ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ?

Do you know how the Shivamogga police traced a young woman who had created the story of the kidnapping herself to become a nun?

ಶಿವಮೊಗ್ಗ ಐಸಿಸ್​ ಮಾಡಲ್ ಬೆನ್ನತ್ತಿದ NIA! ಶಾರೀಕ್​, ಮಾಜ್, ಯಾಸಿನ್​ರಿಂದ 25 ಕಡೆ ಬೆಂಕಿ, ದುಷ್ಕೃತ್ಯ! ಕದ್ರಿ ದೇವಸ್ಥಾನ IED ಟಾರ್ಗೆಟ್! ಮಹಾರಾಷ್ಟ್ರ , ಮಧ್ಯಪ್ರದೇಶದಲ್ಲಿ ದಾಳಿ!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಎನ್​ಐಎ ಅಧಿಕಾರಿಗಳು ಆರೋಪಿ ಶಾರೀಖ್​ನನ್ನ ಕರೆದುಕೊಂಡು ಬಂದು ತೀರ್ಥಹಳ್ಳಿಯಲ್ಲಿ ಸುತ್ತಾಡಿದ ಬೆನ್ನಲ್ಲೆ ಅತ್ತ ರಾಷ್ಟ್ರೀ ತನಿಖಾ ಎಜೇನ್ಸಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಲವೆಡೆ ದಾಳಿ ನಡೆಸಿದ್ದು ಶಂಕಿತ ವ್ಯಕ್ತಿಗಳನ್ನ ತನಿಖೆಗೆ ಒಳಪಡಿಸಿದೆ.  READ |BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ?? ಕರ್ನಾಟಕದ ಶಿವಮೊಗ್ಗದಲ್ಲಿ ಐಸಿಸ್ ಮಾಡ್ಯೂಲ್ ಗೆ ಸಂಬಂಧಿಸಿದಂತೆ,  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) … Read more

ಶಿವಮೊಗ್ಗ ಐಸಿಸ್​ ಮಾಡಲ್ ಬೆನ್ನತ್ತಿದ NIA! ಶಾರೀಕ್​, ಮಾಜ್, ಯಾಸಿನ್​ರಿಂದ 25 ಕಡೆ ಬೆಂಕಿ, ದುಷ್ಕೃತ್ಯ! ಕದ್ರಿ ದೇವಸ್ಥಾನ IED ಟಾರ್ಗೆಟ್! ಮಹಾರಾಷ್ಟ್ರ , ಮಧ್ಯಪ್ರದೇಶದಲ್ಲಿ ದಾಳಿ!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಎನ್​ಐಎ ಅಧಿಕಾರಿಗಳು ಆರೋಪಿ ಶಾರೀಖ್​ನನ್ನ ಕರೆದುಕೊಂಡು ಬಂದು ತೀರ್ಥಹಳ್ಳಿಯಲ್ಲಿ ಸುತ್ತಾಡಿದ ಬೆನ್ನಲ್ಲೆ ಅತ್ತ ರಾಷ್ಟ್ರೀ ತನಿಖಾ ಎಜೇನ್ಸಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಲವೆಡೆ ದಾಳಿ ನಡೆಸಿದ್ದು ಶಂಕಿತ ವ್ಯಕ್ತಿಗಳನ್ನ ತನಿಖೆಗೆ ಒಳಪಡಿಸಿದೆ.  READ |BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ?? ಕರ್ನಾಟಕದ ಶಿವಮೊಗ್ಗದಲ್ಲಿ ಐಸಿಸ್ ಮಾಡ್ಯೂಲ್ ಗೆ ಸಂಬಂಧಿಸಿದಂತೆ,  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) … Read more

EXCLUSIVE BREAKING | ಎನ್​ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್​ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು.  ಇಲ್ಲಿ ಮುಖ್ಯವಾಗಿ ಎನ್​ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು.  As … Read more

EXCLUSIVE BREAKING | ಎನ್​ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್​ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು.  ಇಲ್ಲಿ ಮುಖ್ಯವಾಗಿ ಎನ್​ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು.  As … Read more

ಶಿವಮೊಗ್ಗ ದೊಡ್ಡಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ! 25 ಮಂದಿ ವಶಕ್ಕೆ ! ನಡೆದಿದ್ದೇನು? ವಿವರ ಇಲ್ಲಿದೆ

MALENADUTODAY.COM | SHIVAMOGGA NEWS   ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಶರು (doddapete police) ನಿನ್ನೆ ಸಂಜೆ ದಿಢೀರ್ ಕಾರ್ಯಾಚರಣೆವೊಂದನ್ನ ನಡೆಸಿದ್ದರು. ದೊಡ್ಡಪೇಟೆ ಪಿಐ ನೇತೃತ್ವದಲ್ಲಿ ನಡೆದ ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು 25 ಮಂದಿಯನ್ನು ವಶಕ್ಕೆ ಪಡೆದಿದ್ದರು.  sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ! ನಡೆದಿದ್ದು ಏನು?  ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡ,  ಹೊರವಲಯ ಮತ್ತು … Read more

ಶಿವಮೊಗ್ಗ ದೊಡ್ಡಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ! 25 ಮಂದಿ ವಶಕ್ಕೆ ! ನಡೆದಿದ್ದೇನು? ವಿವರ ಇಲ್ಲಿದೆ

MALENADUTODAY.COM | SHIVAMOGGA NEWS   ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಶರು (doddapete police) ನಿನ್ನೆ ಸಂಜೆ ದಿಢೀರ್ ಕಾರ್ಯಾಚರಣೆವೊಂದನ್ನ ನಡೆಸಿದ್ದರು. ದೊಡ್ಡಪೇಟೆ ಪಿಐ ನೇತೃತ್ವದಲ್ಲಿ ನಡೆದ ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು 25 ಮಂದಿಯನ್ನು ವಶಕ್ಕೆ ಪಡೆದಿದ್ದರು.  sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ! ನಡೆದಿದ್ದು ಏನು?  ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡ,  ಹೊರವಲಯ ಮತ್ತು … Read more

ಕಲ್ಪತರು ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ! ಸ್ವಾಗತಕ್ಕೆ ಅಡಿಕೆ ಹಾರ ಹಾಗೂ ಪೇಟ! ಏನಿದರ ವಿಶೇಷ ಇಲ್ಲಿದೆ ನೋಡಿ

MALENADUTODAY.COM | STATE NEWS ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಅಂದರೆ, ಕಲ್ಪತರು ನಾಡು ತುಮಕೂರು ಆಗಮಿಸ್ತಿರೋ ಅವರಿಗೆ ಮಲೆನಾಡ ಅಡಿಕೆಯ ಹಾರ ಹಾಗೂ ಪೇಟವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.  shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​ ತಾಲೂಕು ಬಿದರಹಳ್ಳ ಕಾವಲ್‌ನಲ್ಲಿ ಜಗತ್ತಿನ ಅತಿದೊಡ್ಡ ಹಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್‌ಎಎಲ್ ಘಟಕವನ್ನು ಇವತ್ತು ಮಧ್ಯಾಹ್ನ 3.30ಕ್ಕೆ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಈ ವೇಳೇ ಅಡಕೆ ಗೋಟುಗಳಿಂದಲೇ ತಯಾರಿಸಿದ 300 … Read more

ಕಲ್ಪತರು ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ! ಸ್ವಾಗತಕ್ಕೆ ಅಡಿಕೆ ಹಾರ ಹಾಗೂ ಪೇಟ! ಏನಿದರ ವಿಶೇಷ ಇಲ್ಲಿದೆ ನೋಡಿ

MALENADUTODAY.COM | STATE NEWS ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಅಂದರೆ, ಕಲ್ಪತರು ನಾಡು ತುಮಕೂರು ಆಗಮಿಸ್ತಿರೋ ಅವರಿಗೆ ಮಲೆನಾಡ ಅಡಿಕೆಯ ಹಾರ ಹಾಗೂ ಪೇಟವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.  shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​ ತಾಲೂಕು ಬಿದರಹಳ್ಳ ಕಾವಲ್‌ನಲ್ಲಿ ಜಗತ್ತಿನ ಅತಿದೊಡ್ಡ ಹಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್‌ಎಎಲ್ ಘಟಕವನ್ನು ಇವತ್ತು ಮಧ್ಯಾಹ್ನ 3.30ಕ್ಕೆ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಈ ವೇಳೇ ಅಡಕೆ ಗೋಟುಗಳಿಂದಲೇ ತಯಾರಿಸಿದ 300 … Read more

shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​

MALENADUTODAY.COM | SHIVAMOGGA NEWS ಶಿವಮೊಗ್ಗ (shivamogga) ಜಿಲ್ಲೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರೀತಿಸಬೇಕು ಎಂದು ಹಿಂಸೆ ನೀಡಿದ ಸಂಬಂಧ ಶಿವಮೊಗ್ಗ ಪೊಲೀಸರು (shivamogga police) ಕೇಸ್​ ದಾಖಲಿಸಿಕೊಂಡಿದ್ದಾರೆ.  ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!? ಕಾಲೇಜಿನ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಯುವಕ ಆಕೆಗೆ ಪ್ರೀತಿಸಬೇಕು ಎಂದು ಹಿಂಶೆ ನೀಡಿದ್ದಾನೆ. ಅಲ್ಲದೆ ಪ್ರೀತಿಸದಿದ್ದರೇ ಆಸಿಡ್​ ಹಾಕುವುದಾಗಿ ಬೆದರಿಕೆಯನ್ನು ಸಹ … Read more