ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ

 temple of Isur  ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ! ಸ್ವಾತಂತ್ರ್ಯಕ್ಕೂ ಮೊದಲೇ ಸ್ವತಂತ್ರವಾದ ಊರಿನ ವೀರ ಕಥೆಯಿದು! ಬ್ರಿಟೀಷರ ವಿರುದ್ಧ ಸೆಟೆದು ನಿಂತ ಇಲ್ಲಿನ ಗ್ರಾಮಸ್ಥರು ದೇಶದಲ್ಲಿಯೇ ಪ್ರಥಮ ಬಾರಿ ತಮ್ಮ ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ್ರು.ಸ್ವತಂತ್ರ ಸರ್ಕಾರವನ್ನು ರಚಿಸಿದರು,ಬ್ರಿಟೀಷ್ ಸರ್ಕಾರಕ್ಕೆ ಕರವನ್ನು ನೀಡಲು ನಿರಾಕರಿಸಿದರು. ನಂತರ ನಡೆದಿದ್ದೆಲ್ಲಾ ಹೋರಾಟ ತ್ಯಾಗ ಬಲಿದಾನವೇ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದೇ ಗ್ರಾಮದ ಐದು ಮಂದಿ ಯುವಕರು ಕೊನೆಗೆ ನೇಣುಗಂಬವೇರಿದರು. ಈಸೂರು … Read more

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕಾಗಿ, ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ!

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ! ರವಿಶಂಕರ್ ಗುರೂಜಿಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಶಿವಮೊಗ್ಗ ಸುತ್ತಾಡುತ್ತಿದ್ದ ಗುರುಸ್ವಾಮಿಗಳು ಆ ಕಾಲದಲ್ಲಿಯೇ ಕಾರ್ಪೊರೇಟರ್​ ಆಗಿದ್ದರು ಗೊತ್ತಾ!? ರೋಜಾ ಷಣ್ಮುಗಂರವರ ಬಗೆಗಿನ ಇನ್ನಷ್ಟು ಕುತೂಹಲ ಕಾರಿ ಸಂಗತಿಗಳು! ಅಯ್ಯಪ್ಪ ಮಾಲಾಧಾರಿಗಳಿಗೆ ಎಲ್ಲಿಯೇ ಸಮಸ್ಯೆಯಾದರೂ ಥಟ್ ಎಂದು ಬಂದು ಸಮಸ್ಯೆ ಸರಿಮಾಡುತ್ತಿದ್ದ ಹಿರಿಯ ಗುರುಸ್ವಾಮಿ ರೋಜಾ ಷಣ್ಮುಗಂರವರು ನಿಧನರಾಗಿದ್ಧಾರೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. 55 ವರ್ಷದಿಂದ ಮಾಲೆ ಹಾಕುತ್ತಾ ಅಯ್ಯಪ್ಪನ … Read more

Lakkinakoppa ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!

Lakkinakoppa ’ ರಾಜ್ಯದಲ್ಲಿ ವಿಶಿಷ್ಟ ಮೊಹರಂ ಆಚರಣೆ ನಡೆಯುವ ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ! ಬೇಡಿಕೆ ಹರಕೆ ಈಡೇರುವ ಈ ಜಾಗದಲ್ಲಿ ಹಿಂದೂ-ಮುಸ್ಲಿಮರು ನಡೆಸುವ ಕೆಂಡದ ವಿಶೇಷತೆ ಏನು ಗೊತ್ತಾ!? ಜೆಪಿ ಸ್ಪೆಶಲ್​ ರಿಪೋರ್ಟ್​! ಮುಸ್ಲಿಂ ಭಾಂದವರಿಗೆ ಹೊಸವರ್ಷವಾಗಿರುವ ಮೊಹರಂ ಹಬ್ಬವನ್ನು ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಮೊಹರಂ ಹಬ್ಬಕ್ಕೆ ಚಾಲನೆ ನೀಡುವ ಮೂಲಕ ಹೊಸವರ್ಷಕ್ಕೆ ನಾಂದಿಹಾಡುವ ಇಲ್ಲಿನ ಭಕ್ತಾಧಿಗಳು, ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತು ಇಲ್ಲಿಗೆ … Read more

Lakkinakoppa ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!

Lakkinakoppa ’ ರಾಜ್ಯದಲ್ಲಿ ವಿಶಿಷ್ಟ ಮೊಹರಂ ಆಚರಣೆ ನಡೆಯುವ ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ! ಬೇಡಿಕೆ ಹರಕೆ ಈಡೇರುವ ಈ ಜಾಗದಲ್ಲಿ ಹಿಂದೂ-ಮುಸ್ಲಿಮರು ನಡೆಸುವ ಕೆಂಡದ ವಿಶೇಷತೆ ಏನು ಗೊತ್ತಾ!? ಜೆಪಿ ಸ್ಪೆಶಲ್​ ರಿಪೋರ್ಟ್​! ಮುಸ್ಲಿಂ ಭಾಂದವರಿಗೆ ಹೊಸವರ್ಷವಾಗಿರುವ ಮೊಹರಂ ಹಬ್ಬವನ್ನು ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಮೊಹರಂ ಹಬ್ಬಕ್ಕೆ ಚಾಲನೆ ನೀಡುವ ಮೂಲಕ ಹೊಸವರ್ಷಕ್ಕೆ ನಾಂದಿಹಾಡುವ ಇಲ್ಲಿನ ಭಕ್ತಾಧಿಗಳು, ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತು ಇಲ್ಲಿಗೆ … Read more

JP EXCLUSIVE  ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?

JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2 ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ. ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು … Read more

JP EXCLUSIVE  ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?

JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2 ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ. ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು … Read more

JP EXCLUSIVE : ಪುಷ್ಪಾ ಸಿನಿಮಾ ಸ್ಟೈಲ್​ನಲ್ಲಿ ನಡೆಯುತ್ತೆ ಕಾಡು ಕೋಣದ ಸಿಂಡಿಕೇಟ್​

JP EXCLUSIVE : ಪುಷ್ಪಾ ಸಿನಿಮಾದ ರಕ್ತಚಂದನ ಸ್ಮಗ್ಲಿಂಗ್​ ಸ್ಟೈಲ್​ನಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ನಡೆಯುತ್ತಿದೆ ಕಾಡು ಮಾಂಸ ಮಾರಾಟ! ಕಾಡಿನ ಬೇಟೆಗಾಗಿ ಹುಟ್ಟಿಕೊಂಡಿದೆ ಮಹಾ ಸಿಂಡಿಕೇಟ್​! ಎಲ್ಲಿಗೆ ಹೋಗುತ್ತಿದೆ ನೂರಾರು ಕೋಟಿಯ ಬೇಟೆ? ಹೊಸ ವೀರಪ್ಪನ್​ಗಳ ಕಾಟಕ್ಕೆ ನಾಶವಾಗ್ತಿವೆ ಕಾಡುಪ್ರಾಣಿಗಳು! ಹೇಗೆ ನಡೆಯುತ್ತೆ ಗೊತ್ತಾ ಆಟ ಪಾರ್ಟ್​-1 ಶೇಷಾಚಲಂ ಕಾಡಿನಲ್ಲಿ ರಕ್ತಚಂದನ ದಂಧೆಗೆ ಸಿಂಡಿಕೇಟ್ ವ್ಯವಸ್ಥೆಯಿದ್ದಂತೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡುಪ್ರಾಣಿಗಳ ಮಾಂಸದಂಧೆಗೆ ಇದೆ ಸಿಂಡಿಕೇಟ್ ವ್ಯವಸ್ಥೆ… 200 ರಿಂದ 300 ಮಂದಿಯೊಳಗಿರುವ ಈ ಸಿಂಡಿಕೇಟ್, ಇಡೀ ಪಶ್ಚಿಮಘಟ್ಟ … Read more

ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ! JP EXCLUSIVE PART-2

Shimoga ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಹೀಗೂ ಆಗುತ್ತೆ ಮೋಸ!! ಎಚ್ಚರ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE PART-2 ಓದುಗರೇ, ಇಲ್ಲಿವರೆಗೂ ಸೆಕಂಡ್​ ಹ್ಯಾಂಡ್ ಗಾಡಿ ಖರೀದಿಸಿ ಅದರಿಂದ ಮೋಸ ಹೋದ ಅಭಿಲಾಷ್​ರ ಕಥೆಯನ್ನು ಹೇಳಿದ್ದೆ. ಈ ಪ್ರಕರಣ ಹೇಗೆ ಗೃಹಸಚಿವರ ಬಳಿ ಹೋಯ್ತು! ಆಮೇಲೆ ಎನಾಯ್ತು ಎಂಬಿತ್ಯಾದಿ ಕಂಪ್ಲೀಟ್​ ಸ್ಟೋರಿ ಮುಂದೆ ಇದೆ ಓದಿ! ಅಳಲು ಆಲಿಸಿ ಸಮಸ್ಯೆಗೆ ಬಗೆಹರಿಸಲು ಸೂಚನೆ ಕೊಟ್ಟ ಗೃಹಸಚಿವ … Read more

ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ! JP EXCLUSIVE PART-2

Shimoga ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಹೀಗೂ ಆಗುತ್ತೆ ಮೋಸ!! ಎಚ್ಚರ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE PART-2 ಓದುಗರೇ, ಇಲ್ಲಿವರೆಗೂ ಸೆಕಂಡ್​ ಹ್ಯಾಂಡ್ ಗಾಡಿ ಖರೀದಿಸಿ ಅದರಿಂದ ಮೋಸ ಹೋದ ಅಭಿಲಾಷ್​ರ ಕಥೆಯನ್ನು ಹೇಳಿದ್ದೆ. ಈ ಪ್ರಕರಣ ಹೇಗೆ ಗೃಹಸಚಿವರ ಬಳಿ ಹೋಯ್ತು! ಆಮೇಲೆ ಎನಾಯ್ತು ಎಂಬಿತ್ಯಾದಿ ಕಂಪ್ಲೀಟ್​ ಸ್ಟೋರಿ ಮುಂದೆ ಇದೆ ಓದಿ! ಅಳಲು ಆಲಿಸಿ ಸಮಸ್ಯೆಗೆ ಬಗೆಹರಿಸಲು ಸೂಚನೆ ಕೊಟ್ಟ ಗೃಹಸಚಿವ … Read more

ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!

Shivamogga case solved  ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಗಾಡಿನೂ ಇಲ್ಲ! ರೆಕಾರ್ಡೂ ಇಲ್ಲ! ದುಡ್ಡು ಇಲ್ಲ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE ಶಿವಮೊಗ್ಗದ ನನ್ನ ಓದುಗ ದೊರೆಗಳೇ ಇವತ್ತು ಭಾನುವಾರ, ರೆಸ್ಟ್​ನಲ್ಲಿರ್ತೀರಾ, ನಿಮ್ಮ ರೆಸ್ಟ್​ ಡೇನಲ್ಲಿ ನಿಮಗೊಂದಿಷ್ಟು ಮಾಹಿತಿ ಕೊಡೋಣ ಅಂತಾ ಈ ಸುದ್ದಿಯನ್ನು ಹೆಕ್ಕಿ ತಂದು ಬರೆಯುತ್ತಿದ್ದೇನೆ! ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ ಶಿವಮೊಗ್ಗ ಇನ್ನೂ ದುಬಾರಿ ದುನಿಯಾ … Read more