ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!

Shivamogga case solved  ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಗಾಡಿನೂ ಇಲ್ಲ! ರೆಕಾರ್ಡೂ ಇಲ್ಲ! ದುಡ್ಡು ಇಲ್ಲ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE ಶಿವಮೊಗ್ಗದ ನನ್ನ ಓದುಗ ದೊರೆಗಳೇ ಇವತ್ತು ಭಾನುವಾರ, ರೆಸ್ಟ್​ನಲ್ಲಿರ್ತೀರಾ, ನಿಮ್ಮ ರೆಸ್ಟ್​ ಡೇನಲ್ಲಿ ನಿಮಗೊಂದಿಷ್ಟು ಮಾಹಿತಿ ಕೊಡೋಣ ಅಂತಾ ಈ ಸುದ್ದಿಯನ್ನು ಹೆಕ್ಕಿ ತಂದು ಬರೆಯುತ್ತಿದ್ದೇನೆ! ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ ಶಿವಮೊಗ್ಗ ಇನ್ನೂ ದುಬಾರಿ ದುನಿಯಾ … Read more

ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!

Shivamogga case solved  ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಗಾಡಿನೂ ಇಲ್ಲ! ರೆಕಾರ್ಡೂ ಇಲ್ಲ! ದುಡ್ಡು ಇಲ್ಲ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE ಶಿವಮೊಗ್ಗದ ನನ್ನ ಓದುಗ ದೊರೆಗಳೇ ಇವತ್ತು ಭಾನುವಾರ, ರೆಸ್ಟ್​ನಲ್ಲಿರ್ತೀರಾ, ನಿಮ್ಮ ರೆಸ್ಟ್​ ಡೇನಲ್ಲಿ ನಿಮಗೊಂದಿಷ್ಟು ಮಾಹಿತಿ ಕೊಡೋಣ ಅಂತಾ ಈ ಸುದ್ದಿಯನ್ನು ಹೆಕ್ಕಿ ತಂದು ಬರೆಯುತ್ತಿದ್ದೇನೆ! ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ ಶಿವಮೊಗ್ಗ ಇನ್ನೂ ದುಬಾರಿ ದುನಿಯಾ … Read more

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ!

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ! ಕೋಟಿ ಮೌಲ್ಯಕ್ಕೂ ಮಿಗಿಲಾದ ಚಿನ್ನಾಭರಣ ದೋಚಿದ್ದು ಹೇಗೆ ಕಳ್ಳರು! ಹಾಲ್ಮಂಜನನ್ನ ನೆನಪಿಸಿದ ಕಳ್ಳತನ, ಟ್ವಿಸ್ಟ್ ಪಡೆದಿದ್ದು ಹೇಗೆ? ಮಾಚೇನಹಳ್ಳಿ ಬ್ಯಾಂಕ್​ ಕನ್ನಕ್ಕೂ ಜ್ಯುವೆಲರಿ ಕಳ್ಳತನಕ್ಕೇನಿತ್ತು ಲಿಂಕ್​!? ನೇಪಾಳಿ ಗ್ಯಾಂಗ್​ ಸಿಕ್ಕಿದ್ದೇಗೆ? JP EXCLUSIVE ಭದ್ರಾವತಿ ತಾಲ್ಲೂಕು ಓಲ್ಡ್​ ಟೌನ್​ ಪೊಲೀಸ್​ ಸ್ಟೇಷನ್​ ಲಿಮಿಟ್​. ಸರ್ಕಾರಿ ಆಸ್ಪತ್ರೆ ಸಮೀಪ ಇರುವ ಎಸ್​ಎಸ್​ ಜ್ಯುವೆಲರ್ಸ್​ನಲ್ಲಿ ಕಳೆದ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ … Read more

ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!?

Shivamogga Police ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಎನ್​ಐಎ ಆತಂಕ? ಹರ್ಷ ಮರ್ಡರ್​ ಕೇಸ್​ನಲ್ಲಿ ಟುಡೇ ಸುದ್ದಿ ರಾಜ್ಯಮಟ್ಟದಲ್ಲಿ ಸದ್ದು ಮಾಡ್ತಿದೆ! ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!? ಟುಡೆ ತಂಡ ವ್ಯಕ್ತಪಡಿಸಿತ್ತು ಆತಂಕ ಮತೀಯ ಗಲಬೆಗೆ ಕಾರಣವಾಗುವ ಆರೋಪಿಗಳು ಬಂಧನವಾಗಿ ಜಾಮೀನು ಪಡೆಯುವ ತನಕ ಅವರಿಗೆ ದೊಡ್ಡ ಮಟ್ಟದ ಫೈನಾನ್ಸಿಂಗ್ ಮಾಡುತ್ತಿರೋ ಶಕ್ತಿ ಯಾವುದು? ತನ್ನ ಕೋಮಿನ ಕ್ರಿಮಿನಲ್ ಗಳ ಪರವಾಗಿ ಬ್ಯಾಟಿಂಗ್ ಆಡುವ ಆ ಮಧ್ಯವರ್ತಿಯನ್ನು ಪೊಲೀಸರು … Read more

ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​

 Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್​! ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​ ಎನ್ನಲೇಬೇಕು! ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್​ ವೊಂದನ್ನ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್​ ಆಂಡ್ ಓನ್ಲಿ ಹೀರೋ.. ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್​​ಪಿ ಲಕ್ಷ್ಮೀಪ್ರಸಾದ್​ಗೆ ಹೆಚ್ಚು ಒತ್ತಡವನ್ನು … Read more

ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​

 Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್​! ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​ ಎನ್ನಲೇಬೇಕು! ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್​ ವೊಂದನ್ನ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್​ ಆಂಡ್ ಓನ್ಲಿ ಹೀರೋ.. ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್​​ಪಿ ಲಕ್ಷ್ಮೀಪ್ರಸಾದ್​ಗೆ ಹೆಚ್ಚು ಒತ್ತಡವನ್ನು … Read more

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ರೌಡಿಶೀಟರ್​ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್​ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್​ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್​ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ರೌಡಿಶೀಟರ್​ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್​ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್​ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್​ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more

ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?

Shivamogga SP Lakshmiprasad and the story of politics

Shivamogga SP Lakshmiprasad  ಶಿವಮೊಗ್ಗದ ಈಗಿನ ವಾತಾವರಣದಲ್ಲಿ ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..? ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ರಾಜಕೀಯ ಒತ್ತಡಗಳಿಗೆ ಮಣಿಯದೆ ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿಗಳ ದೊಡ್ಡ ಪಟ್ಟಿಯೇ ಇದೆ. ಎಸ್ಪಿ ಸಾಂಗ್ಲಿಯಾನ. ಕೆಂಪಯ್ಯ, ಕಮಲ್ ಪಂಥ್, ಅರುಣ್ ಚಕ್ರವರ್ತಿ ಮುರುಗನ್, ರಮಣ್ ಗುಪ್ತಾ, ಕೌಶಲೇಂದ್ರ ಕುಮಾರ್ ರಂತಹ ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಮಣೆಹಾಕದೆ, ತಮ್ಮದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಬದಲಾದ … Read more

| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..

malenadutoday.com 02-12-2021 /cow theft in Shivamogga district / JP Story ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು … Read more