ಮುಂಗಾರು ಆಗಮನಿಸುತ್ತಿರುವ ಹಿನ್ನೆಲೆ ಅಡಿಕೆ ಬೆಳೆಗಾರರಿಗೆ ಮುಂಜಾಗ್ರತೆಯ ಸಲಹೆ ನೀಡಿದ ತೋಟಗಾರಿಕೆ ಇಲಾಖೆ ! ಏನದು ವಿವರ ಇಲ್ಲಿದೆ

ಮುಂಗಾರು ಆಗಮನಿಸುತ್ತಿರುವ ಹಿನ್ನೆಲೆ ಅಡಿಕೆ ಬೆಳೆಗಾರರಿಗೆ  ಮುಂಜಾಗ್ರತೆಯ ಸಲಹೆ ನೀಡಿದ ತೋಟಗಾರಿಕೆ ಇಲಾಖೆ ! ಏನದು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಲ್ಲಿ  ಮುಂಗಾರು ಆರಂಭವಾಗುವ ಹಂತದಲ್ಲಿರುವುದರಿಂದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದಲ್ಲಿ ಎಲೆಚುಕ್ಕೆ ರೋಗ (leaf spot disease) ಉಲ್ಬಣವಾಗುವ ಸಂಭವವಿರುತ್ತದೆ. ಹೀಗಾಗಿ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈತರು ಈ ಕೆಳಕಂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಕೋರಿದೆ. ನಿರ್ವಹಣೆ ಕ್ರಮಗಳು: ele chukke roga ಅಡಿಕೆ ತೋಟಗಳಲ್ಲಿ ಕಳೆದ ಬಾರಿಯ ರೋಗಬಾಧಿತ ಒಣಗಿರುವ … Read more

ಅಡಿಕೆಯಲ್ಲಿ ಯಾವ ತಳಿ ಬೆಸ್ಟ್? ಯಾವುದು ಉತ್ತಮ ಸಸಿ? ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ?

KARNATAKA NEWS/ ONLINE / Malenadu today/ May 28, 2023 SHIVAMOGGA NEWS ಅಡಿಕೆ ತೋಟದಲ್ಲಿ ಅಧಿಕ ಇಳುವರಿ ಬರಲು ನೆಡುವ ಗಿಡಗಳು ಸಶಕ್ತವಾಗಿರ ಬೇಕು. ನಿಜ. ಹಾಗಾದರೆ ಅಂತಹ ಉತ್ತಮ ಅಡಿಕೆ ಬೀಜದ ಆಯ್ಕೆ ಮಾಡುವುದು ಹೇಗೆ?  ಬಹಳಷ್ಟು ರೈತರು ಸೋಲುವುದು ಗಿಡ ಮಾಡಲು ಬೇಕಾದ ಬೀಜಗಳ ಆಯ್ಕೆಯ ವಿಚಾರದಲ್ಲಿ. ಅಡಿಕೆ ಕೊಯ್ಲು ಯಾವಾಗಲಾದರೂ ಮಾಡಿ ಅದರಲ್ಲಿ ಸದೃಢವಾಗಿ ಬಲಿತ ಹಣ್ಣಾದ ಅಡಿಕೆ ಆಯಬೇಕು. 30ವರ್ಷ ಮೇಲ್ಪಟ್ಟ 70 ವರ್ಷ ಒಳಗಿನ ಅಂದರೆ ಪ್ರಾಯದ … Read more

ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical

One lorry, arecanut worth Rs 1 crore! Do you know how / ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malenadu today story / SHIVAMOGGA ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಮೊಗ್ಗದಿಂದ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನ ಹಿಡಿಯಲಾಗಿತ್ತು. ಅಕ್ರಮವಾಗಿ ಅಡಿಕೆಗಳನ್ನು ಜಿಎಸ್​ಟಿ ನೀಡದೇ, ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಎಸ್​ಟಿ ಅಧಿಕಾರಿಗಳು, ವಾಹನಗಳನ್ನ ಸೀಜ್​ ಮಾಡಿದ್ದರು. … Read more