ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್​ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್​ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್​ ಚಟುವಟಿಕೆಯ ನಡು ಮುರಿದಿದ್ದು ಎಸ್​ಪಿ ಮುರುಗನ್​ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್​ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, … Read more

| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..

malenadutoday.com 02-12-2021 /cow theft in Shivamogga district / JP Story ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು … Read more

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ. ಹುಲ್ಲು ಸಹ ಹುಟ್ಟಲು ಬಿಡದ ವಿದೇಶಿ ಸಸ್ಯಗಳಿಗೆ ಮುಕ್ತಿ ಹಾಡದೆ ಹೋದರೆ ಸಸ್ಯಹಾರಿ ವನ್ಯಜೀವಿಗಳಿಗೆ ಎದುರಾಗುತ್ತೆ ಆಹಾರದ ಕೊರತೆ. ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ? ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತಿಚ್ಚಿಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವು. ಕಾಡಿನಲ್ಲಿ ಆಹಾರದ ಕೊರತೆ, ಗಜಪಡೆಯ ದಿಕ್ಕಿನ ಜಾಗವನ್ನು ಮನುಷ್ಯ ಅತಿಕ್ರಮಿಸಿಕೊಂಡು ತೋಟ … Read more

ರಾಜ್ಯದ ನಂಬರ್ ಕಳ್ಳರ ಸಾಮ್ರಾಜ್ಯ ಇಲ್ಲಿದೆ ! ಈ ಪ್ರದೇಶದಲ್ಲಿದ್ದಾರೆ ಒಂದು ಸಾವಿರಕ್ಕೂ ಅಧಿಕ ಕಳ್ಳರು ! ಹೇಗಿದೆ ಗೊತ್ತಾ ಭದ್ರಾವತಿ ಕ್ರೈಂ ಲೋಕ ?

malenadutoday 06-11-2021 ಕೇವಲ ಒಂದೇ ಠಾಣೆಯಲ್ಲಿದೆ, 500 ಕ್ಕೂ ಹೆಚ್ಚು ಕಳ್ಳರ ಪೋಟೊಇತ್ತಿಚ್ಚಿನ ದಿನಗಳಲ್ಲಿ ಭದ್ರಾವತಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಗಾಂಜಾ ಓಸಿ ಇಸ್ಪೀಟು, ಕಳ್ಳತನದಂತ ಪ್ರಕರಣಗಳಿಗೆ ತಾಲೂಕು ಜುಗಾರಿ ಕ್ರಾಸ್ ಆಗಿ ಮಾರ್ಪಟ್ಟಿದೆ. ಅದರಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭದ್ರಾವತಿ ಕಳ್ಳರು ಒಂದು ಹೆಜ್ಜೆ ಮುಂದೆ. ರಾಜ್ಯದಲ್ಲಿ ಎಲ್ಲೇ ಕಳ್ಳತನ ಪ್ರಕರಣಗಳು ದಾಖಲಾದ್ರೂ,ಅದರ ಕಮಟು ವಾಸನೆ ಭದ್ರಾವತಿ ನಗರವನ್ನು ತಟ್ಟಿರುತ್ತೆ.ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲೇ ಕಳ್ಳತನ ನಡೆದ್ರೂ,ಪೊಲೀಸರ ಒಂದು ಟಾರ್ಗೆಟ್ ಆ ಏರಿಯದ ಮೇಲೆ ಬಿದ್ದಿರುತ್ತೆ.ಅದೊಂತರ … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more

Puneeth Rajkumar ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು!

 Puneeth Rajkumar  ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು! ಇದು ಯಾರಿಗೂ ಸಿಗದ ಗೌರವ! ಏನಿದು? ಇಷ್ಟಕ್ಕೂ ಮರಿಯಾನೆಯ ನಾಮಕರಣದಲ್ಲಿ ಸೀಕ್ರೆಟ್​ ಸಂಗತಿಗಳೇನು ಗೊತ್ತಾ? ತಪ್ಪದೆ ಓದಿ! ಸಾಮಾನ್ಯವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ನೆಚ್ಚಿನ ಅರಣ್ಯಾಧಿಕಾರಿಗಳ ಅಥವಾ ನೆಚ್ಚಿನ ದೇವರ ಹೆಸರನ್ನೋ ಇಡುವುದು ವಾಡಿಕೆ. ಹೀಗೆ ಇಟ್ಟ ಹೆಸರುಗಳು ಕೆಲವೊಮ್ಮೆ ರುದ್ರ ಭಯಂಕರ ಎಂಬಂತೆ ಕಾಡುತ್ತವೆ. ಮತ್ತೆ ಕೆಲವೂ ಸೌಮ್ಯ ರಮಣೀಯ ಎಂಬಂತೆ ಖುಷಿ ಕೊಡುತ್ತವೆ. ಅದರಲ್ಲೂ … Read more

ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE /Malenadu today story / SHIVAMOGGA  /  ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ … Read more