MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ?

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ? ವಾಟ್ಸ್ಯಾಪ್​ ಮಾಲಾಮಾಲ್​ ಇದು ಮತ್ತಿನ ಲೋಕದ ರೋಚ‘ಕತೆ!’ story-drug-world-malnad Malenadu today story / SHIVAMOGGA ಕ್ಲೀನ್​ ಇಂಡಿಯಾದ ಮಾದರಿಯಲ್ಲಿ ಶಿವಮೊಗ್ಗವೂ ಸಹ ಗಾಂಜಾದಿಂದ ಮುಕ್ತಗೊಳ್ಳಬೇಕಿದೆ. ನಶೆಯ ಮತ್ತಿನಲ್ಲಿ ನಡೆಯುತ್ತಿರುವ ಸೋಕಾಲ್ಡ್​ ಅಕ್ರಮ ವ್ಯವಹಾರಗಳು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಉತ್ತಮ ಹೆಜ್ಜೆಯನ್ನೆ ಇರಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಮಲೆನಾಡು ಟುಡೇ ಕೂಡ ನಿಂತಿದೆ. ಮಲೆನಾಡು ಟುಡೆ … Read more

ಅಪ್ರಾಪ್ತೆಯನ್ನು ಪ್ರೀತಿಸಿ ಜೈಲು ಸೇರಿದ್ದ ಆತ! ಅವನಿಗಾಗಿಯೇ 5 ವರ್ಷ ಕಾದಿದ್ದಳು ಈಕೆ! ರಿಯಲ್​ ಲವ್​ ಕಹಾನಿ!

Shimoga Jail Love Story,  ..Malenadu today story / SHIVAMOGGA ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗಾಯ್ತು ಹತ್ತು ವರ್ಷ ಸಜೆ .ಪ್ರೀತಿ ಮಾಡು ತಪ್ಪೇನಿಲ್ಲ ಎನ್ನುವ ಪ್ರೇಮಿಗಳ ಪಾಲಿಗೆ ಈ ಸ್ಟೋರಿ ದುರಂತ ಕಥೆಯಾಗಿದೆ.ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತು.ಕಳೆದ ಐದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಶಿವು (ಕಾಲ್ಪನಿಕ ಹೆಸರು ) ಎಂಬಾತ ಲಕ್ಷ್ಮಿ (ಕಾಲ್ಪನಿಕ ಹೆಸರು) ಎಂಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ .ಬಾಲಕಿಯ ವಯಸ್ಸು 16 … Read more

ಅಪ್ರಾಪ್ತೆಯನ್ನು ಪ್ರೀತಿಸಿ ಜೈಲು ಸೇರಿದ್ದ ಆತ! ಅವನಿಗಾಗಿಯೇ 5 ವರ್ಷ ಕಾದಿದ್ದಳು ಈಕೆ! ರಿಯಲ್​ ಲವ್​ ಕಹಾನಿ!

Shimoga Jail Love Story,  ..Malenadu today story / SHIVAMOGGA ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗಾಯ್ತು ಹತ್ತು ವರ್ಷ ಸಜೆ .ಪ್ರೀತಿ ಮಾಡು ತಪ್ಪೇನಿಲ್ಲ ಎನ್ನುವ ಪ್ರೇಮಿಗಳ ಪಾಲಿಗೆ ಈ ಸ್ಟೋರಿ ದುರಂತ ಕಥೆಯಾಗಿದೆ.ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತು.ಕಳೆದ ಐದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಶಿವು (ಕಾಲ್ಪನಿಕ ಹೆಸರು ) ಎಂಬಾತ ಲಕ್ಷ್ಮಿ (ಕಾಲ್ಪನಿಕ ಹೆಸರು) ಎಂಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ .ಬಾಲಕಿಯ ವಯಸ್ಸು 16 … Read more

TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ಕೇರಳ ಪೊಲೀಸರು ಪಡೆದ ಮಾಹಿತಿ ಏನು?

TODAY BIG EXCLUSIVE :Malenadu today story / SHIVAMOGGA  ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ನಕ್ಸಲ್​ ಟೀಂ ‘ಕಲೆಕ್ಷನ್​’ ಇನ್ನೂ ನಡೆಯುತ್ತಿದ್ಯಾ? ಈಗೆಲ್ಲಿ ಌಕ್ಟೀವ್​ ಆಗಿದ್ದಾರೆ ಕೆಂಪು ಉಗ್ರರು! Shivamogga Naxal news ಕೇರಳದ ಮಲ್ಲಾಪುರಂನ ಎಡಕ್ಕಾರಾ ಪೊಲೀಸ್​ ಠಾಣೆಯಲ್ಲಿ (2017) ನೀಲಂಬರ್​ ಫಾರೆಸ್ಟ್​ನಲ್ಲಿ ನಕ್ಸಲ್​ ಧ್ವಜವನ್ನು ಹಾರಿಸಿ ಸಭೆಯನ್ನು ನಡೆಸಿದ್ದರ ಸಂಬಂಧ ಎಫ್​ಐಆರ್​ ದಾಖಲಾಗಿರುತ್ತೆ. ಈ ಎಫ್ಐಆರ್​ನಲ್ಲಿ ಕೇರಳ ಪೊಲೀಸರು ಕಾಳಿದಾಸ, ಕೃಷ್ಣಾ, ರಾಜೇಶ್​ ಚಿಟ್ಟಿಲಪಿಲ್ಲಿ, ದೀನೇಶ್​ ಹಾಗೂ ರಾಜೀವನ್ ವಿರುದ್ಧ 2021 … Read more

BIG CRIME INVESTIGATION : ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?

BIG CRIME INVESTIGATION :  Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ? ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್​ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು … Read more

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

An interesting story about an operation to catch wild elephants / ಆ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡು ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು ?Malenadu today story / SHIVAMOGGA ಡಾಟಿಂಗ್ ಪ್ರಕ್ರಿಯೆ ಹೇಗಿರುತ್ತೆ? ಇಷ್ಟಕ್ಕೂ ಡಾಟಿಂಗ್ ಅಂದರೆ ಏನು? ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ.ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ. ಈ ಡಾಟಿಂಗ್ … Read more

ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! Malenadu today Exclusive

 The incident reminds me of Hunsodu!  ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today story / SHIVAMOGGA  Hunsodu! ಶಿವಮೊಗ್ಗದಲ್ಲಿ ಕಳೆದ ಜನವರಿ 21 ರಂದು ಹುಣಸೋಡು ಸ್ಪೋಟ ಸಂಭವಿಸಿತ್ತು . ಈ ಘಟನೆಯಲ್ಲಿ ಬರೋಬ್ಬರಿ ಆರು ಮಂದಿ ಸಾವನ್ನಪ್ಪಿದ್ದರು ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಘಾತಕಾರಿ ಶಬ್ಧ ಕೇಳಿ ಬಂದಿತ್ತು. ಮೇಲಾಗಿ ಈ ಘಟನೆಯ … Read more

ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! Malenadu today Exclusive

 The incident reminds me of Hunsodu!  ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today story / SHIVAMOGGA  Hunsodu! ಶಿವಮೊಗ್ಗದಲ್ಲಿ ಕಳೆದ ಜನವರಿ 21 ರಂದು ಹುಣಸೋಡು ಸ್ಪೋಟ ಸಂಭವಿಸಿತ್ತು . ಈ ಘಟನೆಯಲ್ಲಿ ಬರೋಬ್ಬರಿ ಆರು ಮಂದಿ ಸಾವನ್ನಪ್ಪಿದ್ದರು ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಘಾತಕಾರಿ ಶಬ್ಧ ಕೇಳಿ ಬಂದಿತ್ತು. ಮೇಲಾಗಿ ಈ ಘಟನೆಯ … Read more

ತಮಿಳು ಸಿನಿಮಾದ ಮಾಸ್ಟರ್​ ಕಥೆಯಲ್ಲ! ಇದು ನಿಜವಾದ ಜೈಲಿನ ಮಾಸ್ಟರ್ ಕಥೆ!

It’s not a master story of Tamil cinema! This is the story of a true prison master! / Malenadu today story / SHIVAMOGGA ಇಳಯ ದಳಪತಿ ವಿಜಯ್​ ಹಾಗೂ ವಿಜಯ್​ ಸೇತುಪತಿ ನಟಿಸಿದ ತಮಿಳಿನ ಮಾಸ್ಟರ್​ ಸಿನಿಮಾ ಶಿವಮೊಗ್ಗದ ಹಳೇ ಜೈಲಿನಲ್ಲಿ ಶೂಟಿಂಗ್ ಆಗಿತ್ತು. ನಂತರ ರಿಲೀಸ್ ಆದ ಸಿನಿಮಾ ಭರ್ಜರಿ ಹಿಟ್​ ಕಂಡಿತ್ತು. ಅಲ್ಲದೆ, ಬಾಲಾಪರಾಧಿಗಳನ್ನ ಪರಿವರ್ತನೆ ಗೊಳಿಸುವ ಪಾತ್ರದಲ್ಲಿ ವಿಜಯ್​ ಮಿಂಚಿದ್ದರು. ಹೆಚ್ಚುಕಮ್ಮಿ ಇದೇ ರೀತಿಯ … Read more

Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?

Malenadu today exclusive | Why don't the campers leave the forest and come to the camp?

Malenadu today exclusive | Why don’t the campers leave the forest and come to the camp / Malenadu today story / SHIVAMOGGA ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳ ಪಾಲಿಗೆ ವರದಾನವಾಗಿರುವ ಮೂರು ಕಾಡಾನೆಗಳು ಗಂಡಾನೆಗಳ ಪಾಲಿಗೆ ಯಮಧೂತರಂತಾಗಿವೆ. ಪ್ರತಿದಿನ ಕಾಡಿಗೆ ಬಿಡುವ ಬಿಡಾರದ ಸಾಕಾನೆಗಳು ನೆಮ್ಮದಿಯಾಗಿ ಮಾರನೆ ದಿನ ಮತ್ತೆ ಬಿಡಾರ ಸೇರುವುದು ಈಗ ಕಷ್ಟವಾಗಿದೆ. ಗಂಡಾನೆಗಳ ಮೇಲೆ ಅನಾಯಾಸವಾಗಿ ಎಗರುವ ಕಾಡಾನೆಗಳು..ಹೆಣ್ಣಾನೆಗಳನ್ನು (Courtship behavior) ಕೋರ್ಟ್ ಶಿಪ್ … Read more