HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ!

Malenadu today news report  | HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ! ಇಡೀ ಊರಿಗೆ ಒಬ್ಬನೇ ಗಣೇಶ, ಆತನ ಕಾವಲಿಗೆ ಒಬ್ಬನೇ ಪೊಲೀಸ್​! 22 ವರ್ಷಗಳಿಂದ ನಡೆಯುತ್ತಿರುವ HMC ಗಣಪನ ಬಗ್ಗೆ ಎಕ್ಸ್​ಕ್ಲ್ಯೂಸಿವ್ ಸ್ಟೋರಿ ಬರೆದಿದ್ದಾರೆ ಜೆಪಿ! JPEClUSIVE STORY ಶಿವಮೊಗ್ಗ ಸುದ್ದಿ (shivamogga suddi) : ಕೋಮುಸೂಕ್ಷ್ಮ ಶಿವಮೊಗ್ಗ, ಕೋಮು ದಳ್ಳುರಿಗೆ ಶಿವಮೊಗ್ಗ ವೇದಿಕೆಯಾಗುತ್ತಿದೆ ಎಂದು ಪುಟಗಟ್ಟಲೇ ಸುದ್ದಿಗಳು ಈಗೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿವೆ. ಶಿವಮೊಗ್ಗದ … Read more

Ravi Channannavar story ಗಲಭೆಯಲ್ಲಿ ಸತ್ತ ಎಂದವ ಕೊಲೆಯಾಗಿದ್ದ! ಪರಿಹಾರ ಕೊಟ್ಟ ಸರ್ಕಾರ ಬೆಚ್ಚಿಬಿದ್ದಿತ್ತು

Malenadu today news report  |  Ravi Channannavar ಕೋಮುಗಲಭೆಯಲ್ಲಿ ಸತ್ತ ಎಂದವ ಕೊಲೆಯಾಗಿದ್ದ! ಗಂಡಸಾಗಿದ್ರೆ ಹಿಡಿರೋ ಎಂದು ಸವಾಲು ಹಾಕಿದ್ದವರೇ ಆಗಿದ್ರು ಅಪರಾಧಿಗಳು! ಪರಿಹಾರ ಕೊಟ್ಟ ಸರ್ಕಾರವೇ ಬೆಚ್ಚಿಬಿದ್ದಿತ್ತು! ರವಿ ಚನ್ನಣ್ಣವರ್​ ಟೀಂ ಭೇದಿಸಿದ ನಂಬಲಾಗದ ‘ಶಿವಮೊಗ್ಗ-2015’ ಕ್ರೈಂ ಸ್ಟೋರಿ! ಆತನ ಹೆಸರಲ್ಲಿ 7 ಲಕ್ಷ ತೆಗೆದುಕೊಂಡವರು ಕೊಲೆಗಾರರಾಗಿದ್ರು! ಪರಿಹಾರ ಕೊಟ್ಟ ಮುಖಂಡರೇ ಬೆಚ್ಚಿಬಿದಿದ್ದರು! 2015 ರಲ್ಲಿ ಶಿವಮೊಗ್ಗದಲ್ಲಿ ನಡೆದ ರಿಯಲ್ ಕಹಾನಿಪೊಲೀಸರ ಇವತ್ತಿನ ಜೆಪಿ ಫ್ಲ್ಯಾಶ್​ಬ್ಯಾಕ್​ ನಲ್ಲಿ! ಒಂದು ಕೊಲೆ! ಒಂದು ಬೈಕ್​, ಒಬ್ಬ … Read more

62 ವರ್ಷಗಳ ಹಿಂದೆ! ಶಿವಮೊಗ್ಗ ಎಸ್​ಪಿ ಕಛೇರಿಯಲ್ಲಿಯೇ ನಡೆದಿತ್ತು ಎಸ್​ಪಿ ಮತ್ತು ಇನ್ ಸ್ಪೆಕ್ಟರ್ ಹತ್ಯೆ!

Malenadu today news report  |  62 years ago |62 ವರ್ಷಗಳ ಹಿಂದೆ! ಶಿವಮೊಗ್ಗ ಎಸ್​ಪಿ ಕಛೇರಿ ಯಲ್ಲಿಯೇ ನಡೆದಿತ್ತು ಎಸ್​ಪಿ ಮತ್ತು ಇನ್ ಸ್ಪೆಕ್ಟರ್ ಹತ್ಯೆ! ಗುಂಡಿಕ್ಕಿ ಕೊಲೆ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ದೇಶವನ್ನೇ ತಲ್ಲಣಗೊಳಿಸಿದ್ದ ಆ ಘಟನೆ ನಡೆದಿದ್ದೇಕೆ!? ಇದು JP Sunday Flashback ಶಿವಮೊಗ್ಗ ಜಿಲ್ಲೆ ರಾಜಕೀಯವಾಗಿ ಸಾಂಸ್ಕ್ರತಿಕವಾಗಿ ನೈಸರ್ಗಿಕವಾಗಿ ಎಷ್ಟು ಶ್ರೀಮಂತಿಕೆಯನ್ನು ಹೊಂದಿದೆಯೋ..ಅದೇ ರೀತಿ ಅಪಖ್ಯಾತಿಯ ನೆರಳು ಕೂಡ ಜಿಲ್ಲೆಯನ್ನು ಭಾದಿಸಿದೆ.ಆ ಅಪಖ್ಯಾತಿಯ ಸಾಲಿನಲ್ಲಿ ಇತಿಹಾಸದಲ್ಲಿ ಎಂದು … Read more

Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ರೋಚಕ ಕಳ್ಳತನದ ಕಥೆ ಮಲೆನಾಡು ಟುಡೆಯಲ್ಲಿ !

Malenadu today news report  ’|   Shivamogga riots  Malenadu today news report /JP Flashback ಜನರ ಭಯವನ್ನೆ ಬಂಡವಾಳ ಮಾಡಿಕೊಂಡು ತೀರ್ಥಹಳ್ಳಿ, ಹೊಸನಗರದಲ್ಲಿ 14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ಖತರ್ನಾಕ್​ ಐಡಿಯಾ ಮಾಡಿದವರು, ಬಂದು ಖುದ್ಧಾಗಿ ತಗ್ಲಾಕ್ಕೊಂಡರು! ಮಲೆನಾಡಿನ ರೋಚಕ ಕಳ್ಳತನದ ಕಥೆ ? ಜೆಪಿ ಪ್ಲಾಶ್​ ಬ್ಯಾಕ್ ಭಯವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡಿನಲ್ಲಿ 14 ಉಗ್ರಸ್ವರೂಪಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಜೋಡಿ ಕಳ್ಳರನ್ನು ಹಿಡಿದಿದ್ದೇ…ಒಂದು ರೋಚಕ ಕಹಾನಿ. 2017 ರಲ್ಲಿ ತೀರ್ಥಹಳ್ಳಿ ತಾಲೂಕನ್ನೇ … Read more

Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ರೋಚಕ ಕಳ್ಳತನದ ಕಥೆ ಮಲೆನಾಡು ಟುಡೆಯಲ್ಲಿ !

Malenadu today news report  ’|   Shivamogga riots  Malenadu today news report /JP Flashback ಜನರ ಭಯವನ್ನೆ ಬಂಡವಾಳ ಮಾಡಿಕೊಂಡು ತೀರ್ಥಹಳ್ಳಿ, ಹೊಸನಗರದಲ್ಲಿ 14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ಖತರ್ನಾಕ್​ ಐಡಿಯಾ ಮಾಡಿದವರು, ಬಂದು ಖುದ್ಧಾಗಿ ತಗ್ಲಾಕ್ಕೊಂಡರು! ಮಲೆನಾಡಿನ ರೋಚಕ ಕಳ್ಳತನದ ಕಥೆ ? ಜೆಪಿ ಪ್ಲಾಶ್​ ಬ್ಯಾಕ್ ಭಯವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡಿನಲ್ಲಿ 14 ಉಗ್ರಸ್ವರೂಪಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಜೋಡಿ ಕಳ್ಳರನ್ನು ಹಿಡಿದಿದ್ದೇ…ಒಂದು ರೋಚಕ ಕಹಾನಿ. 2017 ರಲ್ಲಿ ತೀರ್ಥಹಳ್ಳಿ ತಾಲೂಕನ್ನೇ … Read more

Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! JP BIG Exclusive

KARNATAKA |  Jan 14, 2024  |  Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಡೆಯಿತು ಹಿಂದು ಕಾರ್ಯಕರ್ತನ ಹತ್ಯೆ ! ಸ್ವಾತಂತ್ರ್ಯ ದಿನವೇ ನಡೆಯಿತು ಶಿವಮೊಗ್ಗದಲ್ಲಿ ಕೋಮು ಗಲಾಟೆ JP BIG Exclusive 1933 ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು ಕೋಮುಗಲಭೆ ಶಿವಮೊಗ್ಗ ಶಾಂತಿ ಸೌಹಾರ್ದತೆಗೆ ಹೆಸರಾಗಿರವ ಜಿಲ್ಲೆ.ಶಿವಮೊಗ್ಗ ಜಿಲ್ಲೆ ನಿಂತ ನೀರಲ್ಲ.ಇಲ್ಲಿ ಕಲೆಸಾಹಿತ್ಯ ,ಸಂಗೀತ, ರಂಗಭೂಮಿ,ರಾಜಕೀಯ,ಆಧ್ಯಾತ್ಮಿಕ,ಸಾಹಿತ್ಯಿಕ,ವಿಚಾರಧಾರೆಗಳು ಹೊಸತನದೊಂದಿಗೆ ಸದಾ ಹರಿಯುತ್ತಲೇ ಇರುತ್ತದೆ.ಮಲೆನಾಡಿನ ಹಸಿರಿನ ಹಾಸೇ … Read more

24 ಸಾವಿರ ಕಿ.ಮೀ ಜರ್ನಿ, 10 ರಾಜ್ಯ, 20 ಜೈಲು! ಒಂದುವರೆ ವರ್ಷ! ಮಾರ್ಕೆಟ್ ಲೋಕಿ ನಾ ಹಿಡಿದ್ದಿದ್ದೇಗೆ?

ಮಲೆನಾಡಿನ ಪಾತಕ ಲೋಕದಲ್ಲಿ ಒಂದಿಷ್ಟು ಕುಖ್ಯಾತಿಯನ್ನ ಆತ ತನ್ನದಾಗಿಸಿಕೊಂಡಿದ್ದ. ಆ ನಟೋರಿಯಸ್ ರೌಡಿಯನ್ನು ಹಿಡಿಯುವುದು ಶಿವಮೊಗ್ಗ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.ಮಾರ್ಕೇಟ್ ಗಿರಿಯ ಕೊಲೆಯಾದ ಬೆನ್ನಲ್ಲೆ, ಆತ ಎಸ್ಕೇಪ್ ಆಗಿದ್ದ. ಒಂದುವರೆ ವರ್ಷ ಕಳೆದರೂ ಆತನ ಇರುವಿಕೆಯ ಒಂದು ಕ್ಲೂ ಕೂಡ ಪೊಲಿಸರಿಗೆ ಸಿಕ್ಕಿರಲಿಲ್ಲ. ಆ ನಟೋರಿಯಸ್ ರೌಡಿ ಹಿಡಿಯಲು ಪೊಲೀಸರು ಸವೆಸಿದ ಹಾದಿ ಬರೋಬ್ಬರಿ ಇಪ್ಪತ್ತು ನಾಲ್ಕು ಸಾವಿರ ಕಿಲೋಮೀಟರ್! ಅಥವಾ ಅದಕ್ಕಿಂತ ಹೆಚ್ಚು. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ ಒಟ್ಟಾರೆ ಸುತ್ತಿದ್ದು 10 ರಾಜ್ಯ. … Read more

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ? ​JP EXClUSIVE

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​ ಮಲೆನಾಡಿಗೆ ಹಿಡಿದ ಶನಿಯಂತೆ ವರ್ಷಗಳಿಂದ ಕಾಡುತ್ತಿರುವ ಕಾಡಿನ ಕಾಯಿಲೆ ಮಂಗನ ಕಾಯಿಲೆ. ಈ ಸಲ ಈ ಊರು ಮುಂದಿನ ಸಲ ಮುಂದಿನ ಊರು. ಹೀಗೆ ಒಂದೊಂದು ಊರಿನಲ್ಲಿ ದುತ್ತೆಂದು ಬೇಸಿಗೆ ರಣರಣಿಸುತ್ತಿರುವಾಗಲೇ ಕಾಣಿಸಿಕೊಳ್ಳುವ ನಿಷ್ಕರುಣೆಯ ಕಾಯಿಲೆ … Read more

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ? ​JP EXClUSIVE

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​ ಮಲೆನಾಡಿಗೆ ಹಿಡಿದ ಶನಿಯಂತೆ ವರ್ಷಗಳಿಂದ ಕಾಡುತ್ತಿರುವ ಕಾಡಿನ ಕಾಯಿಲೆ ಮಂಗನ ಕಾಯಿಲೆ. ಈ ಸಲ ಈ ಊರು ಮುಂದಿನ ಸಲ ಮುಂದಿನ ಊರು. ಹೀಗೆ ಒಂದೊಂದು ಊರಿನಲ್ಲಿ ದುತ್ತೆಂದು ಬೇಸಿಗೆ ರಣರಣಿಸುತ್ತಿರುವಾಗಲೇ ಕಾಣಿಸಿಕೊಳ್ಳುವ ನಿಷ್ಕರುಣೆಯ ಕಾಯಿಲೆ … Read more

ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ

 temple of Isur  ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ! ಸ್ವಾತಂತ್ರ್ಯಕ್ಕೂ ಮೊದಲೇ ಸ್ವತಂತ್ರವಾದ ಊರಿನ ವೀರ ಕಥೆಯಿದು! ಬ್ರಿಟೀಷರ ವಿರುದ್ಧ ಸೆಟೆದು ನಿಂತ ಇಲ್ಲಿನ ಗ್ರಾಮಸ್ಥರು ದೇಶದಲ್ಲಿಯೇ ಪ್ರಥಮ ಬಾರಿ ತಮ್ಮ ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ್ರು.ಸ್ವತಂತ್ರ ಸರ್ಕಾರವನ್ನು ರಚಿಸಿದರು,ಬ್ರಿಟೀಷ್ ಸರ್ಕಾರಕ್ಕೆ ಕರವನ್ನು ನೀಡಲು ನಿರಾಕರಿಸಿದರು. ನಂತರ ನಡೆದಿದ್ದೆಲ್ಲಾ ಹೋರಾಟ ತ್ಯಾಗ ಬಲಿದಾನವೇ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದೇ ಗ್ರಾಮದ ಐದು ಮಂದಿ ಯುವಕರು ಕೊನೆಗೆ ನೇಣುಗಂಬವೇರಿದರು. ಈಸೂರು … Read more