Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? JP Exclusive big Breaking news

What were shivamogga terror suspects suspects doing at that place in Gurupur?  JP Exclusive big Breaking news

ಶಿವಮೊಗ್ಗ / shivamogga |  ಮಲೆನಾಡಿನಲ್ಲಿ ಮತ್ತೆ ಶಂಕಿತ ಉಗ್ರ ಚಟುವಟಿಕೆಗಳ ಜಾಡು ಪತ್ತೆಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿ ನಿನ್ನೆ ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ನಿನ್ನೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ ಎಫ್​ಎಸ್​ಎಲ್​ ತಜ್ಞರು ಶಿವಮೊಗ್ಗದ ಗುರುಪುರದಲ್ಲಿ ತುಂಗಾನದಿ ಸಮೀಪ ಸಾಕಷ್ಟು ತಪಾಸಣೆ ನಡೆಸಿದ್ದಾರೆ. ಗುರುಪುರದ ಹೊರವಲಯದಲ್ಲಿ ಶಂಕಿತರು ವಿಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಎಫ್​ಎಸ್​ಎಲ್​ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಸಿಕ್ಕಿಲ್ಲ ಜೀವಂತ ಸ್ಫೋಟಕ ಪೊಲೀಸ್​ ಎಫ್​ಐಆರ್​ … Read more

Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? JP Exclusive big Breaking news

What were shivamogga terror suspects suspects doing at that place in Gurupur?  JP Exclusive big Breaking news

ಶಿವಮೊಗ್ಗ / shivamogga |  ಮಲೆನಾಡಿನಲ್ಲಿ ಮತ್ತೆ ಶಂಕಿತ ಉಗ್ರ ಚಟುವಟಿಕೆಗಳ ಜಾಡು ಪತ್ತೆಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿ ನಿನ್ನೆ ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ನಿನ್ನೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ ಎಫ್​ಎಸ್​ಎಲ್​ ತಜ್ಞರು ಶಿವಮೊಗ್ಗದ ಗುರುಪುರದಲ್ಲಿ ತುಂಗಾನದಿ ಸಮೀಪ ಸಾಕಷ್ಟು ತಪಾಸಣೆ ನಡೆಸಿದ್ದಾರೆ. ಗುರುಪುರದ ಹೊರವಲಯದಲ್ಲಿ ಶಂಕಿತರು ವಿಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಎಫ್​ಎಸ್​ಎಲ್​ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಸಿಕ್ಕಿಲ್ಲ ಜೀವಂತ ಸ್ಫೋಟಕ ಪೊಲೀಸ್​ ಎಫ್​ಐಆರ್​ … Read more

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 

ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..ಜೆಪಿ ಬರೆಯುತ್ತಾರೆ. Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ 21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು … Read more

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 

ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..ಜೆಪಿ ಬರೆಯುತ್ತಾರೆ. Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ 21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು … Read more

Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂದವರು

Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂಧವರು! ಉಸಿರು ಚೆಲ್ಲುತ್ತಿರುವ ಈ ಜೀವಗಳಿಗೆ ಸರ್ಕಾರಿ ಗೌರವ ಹೇಗಿರುತ್ತೆ! ಇಷ್ಟಕ್ಕೂ ಏನಿದು ಸ್ಟೋರಿ! ಇಲ್ಲಿದೆ ಕುತೂಹಲದ JP Exclusive ವರದಿ!ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನಾಥರಾಗಿ ಸಾವನ್ನಪ್ಪಿದ ನೂರಾರು ಜೀವಗಳಿಗೆ ಪೊಲೀಸರೇ ಸರ್ಕಾರಿ ನಿಯಮದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಸಮಾಜದಲ್ಲಿ ಅನಾಥರು ಎಂಬ ಪದ ಬಳಸುವುದಕ್ಕೆ ಬೇಸರವಾಗುತ್ತದೆ. ಕೌಟಂಬಿಕ ಕಲಹ..ಕುಡಿತದ ದಾಸ್ಯಕ್ಕೆ ಮನೆಯಿಂದ ಹೊರಹಾಕಲ್ಪಟ್ಟವರು. ಬುದ್ದಿ ಮಾಂದ್ಯರು, ಮಾನಸಿಕ … Read more

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ JP Story

Karnataka Forest mystery stories

Malenadu today news report  | ಸೆಪ್ಟಂಬರ್ 11, ರಾಷ್ಚ್ರೀಯ ಅರಣ್ಯ ಹುತಾತ್ಮರ ದಿನಾಚರಣೆ. ಅರಣ್ಯ ಇಲಾಖೆ ಈ ದಿನವನ್ನು ಒಂದು ಪ್ರೋಟೋಕಾಲ್ ರೀತಿಯಲ್ಲಿ ಹುತಾತ್ಮರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಅರಣ್ಯ ರಕ್ಷಣೆಯ ಮಹತ್ವ ಹಾಗು ಹುತಾತ್ಮರ ಶೌರ್ಯವನ್ನು ಸ್ಮರಿಸುತ್ತೆ. ಪ್ರತೀ ವರ್ಷ ಈ ದಿನ ಬಂದಾಗಲೆಲ್ಲಾ…ಹುತಾತ್ಮರಾದ ಅರಣ್ಯ ಸಿಬ್ಬಂದಿ ಮತ್ತು ಕೆಳ ಹಂತದ ಅಧಿಕಾರಿಗಳ ಕುಟುಂಬ ತಮ್ಮರನ್ನು ನೆನೆದು ಕಣ್ಣೀರು ಹಾಕುತ್ತದೆ. ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ … Read more

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ JP Story

Karnataka Forest mystery stories

Malenadu today news report  | ಸೆಪ್ಟಂಬರ್ 11, ರಾಷ್ಚ್ರೀಯ ಅರಣ್ಯ ಹುತಾತ್ಮರ ದಿನಾಚರಣೆ. ಅರಣ್ಯ ಇಲಾಖೆ ಈ ದಿನವನ್ನು ಒಂದು ಪ್ರೋಟೋಕಾಲ್ ರೀತಿಯಲ್ಲಿ ಹುತಾತ್ಮರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಅರಣ್ಯ ರಕ್ಷಣೆಯ ಮಹತ್ವ ಹಾಗು ಹುತಾತ್ಮರ ಶೌರ್ಯವನ್ನು ಸ್ಮರಿಸುತ್ತೆ. ಪ್ರತೀ ವರ್ಷ ಈ ದಿನ ಬಂದಾಗಲೆಲ್ಲಾ…ಹುತಾತ್ಮರಾದ ಅರಣ್ಯ ಸಿಬ್ಬಂದಿ ಮತ್ತು ಕೆಳ ಹಂತದ ಅಧಿಕಾರಿಗಳ ಕುಟುಂಬ ತಮ್ಮರನ್ನು ನೆನೆದು ಕಣ್ಣೀರು ಹಾಕುತ್ತದೆ. ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ … Read more

ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು ‘Today’ ಸತ್ಯ!

Malenadu today news report  | ಶಿವಮೊಗ್ಗದ ಆ ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಅಲ್ಲಿ ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆದು ಜೀವ ಉಳಿಸ್ತಿದ್ದವರು ಯಾರು ಗೊತ್ತಾ!? ನಿಗೂಢತೆಯ ವಿಸ್ಮಯ ಸ್ಟೋರಿ ಇವತ್ತಿನ ‘Today’ ಸತ್ಯ! ವಿಡಿಯೋ ಸ್ಟೋರಿ! ಆ ಮಠದ ಗದ್ದುಗೆಗೆ ಕಾಯಕಲ್ಪ ಮಾಡಬೇಕು. ಸುತ್ತಲ ಪರಿಸರ ಸಮತಟ್ಟು ಮಾಡಬೇಕೆಂಬುದು ಆ ಗುರೂಜಿಯ ಬಯಕೆಯಾಗಿತ್ತು.ಅಂದುಕೊಂಡಂತೆ ಅಂದು ಜೆಸಿಬಿ ಯಂತ್ರದ ಮೂಲಕ ಗದ್ದುಗೆ ಸುತ್ತಲು ಮಣ್ಣು ಅಗೆಯಲು ಮುಂದಾದ್ರು, ಆದ್ರೆ ಅದೆಲ್ಲಿಂದ ಪ್ರತ್ಯಕ್ಷವಾಯಿತೋ … Read more

ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು ‘Today’ ಸತ್ಯ!

Malenadu today news report  | ಶಿವಮೊಗ್ಗದ ಆ ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಅಲ್ಲಿ ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆದು ಜೀವ ಉಳಿಸ್ತಿದ್ದವರು ಯಾರು ಗೊತ್ತಾ!? ನಿಗೂಢತೆಯ ವಿಸ್ಮಯ ಸ್ಟೋರಿ ಇವತ್ತಿನ ‘Today’ ಸತ್ಯ! ವಿಡಿಯೋ ಸ್ಟೋರಿ! ಆ ಮಠದ ಗದ್ದುಗೆಗೆ ಕಾಯಕಲ್ಪ ಮಾಡಬೇಕು. ಸುತ್ತಲ ಪರಿಸರ ಸಮತಟ್ಟು ಮಾಡಬೇಕೆಂಬುದು ಆ ಗುರೂಜಿಯ ಬಯಕೆಯಾಗಿತ್ತು.ಅಂದುಕೊಂಡಂತೆ ಅಂದು ಜೆಸಿಬಿ ಯಂತ್ರದ ಮೂಲಕ ಗದ್ದುಗೆ ಸುತ್ತಲು ಮಣ್ಣು ಅಗೆಯಲು ಮುಂದಾದ್ರು, ಆದ್ರೆ ಅದೆಲ್ಲಿಂದ ಪ್ರತ್ಯಕ್ಷವಾಯಿತೋ … Read more

Hindu Mahasabha Shivamogga events /ಹಿಂದೂ ಮಹಾಸಭಾ ಗಣಪತಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​!

ಹಿಂದೂ ಮಹಾಸಭಾ ಗಣಪತಿ! ಈ ಗಣೇಶನಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​! ದೇಶವೇ ಗಮನಿಸುವ ಮೆರವಣಿಗೆಗೆ ಸಾಕ್ಷಿಯಾಗುವ HMS ಗಣಪ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿ ಗೆದ್ದಿದ್ದು ಹೇಗೆ ಗೊತ್ತಾ!? 1945 ರಿಂದ ಇಲ್ಲಿವರೆಗಿನ ಇಂಟರ್​ಸ್ಟಿಂಗ್ ಸಂಗತಿ ಜೆಪಿ ಬರೆಯುತ್ತಾರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು ಆ ಗಣಪನ ಮೆರವಣಿಗೆ. ಪ್ರೀಯ ಓದುಗರೆ .. ನಾಡಿನ ಸಮಸ್ತ ಒದುಗರಿಗೆ  ಮಲೆನಾಡು ಟುಡೆ ತಂಡದ ವತಿಯಿಂದ ಗೌರಿ  ಗಣೇಶ ಹಬ್ಬದ ಶುಭಾಷಯಗಳನ್ನು ಹೇಳ್ತಾ..ಇಂದಿನ  ಸ್ಟೋರಿಯಲ್ಲಿ ಶಿವಮೊಗ್ಗದ ಹಿಂದುಮಹಾ … Read more