Sakrebylu elephant/ ಸಕ್ರೆಬೈಲ್ ಆನೆ​ ಬಿಡಾರ ಬಿಟ್ಟು ನಾಲ್ಕುಆನೆಗಳ ಮಹಾ ವಲಸೆ

sakrebailu elephant camp shimoga story

Sakrebylu elephant/ ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದ ಮುದ್ದು ಆನೆ 12 ವರ್ಷದ ಸೂರ್ಯ ಬಿಡಾರವನ್ನು ಬಿಟ್ಟು ಉತ್ತರಪ್ರದೇಶಕ್ಕೆ ಹೊರಟಿದ್ದಾನೆ. ಬಿಡಾರದ ಸಿಬ್ಬಂದಿಯ ಜೊತೆಗೆ ಕೊನೆಯ ಫೋಟೋಸೇಷನ್​ ಮುಗಿಸಿ ಲಾರಿ ಹತ್ತಿದ್ಧಾನೆ ಸೂರ್ಯ.ಇದೀಗ ಅದರಂತೆ  ಶಿವಮೊಗ್ಗ ಸಕ್ರೆಬೈಲ್​ನಿಂದ ಸೂರ್ಯ ಹಾಗೂ ಉಳಿದ ಆನೆ ಬಿಡಾರಗಳಿಂದ ಮೂರು ಆನೆಗಳು ಉತ್ತರಪ್ರದೇಶಕ್ಕೆ ಹೊರಟಿವೆ. 2017ರಲ್ಲೂ 10 ಆನೆಗಳನ್ನು ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಸಕ್ರೆಬೈಲ್ ಬಿಡಾರದಿಂದ ನಾಲ್ಕು ಆನೆಗಳು ದೂದ್ವಾ ಟೈಗರ್ ರಿಸರ್ವ್​​ ಹೋಗಿದ್ದವು.ಇದೀಗ ಸೂರ್ಯ ಹಾಗೂ … Read more

#Gandhadagudi /ಅಪ್ಪು ಗಂಧದ ಗುಡಿ ಆರಂಭವಾಗಿದ್ದು ಎಲ್ಲಿಂದ ಗೊತ್ತಾ?/ಪವರ್​ ಸ್ಟಾರ್​ ಶಿವಮೊಗ್ಗದ ಮಿಸ್ಸಿಂಗ್​ ಲಿಂಕ್ ಏನು Story by JP

Do you know where Appu Gandhadagudi started from?/Do you know what scared Power Star Puneeth Story by JP

#Gandhadagudi /ಅಪ್ಪು ಗಂಧದ ಗುಡಿ ಥಿಯೇಟರ್​ನಲ್ಲಿ ಅಬ್ಬರಿಸಲು ಆರಂಭವಾಗಿದೆ. ನಾವಾಡುವ ನುಡಿಯೇ ಗಂಧದಗುಡಿ ಅಂತಾ ಪುನೀತ್ ಸರ್​ ಹಾಡಿದ್ದಾರೆ. ಹೆಂಡ್ತಿ ಮಕ್ಕಳನ್ನು ಬಿಟ್ಟು ನಿಮ್ಮನ್ನ ನಂಬಿ ಬಂದಿದ್ದೀನಿ ಎಂದು ಅಪ್ಪರವರು ಹೇಳುವಾಗ, ನಮ್ಮನ್ನೂ ಕಾಡು ಸುತ್ತಲು ಕರೆದುಕೊಂಡು ಹೋಗುತ್ತಾರೆ. ನಾಡಿನ ಮಂದಿ ಕಾಡಿಗೆ ಸುತ್ತಲು ಹೋಗಬಹುದು, ಆದರೆ ಸಿಟಿಗೆ ಒಗ್ಗಿದ್ದ ಮೈ, ಕಾನಿನ ಹಾದಿಗೆ ಒಗ್ಗುವುದು ಸುಲಭವಲ್ಲ. ಅಪ್ಪು ಪುನೀತ್​ ರಾಜಕುಮಾರ್ ಅದೆಲ್ಲವನ್ನು ಸಹಿಸಿಕೊಂಡೇ, ಗಂಧದಗುಡಿಯೊಳಗೆ ಸುತ್ತಾಡಿದ್ದಾರೆ. ಇದು ಗಂಧದಗುಡಿಯ ಅಪ್ಪುವಿನ ವಿಶಿಷ್ಟ ಸುದ್ದಿ ವಿಶೇಷ ಅಂದರೆ, … Read more

#Gandhadagudi ಪುನೀತ್​ ರಾಜಕುಮಾರ್​ರವರ ಕಾಳಿಂಗ ದರ್ಶನ ಹೇಗಿತ್ತು ಗೊತ್ತಾ? Story by JP

punith rajkumar agumbe , kingcobra

#Gandhadagudi / ಮಲೆನಾಡು ಟುಡೆ, ಅಪ್ಪುರವರು ಅಭಿನಯಿಸಿದ ಗಂಧದಗುಡಿ ಸಿನಿಮಾ ಹಾಗೂ ಪುನೀತ್ ರಾಜಕುಮಾರ್ ಹಾಗೂ ಸಿನಿಮಾದ ಶಿವಮೊಗ್ಗದ ಲಿಂಕ್​ಗಳನ್ನು ಹುಡುಕುಲು ಆರಂಭಿಸಿದಾಗ ಸಿಕ್ಕಿದ್ದು , ನಮ್ಮ ಮಲೆನಾಡಿನ ವಿಶೇಷ ವ್ಯಕ್ತಿ ಗೌರಿಶಂಕರ್​.. ವೈಲ್ಡ್​ಲೈಫ್​ ಬಗ್ಗೆ ಕನ್ನಡದಲ್ಲಿಯೇ ಕರುನಾಡಿನ ಜನರಿಗೆ ತಿಳಿಸಬೇಕು ಎಂಬ ಹಂಬಲ ಹೊಂದಿರುವ ಗೌರಿಶಂಕರ್​ರವರು ಕಾಳಿಂಗ ಸರ್ಪದ ವಿಚಾರದಲ್ಲಿ ವಿಶ್ವಮಟ್ಟದ ಪ್ರಖ್ಯಾತಿ ಹೊಂದಿದ್ದಾರೆ. ಅವರನ್ನು ಸಂಪರ್ಕಿಸಿದಾಗ, ಪುನೀತ್​ರಾಜಕುಮಾರ್​ರವರ ಬಗ್ಗೆ ಮಾತನಾಡಲು ತುಂಬಾನೇ ಇದೆ ಎಂದರು. ಅದನ್ನು ಹಂಚಿಕೊಳ್ಳಬಹುದೇ ಎಂದಾಗ ಒಂದು ಸಣ್ಣ ಸಂದರ್ಶನವೇ ನಡೆಯಿತು. … Read more

Anjan kumar police/ ಅಂಜನ್ ಕುಮಾರ್..ತಗ್ಗೋ ಮಾತೇ ಇಲ್ಲ/ಬೆದರಿಕೆಗೆ ಬಗುತ್ತಾರೆಯೇ?/

image_750x500_638731143309e

Anjan kumar police/ ಬೆಂಗಳೂರು ಸಿಸಿಬಿ ಎಸ್ಐಟಿಯಲ್ಲಿ ಕೆಲಸ ಮಾಡಿ ಪೊಲೀಸ್ ಮಹಾ ನಿರ್ದೇಶಕರಿಂದಲೇ ಖಡಕ್ ತನಿಖಾಧಿಕಾರಿ ಎನಿಸಿಕೊಂಡಿರುವ ಅಂಜನ್ ಕುಮಾರ್ ಹೆಸರು ಕೇಳಿದ್ರೆ ಬೆಂಗಳೂರಿನ ಪಾತಕ ಲೋಕ ನಡುಗಿ ನೀರಾಗುತ್ತೆ. ಡಿ.ಎಸ್.ಪಿ ಬಾಲರಾಜ್, ಇನ್ ಸ್ಪೆಕ್ಟರ್ ಅಂಜನ್ ಕುಮಾರ್, ಹಾಗು ಇನ್ ಸ್ಪೆಕ್ಟರ್ ಮಂಜುನಾಥ್ ಬೆಂಗಳೂರು ಸಿಸಿಬಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿ, ಪಾತಕಿಗಳಿಗೆ ಬಿಸಿ ಮುಟ್ಟಿಸಿ, ಕ್ರೈಂ ರೇಟ್ ಕಂಟ್ರೋಲ್ ಮಾಡಿದವರು. ಕೇವಲ ಮೂರು ಮಂದಿ ಅಧಿಕಾರಿಗಳು ಬೆಂಗಳೂರು ಕ್ರೈಂ ಲೋಕವನ್ನೇ ತಲ್ಲಣಗೊಳಿಸಿದ್ರು. ಡಿ.ಎಸ್ಪಿ ಬಾಲ್ … Read more

bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕ,ಸೋಲಿಲ್ಲದ ಸರದಾರ,ರಾಜಕೀಯ ಚಾಣಾಕ್ಷ,ಸಮಾಜವಾದಿ ಚಿಂತಕ ಎಂಬ ಹೆಗ್ಗಳಿಕೆ ಪಡೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರ ಬಗ್ಗೆ ಮಾತನಾಡಲು ದಿನಗಳು ಸಾಲದು. ಸಾರೆಕೊಪ್ಪ ಬಂಗಾರಪ್ಪ..,ಅಂದರೆ ಎಂದರೆ ಪಕ್ಷಾಂತರ,ಹೊಸ ಪಕ್ಷಗಳ ಜನಕ.ಶಾಸಕರುಗಳನ್ನು ತಯಾರಿಸುವ ಕಾರ್ಖಾನೆ ಎಂಬೆಲ್ಲ ಹೆಗ್ಗಳಿಕೆಯಿದೆ.ಕಾಂಗ್ರೇಸ್ ಪಕ್ಷದೊಂದಿಗೆ ಮುನಿಸಿಕೊಂಡಾಗಲೆಲ್ಲಾ, ಹೊಸದಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಆ ಮುಖಾಂತರ ನಾಡಿನ ಅಭ್ಯುದಯ ಸಾಧ್ಯ ಎಂಬುದನ್ನು ಸಾರಿದ ಖ್ಯಾತಿ ಬಂಗಾರಪ್ಪರಿಗಿದೆ.. ಬಂಗಾರಪ್ಪ ಒಬ್ಬರು ರಾಜಕಾರಣಿ ಅನ್ನೋದಕ್ಕಿಂತಲೂ ಅವರಲ್ಲೊಬ್ಬ ಸಾಹಿತಿ,ಕಲೆಗಾರ ಸಂಗೀತಗಾರ,ಕ್ರೀಡಾಪಟು ಎಲ್ಲರೂ ಮನೆ ಮಾಡಿದ್ದಾರೆ. ಬಂಗಾರಪ್ಪ … Read more

S Bangarappa historical video / ಎಸ್​. ಬಂಗಾರಪ್ಪನವರ ರಾಜಕಾರಣದ ಅಪರೂಪದ ದೃಶ್ಯಗಳು ಇಲ್ಲಿದೆ ನೋಡಿ ಟಾಪ್​ 10 ವಿಡಿಯೋ

S Bangarappa historical video

S Bangarappa historical video / Shivamogga/bangarappa memories/ ಮಾಜಿ ಸಿಎಂ ಹಾಗೂ ದಿವಂಗತ ಎಸ್​ ಬಂಗಾರಪ್ಪರವನವರು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರೊಂದು ಶಕ್ತಿಕೇಂದ್ರವಾಗಿದ್ದರು. ಬಂಗಾರಪ್ಪರಿಗೆ ಸೋಲೇ ಇರಲಿಲ್ಲ. ಅವರ ನಂಬಿದವರು ಸೋಲುತ್ತಿರಲಿಲ್ಲ. ಒಂದು ವರ್ಣರಂಜಿತ ರಾಜಕಾರಣದ ಕಾಲವನ್ನು ತೋರಿಸಿ, ಬದುಕಿದ ಅವರ ನೆನಪುಗಳ ಭಾಗವಾಗಿ, ಅವರನ್ನು ಹಾಗು ಅವರ ಕಾಲಘಟ್ಟದ ಘಟನೆಗಳನ್ನು ಸೆರೆಹಿಡಿದ ಕ್ಯಾಮರಾ ದೃಶ್ಯಗಳನ್ನು ಮಲೆನಾಡು ಟುಡೆ.ಕಾಂ ವತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ.. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ … Read more

S Bangarappa historical video / ಎಸ್​. ಬಂಗಾರಪ್ಪನವರ ರಾಜಕಾರಣದ ಅಪರೂಪದ ದೃಶ್ಯಗಳು ಇಲ್ಲಿದೆ ನೋಡಿ ಟಾಪ್​ 10 ವಿಡಿಯೋ

S Bangarappa historical video

S Bangarappa historical video / Shivamogga/bangarappa memories/ ಮಾಜಿ ಸಿಎಂ ಹಾಗೂ ದಿವಂಗತ ಎಸ್​ ಬಂಗಾರಪ್ಪರವನವರು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರೊಂದು ಶಕ್ತಿಕೇಂದ್ರವಾಗಿದ್ದರು. ಬಂಗಾರಪ್ಪರಿಗೆ ಸೋಲೇ ಇರಲಿಲ್ಲ. ಅವರ ನಂಬಿದವರು ಸೋಲುತ್ತಿರಲಿಲ್ಲ. ಒಂದು ವರ್ಣರಂಜಿತ ರಾಜಕಾರಣದ ಕಾಲವನ್ನು ತೋರಿಸಿ, ಬದುಕಿದ ಅವರ ನೆನಪುಗಳ ಭಾಗವಾಗಿ, ಅವರನ್ನು ಹಾಗು ಅವರ ಕಾಲಘಟ್ಟದ ಘಟನೆಗಳನ್ನು ಸೆರೆಹಿಡಿದ ಕ್ಯಾಮರಾ ದೃಶ್ಯಗಳನ್ನು ಮಲೆನಾಡು ಟುಡೆ.ಕಾಂ ವತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ.. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ … Read more

ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?

shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

Malenadu today news report  | ಮೊದಲನೆಯದ್ದಾಗಿ, ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಆಗುವ ಕೊಲೆಗಳಂತೆ ರಕ್ತಸ್ರಾವ ಆಗಿರುವುದು, ಕಂಡುಬಂದಿಲ್ಲ. ಕರಳು ಮಾತ್ರ ಹೊರಕ್ಕೆ ಬಂದಿದ್ದು, ಡ್ರ್ಯಾಗರ್ ಬಳಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ದೃಶ್ಯ ಹೇಳುತ್ತಿದೆ. Venaktesh nagara/ ಶಿವಮೊಗ್ಗದ ವೆಂಕಟೇಶ್​ ನಗರದದಲ್ಲಿ ಇವತ್ತು ಬೆಳಗ್ಗಿನ ಜಾವ ಮೂರು ಗಂಟೆಯ ನಂತರ ಕೊಲೆಯೊಂದು ಆಗಿದೆ. ಈ ಘಟನೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ರಕ್ತಬರದಂತೆ ಚುಚ್ಚಿ ಸಾಯಿಸುವುದಕ್ಕೆ ಸಾಧ್ಯವಾಗುವುದು ವೃತ್ತಿಪರ ದುಷ್ಕರ್ಮಿಗಳಿಗೆ, ಇನ್ನೂ ಅಪರಾಧ ಕೃತ್ಯಗಳಿಗೆ, … Read more

ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?

shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

Malenadu today news report  | ಮೊದಲನೆಯದ್ದಾಗಿ, ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಆಗುವ ಕೊಲೆಗಳಂತೆ ರಕ್ತಸ್ರಾವ ಆಗಿರುವುದು, ಕಂಡುಬಂದಿಲ್ಲ. ಕರಳು ಮಾತ್ರ ಹೊರಕ್ಕೆ ಬಂದಿದ್ದು, ಡ್ರ್ಯಾಗರ್ ಬಳಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ದೃಶ್ಯ ಹೇಳುತ್ತಿದೆ. Venaktesh nagara/ ಶಿವಮೊಗ್ಗದ ವೆಂಕಟೇಶ್​ ನಗರದದಲ್ಲಿ ಇವತ್ತು ಬೆಳಗ್ಗಿನ ಜಾವ ಮೂರು ಗಂಟೆಯ ನಂತರ ಕೊಲೆಯೊಂದು ಆಗಿದೆ. ಈ ಘಟನೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ರಕ್ತಬರದಂತೆ ಚುಚ್ಚಿ ಸಾಯಿಸುವುದಕ್ಕೆ ಸಾಧ್ಯವಾಗುವುದು ವೃತ್ತಿಪರ ದುಷ್ಕರ್ಮಿಗಳಿಗೆ, ಇನ್ನೂ ಅಪರಾಧ ಕೃತ್ಯಗಳಿಗೆ, … Read more

Story of malenadu/ ಘಟ್ಟದ ಮೇಲಿನ ದೈವಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ಅರುಣ್​ ಪ್ರಸಾದ್​​ರವರ ಬರಹ

Arun Prasad Hombuja Residency

Malenadu today news report  | Story of malenadu/  Arun Prasad Hombuja Residency ಕರಾವಳಿಯ ದೈವಾರಾದನೆಯತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬವಿದೆ. ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು- ಸಾವು – ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ ಸಾಗಿ ಬಂದಿದ್ದು ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ … Read more