ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ!

Malenadu today story / SHIVAMOGGA ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ! ಮಲೆನಾಡ ಒಡಲಲ್ಲಿ ಅದೆಷ್ಟೊ ಕಥೆಗಳು ನಿತ್ಯವೂ ಹುಟ್ಟಿಕೊಳ್ಳುತ್ತವೆ. ಕೆಲ ಕಥೆಗಳು ಅಕ್ಷರ ರೂಪದಲ್ಲಿ ಕಾಣಿಸಿಕೊಂಡು ಮಲೆನಾಡಿನ ಜೀವಂತ ಸಾಹಿತ್ಯಗಳಾಗಿ ಹೊರಕ್ಕೆ ಬಂದಿವೆ. ಇನ್ನೂ ಅಸಂಖ್ಯಾತ ಕಥೆಗಳು, ಕಾಡಿನ ಕಥೆಗಳಂತೆ, ಅಲ್ಲೆ ಹುಟ್ಟಿ, ಒಂಟಿಮನೆಗಳ ಹೊಸ್ತಿಲಲ್ಲಿಯೇ ಹುಟ್ಟಿ ಅಲ್ಲೆ ಸಾವನ್ನಪ್ಪಿವೆ. ಅಂತಹ ರೋಚಕ ನಿಜ ಕಥೆಗಳ ಸರಣಿಯನ್ನು ಮಲೆನಾಡ ಟುಇಡೇ ನಿಮ್ಮ ಮುಂದಿಡುತ್ತಿದೆ. ಅಂದಹಾಗೆ, … Read more

King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 King Cobra new research update  / Malenadu today story / SHIVAMOGGA ಜನರು ಕಾರ್ಕೋಟಕ ವಿಷವನ್ನು ಕೇಳಿರಬಹುದು ಆದರೆ ನೋಡಿರಲು ಸಾದ್ಯವಿಲ್ಲ. ಆದರೆ ಕಾಳಿಂಗ ಸರ್ಪದ ವಿಷವನ್ನು ಕಾರ್ಕೋಟಕ ವಿಷಕ್ಕೆ ಹೋಲಿಸುತ್ತಾರೆ. ಅಷ್ಟರಮಟ್ಟಿಗೆ ವಿಷಜಂತು ಎನಿಸಿಕೊಂಡಿರುವ ಕಾಳಿಂಗವೂ, ಹಿಂದಿನಿಂದಲೂ ಕೌತುಕದ ಜೀವಂತ ಸರಿಸೃಪವಾಗಿ ಕಣ್ಮುಂದೆಯೆ ನಿಲ್ಲುತ್ತಿದೆ. ಎದೆಮಟ್ಟಕ್ಕೆ ಹೆಡೆಯೆತ್ತಿ ಕಚ್ಚಬಲ್ಲ ಕಾಳಿಂಗವನ್ನ ನೆನಸಿಕೊಂಡರೆ ಭಯದ ದನಿಯೊಂದು ಎದೆಯೊಳಗೆ ಸದ್ದು ಮಾಡುತ್ತದೆ. ಆದಾಗ್ಯು ಉರಗಭಕ್ಷಕ ಕಾಳಿಂಗವೂ ಇವತ್ತಿಗೂ ಜಗತ್ತಿನ ಆಕರ್ಷಣೀಯ ಕಣ್ಣಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಲೇ ಇದೆ. … Read more

ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್​ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?

Malenadu Today : lion safari Story / ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಡಿನ ಪರಿಸರದಲ್ಲಿ ತಲೆಎತ್ತಿರುವ ವಿಸ್ತೀರ್ಣದಲ್ಲಿ ದೊಡ್ಡದಾದ ಸಫಾರಿಯಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಗಮನ ಸೆಳೆದಿದೆ. ವಿಶಾಲವಾದ ಕೇಜ್ ಗಳಲ್ಲಿಯೇ ನೈಸರ್ಗಿಕ ಕಾಡನ್ನು ಸೃಷ್ಟಿಸಿ, ವನ್ಯಪ್ರಾಣಿಗಳನ್ನು ಬಂಧಮುಕ್ತಗೊಳಿಸಲಾಗಿದೆ. Malenadu today story / SHIVAMOGGA 617 ಎಕರೆ ವಿಸ್ತೀರ್ಣದ ಅತೀದೊಡ್ಡ ಸಫಾರಿ ಎಂಬ ಹೆಗ್ಗಳಿಕೆ. ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಇನ್ನು … Read more

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? ಏನಿದು ಸ್ಪೆಷಲ್​ ಸ್ಟೋರಿ! |

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? | Malenadu today story / SHIVAMOGGA ಆತ ಯಾರ ಅಂಕೆಗೂ ರಾಕ್ಷಸ ದೈತ್ಯ ಆಸಾಮಿ. ಅವನ ಮುಂದೆ ನಿಲ್ಲುವುದು ಸಹ ಕಷ್ಟ. ಅಂತವನು ಒಂದಿನ ಇದ್ದಕ್ಕಿದ್ದ ಹಾಗೆ, ಕೆರಳಿ ನಿಂತುಬಿಟ್ಟಿದ್ದ, ತನ್ನ ವ್ಯಾಪ್ತಿಯಲ್ಲಿ ಬಂದಿದ್ದ ದೈತ್ಯ ಸುಂದರಿ ಕುಂತಿಯನ್ನು ತನ್ನೊಡನೆ ಕರೆದೊಯ್ಯದಿದ್ದ. ಬಲವಂತವಾಗಿ ಕದ್ದೊಯ್ದೋನೋ? ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ಮೋಹದ ಬಲೆ ಕರೆದೊಯ್ದನೋ ಕಂಡವರು ಇಲ್ಲ. ಆದರೆ ಹಾಗೆ ಕರೆದುಕೊಂಡು … Read more

ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical

One lorry, arecanut worth Rs 1 crore! Do you know how / ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malenadu today story / SHIVAMOGGA ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಮೊಗ್ಗದಿಂದ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನ ಹಿಡಿಯಲಾಗಿತ್ತು. ಅಕ್ರಮವಾಗಿ ಅಡಿಕೆಗಳನ್ನು ಜಿಎಸ್​ಟಿ ನೀಡದೇ, ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಎಸ್​ಟಿ ಅಧಿಕಾರಿಗಳು, ವಾಹನಗಳನ್ನ ಸೀಜ್​ ಮಾಡಿದ್ದರು. … Read more

ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ.

Report of a traditional study conducted by the Wild Tusker Institute Malenadu today story / SHIVAMOGGA ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ. ಇತ್ತಿಚ್ಚಿನ ದಿನಗಳಲ್ಲಿ ಕಾಡಾನೆ ಸೆರೆಯಾದ್ರೆ ಅವುಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿದೆ. ಮೊನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಪುನಃ … Read more

ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ !

Malnad Today World Record Young Man's Story

Malenadu today story / SHIVAMOGGA ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ ಲಾಕ್​ಡೌನ್​ ಟೈಂನಲ್ಲಿ ಕೆಲಸವಿಲ್ಲದೆ ಮನೇಲಿ ಕುಳಿತು ಏನು ಮಾಡೋದು ಅಂತಾ ಯೋಚಿಸ್ತಿದ್ದವರ ನಡುವೆ ರಾಗಿ ಎಣಿಸಿ ರೆಕಾರ್ಡ್​ ಬರೆದು, ಸಾಧನೆ ಮಾಡಿದ್ದ ಸುದ್ದಿ ಈ ಮೊದಲು ಕೇಳಿದ್ದೀರಿ. ಇದೀಗ ನವಣೆ ಕಾಳು ಎಣಿಸಿದ್ದ ಸುದ್ದಿ ಒಂದು ಕೆ.ಜಿ ನವಣೆ ಕಾಳಿನಲ್ಲಿಎಷ್ಟು ಕಾಳಿದೆ ಅಂತಾ ಎಣಿಸಿ , … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು! ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್​ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ. ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್​ ನಿಲ್ದಾಣದ … Read more