ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it

blind elephant in sakrebail ಕಾಡಲ್ಲಿ ಸಿಕ್ಕ ಕುರುಡು ಆನೆ, ವನ್ಯಲೋಕದಲ್ಲಿ ಇತಿಹಾಸ ಬರೆದಿದ್ದು ಹೇಗೆ ಗೊತ್ತಾ!? ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it ಕಣ್ಣಿರುವ ಆನೆಯನ್ನು ಪಳಗಿಸುವುದೇ ದೊಡ್ಡ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಎರಡು ಕಣ್ಣಿಲ್ಲದ ಕಾಡಾನೆಯನ್ನು ಪಳಗಿಸುವಲ್ಲಿ ಸಕ್ರೆಬೈಲು ಮಾವುತ ಕಾವಾಡಿಗಳು ಯಶಸ್ವಿಯಾದ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಗಜಲೋಕದ ಇತಿಹಾಸದಲ್ಲಿ..ಸಕ್ರೆಬೈಲು ಆನೆ ಬಿಡಾರ … Read more

ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it

blind elephant in sakrebail ಕಾಡಲ್ಲಿ ಸಿಕ್ಕ ಕುರುಡು ಆನೆ, ವನ್ಯಲೋಕದಲ್ಲಿ ಇತಿಹಾಸ ಬರೆದಿದ್ದು ಹೇಗೆ ಗೊತ್ತಾ!? ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it ಕಣ್ಣಿರುವ ಆನೆಯನ್ನು ಪಳಗಿಸುವುದೇ ದೊಡ್ಡ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಎರಡು ಕಣ್ಣಿಲ್ಲದ ಕಾಡಾನೆಯನ್ನು ಪಳಗಿಸುವಲ್ಲಿ ಸಕ್ರೆಬೈಲು ಮಾವುತ ಕಾವಾಡಿಗಳು ಯಶಸ್ವಿಯಾದ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಗಜಲೋಕದ ಇತಿಹಾಸದಲ್ಲಿ..ಸಕ್ರೆಬೈಲು ಆನೆ ಬಿಡಾರ … Read more

ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​

 Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್​! ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​ ಎನ್ನಲೇಬೇಕು! ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್​ ವೊಂದನ್ನ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್​ ಆಂಡ್ ಓನ್ಲಿ ಹೀರೋ.. ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್​​ಪಿ ಲಕ್ಷ್ಮೀಪ್ರಸಾದ್​ಗೆ ಹೆಚ್ಚು ಒತ್ತಡವನ್ನು … Read more

ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​

 Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್​! ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​ ಎನ್ನಲೇಬೇಕು! ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್​ ವೊಂದನ್ನ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್​ ಆಂಡ್ ಓನ್ಲಿ ಹೀರೋ.. ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್​​ಪಿ ಲಕ್ಷ್ಮೀಪ್ರಸಾದ್​ಗೆ ಹೆಚ್ಚು ಒತ್ತಡವನ್ನು … Read more

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ರೌಡಿಶೀಟರ್​ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್​ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್​ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್​ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ರೌಡಿಶೀಟರ್​ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್​ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್​ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್​ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more

ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?

Shivamogga SP Lakshmiprasad and the story of politics

Shivamogga SP Lakshmiprasad  ಶಿವಮೊಗ್ಗದ ಈಗಿನ ವಾತಾವರಣದಲ್ಲಿ ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..? ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ರಾಜಕೀಯ ಒತ್ತಡಗಳಿಗೆ ಮಣಿಯದೆ ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿಗಳ ದೊಡ್ಡ ಪಟ್ಟಿಯೇ ಇದೆ. ಎಸ್ಪಿ ಸಾಂಗ್ಲಿಯಾನ. ಕೆಂಪಯ್ಯ, ಕಮಲ್ ಪಂಥ್, ಅರುಣ್ ಚಕ್ರವರ್ತಿ ಮುರುಗನ್, ರಮಣ್ ಗುಪ್ತಾ, ಕೌಶಲೇಂದ್ರ ಕುಮಾರ್ ರಂತಹ ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಮಣೆಹಾಕದೆ, ತಮ್ಮದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಬದಲಾದ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more