MALENADUTODAY.COM | STATE NEWS
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಅಂದರೆ, ಕಲ್ಪತರು ನಾಡು ತುಮಕೂರು ಆಗಮಿಸ್ತಿರೋ ಅವರಿಗೆ ಮಲೆನಾಡ ಅಡಿಕೆಯ ಹಾರ ಹಾಗೂ ಪೇಟವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್
ತಾಲೂಕು ಬಿದರಹಳ್ಳ ಕಾವಲ್ನಲ್ಲಿ ಜಗತ್ತಿನ ಅತಿದೊಡ್ಡ ಹಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್ಎಎಲ್ ಘಟಕವನ್ನು ಇವತ್ತು ಮಧ್ಯಾಹ್ನ 3.30ಕ್ಕೆ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ವೇಳೇ ಅಡಕೆ ಗೋಟುಗಳಿಂದಲೇ ತಯಾರಿಸಿದ 300 ಗ್ರಾಂ ತೂಕದ ಅಡಕೆ ಪೇಟ ಹಾಗೂ 1.5ಕ.ಜಿ. ತೂಕದ ಗುಂಡು ಅಡಕೆಯಿಂದ ನಿರ್ಮಿಸಿರುವ ಅಡಕೆ ಹಾರ ಜತೆಗೆ ಶಿವಕುಮಾರ ಶ್ರೀಗಳ ಪತ್ರಿಮೆಯನ್ನು ಮೋದಿ ಅವರಿಗೆ ನೀಡಲಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಜಿಲ್ಲಾಡಳಿತದಿಂದ ವಿಶೇಷವಾಗಿ ಪ್ರಧಾನಿಯವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ಧಾರೆ. ಈ ಅಡಕ ಪೇಟೆ, ಅಡಕೆ ಹಾರವನ್ನು ಗುಬ್ಬಿ ತಾಲೂಕಿನ ಚಿಕ್ಕನಹಳ್ಳಿಪಾಳ್ಯದ ನಟರಾಜ್ ನಿರ್ಮಿಸಿದ್ದು, ಬಹಳಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com