂಗಾನಗರ ಪೊಲೀಸರ ಭರ್ಜರಿ ಬೇಟೆ | ₹11.52 ಲಕ್ಷ ಕ್ಯಾಶ್ , ₹1.50 ಲಕ್ಷ ಮೌಲ್ಯದ ಚಿನ್ನದ ಜೊತೆ ಜಂಗ್ಲಿ ಗ್ಯಾಂಗ್ ಅರೆಸ್ಟ್
ಶಿವಮೊಗ್ಗ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕರ್ತವ್ಯದ ನಡುವೆ ಶಿವಮೊಗ್ಗ ಪೊಲೀಸರು ಕಳ್ಳರ ಗ್ಯಾಂಗ್ವೊಂದನ್ನ ಹಿಡಿದಿದ್ದಾರೆ. ಶಿವಮೊಗ್ಗ ತುಂಗಾ ನಗರ ಪೊಲೀಸರು, (Tunganagar Police Station) ಕಳ್ಳರ ಗ್ಯಾಂಗ್ವೊಂದನ್ನ ಹಿಡಿದಿದ್ದು ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಿದ್ಧಾರೆ. ಇದನ್ನು ಸಹ ಓದಿ : ಶಿವಮೊಗ್ಗ ಕ್ರೈಂ ನ್ಯೂಸ್ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್ ಮನೆಕಳ್ಳತನ ಮಾಡುತ್ತಾ, ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು … Read more
ಶಿವಮೊಗ್ಗ ಕ್ರೈಂ ನ್ಯೂಸ್ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್
ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. ದಾಖಲಾದ ಕೇಸ್ನ ಪ್ರಕಾರ, ಪಿಳ್ಖಂಗೆರೆಯಲ್ಲಿ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಕ್ಕೆ , ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವಕುಮಾರ್ ಎಂಬವರು, ತಮ್ಮ ಪತ್ನಿಯ ಜೊತೆಗೆ ಇದೇ ಡಿಸೆಂಬರ್ 9 ರಂದು ಜಗಳವಾಡುತ್ತಿದ್ದರಂತೆ. ಈ ವೇಳೇ ಅದನ್ನು ನೀಡಿದ್ದ ಸತೀಶ್ ಎಂಬವರು, ಇಬ್ಬರ ಜಗಳ ಬಿಡಿಸಿ ಮನೆಗೆ ಹೋಗುವಂತೆ ಸಲಹೆ ಕೊಟ್ಟು … Read more