shivamogga news today 11-06-25 : ಪ್ರೊ.ಕೆ.ಚಂದ್ರಶೇಖರ್‌ ಅಭಿನಂದನಾ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅಭಿಮತ

shivamogga news today ಪ್ರೊ.ಕೆ.ಚಂದ್ರಶೇಖರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮ

shivamogga news today :  ಶಿವಮೊಗ್ಗ: ಬಹುತೇಕ ಅಧ್ಯಾಪಕರು ನಿವೃತ್ತರಾಗುತ್ತಿದ್ದರೂ, ಪೂರ್ಣ ಪ್ರಮಾಣದ ನೇಮಕಾತಿ ಪ್ರಕ್ರಿಯೆಗಳು ನಡೆಯದೇ  ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ  ಪರೀಕ್ಷಾಂಗ ಕುಲಸಚಿವ ಡಾ.ಶ್ರೀಕಂಠ ಕೂಡಿಗೆ ಹೇಳಿದರು. ಕುವೆಂಪು ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಮೂಹ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿವೃತ್ತ ಮುಖ್ಯಸ್ಥ ಪ್ರೊ.ಕೆ.ಚಂದ್ರಶೇಖರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.  ವಿಶ್ವವಿದ್ಯಾಲಯಗಳಲ್ಲಿ ಹಿಂದೆ ಸುವ್ಯವಸ್ಥಿತ ಕಟ್ಟಡಗಳು, ಮೂಲಸೌಕರ್ಯಗಳ ಕೊರತೆ ಇದ್ದರೂ, ನುರಿತ, ಅನುಭವಿ ಅಧ್ಯಾಪಕರ … Read more

shivamogga news today : ಮುನಿಸು ಬದಿಗೊತ್ತಿ ಬಿಎಸ್​ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ ಭಾಗಿ

shivamogga news today

shivamogga news today : ಮುನಿಸು ಬದಿಗೊತ್ತಿ ಬಿಎಸ್​ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ ಬಿವೈ ರಾಘವೇಂದ್ರರವರ ಮಗನ ಮದುವೆ ಅದ್ಧೂರಿಯಾಗಿ ನಡೆದಿದ್ದು ಇವತ್ತು ಶಿಕಾರಿಪುರದಲ್ಲಿ ಆರತಕ್ಷತೆ ನಡೆಯುತ್ತಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಪಾಲ್ಗೊಂಡಿದ್ದು, ತಮ್ಮ ಬಹುಕಾಲದ ಗೆಳಯರು ಆದ ಬಿಎಸ್​ವೈ ರನ್ನು ಕುಶಲೋಪಚರಿ ವಿಚಾರಿಸಿದರಷ್ಟೆ ಅಲ್ಲದೆ ವಿಜಯೇಂದ್ರ ಹಾಗೂ ರಾಘವೇಂದ್ರರನ್ನು ಬೆನ್ನುತಟ್ಟಿ ಆಶೀರ್ವಾದ ಮಾಡಿದರು. ವಿವಿಧ ಕಾರಣಕ್ಕೆ ಬಿಎಸ್​ ವೈ ಕುಟುಂಬದ ವಿರುದ್ಧ ಸಿಡಿದಿದ್ದ ಕೆಎಸ್​ ಈಶ್ವರಪ್ಪ … Read more

shivamogga news today 11-06-25 ಮಗಳ ಭೇಟಿಯ ಖುಷಿಯಲ್ಲಿದ್ದ ತಾಯಿಗೆ ಮನೆಯಲ್ಲಿ ಪರ್ಸ್ ತೆಗೆದು ನೋಡಿದಾಗ ಕಾದಿತ್ತು ಶಾಕ್

Shivamogga Arecanut Auction

shivamogga news today ಚಿತ್ರದುರ್ಗದ ಮಹಿಳೆಯೊಬ್ಬರ 20 ಗ್ರಾಂ ಚಿನ್ನದ ಸರ ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ಕಳ್ಳತನವಾಗಿದ್ದು, ಈ ಕುರಿತು ಮಹಿಳೆ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. shivamogga news today :ಎಫ್​ಐಆರ್​ನಲ್ಲಿ ಏನಿದೆ. ಚಿತ್ರದುರ್ಗದ ಪಾರ್ವತಮ್ಮ ಎಂಬುವವರು ತಮ್ಮ ಮಗಳನ್ನು ಶಿವಮೊಗ್ಗದ ವೆಟರ್ನರಿ ಕಾಲೇಜಿನಲ್ಲಿ ಓದಿಸುತ್ತಿದ್ದರು. ಹಾಗಾಗಿ ಪಿಜಿಯಲ್ಲಿ ಇದ್ದ ಪುತ್ರಿಯನ್ನು ನೋಡಿಕೊಂಡು ಬರೋಣವೆಂದು ಪಾರ್ವತಮ್ಮ ತಮ್ಮ ಸೊಸೆಯೊಂದಿಗೆ ಜೂನ್​ 07 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಹಾಗೆಯೇ ಪುತ್ರಿಯನ್ನು ನೋಡಿ ಮಾತನಾಡಿಸಿಕೊಂಡು … Read more

Shivamogga news today 08-06-2025 / ಹಲ್ಲೆ, ವಂಚನೆ, ಶಾಸನ ಮತ್ತು 11 ಲಕ್ಷದ ಚಿನ್ನದ ಕಥೆ!ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು!?

Lightning Strike Trading advertisement Current shock : Rippon pete Dasara Sports cyber crimeThreat case

ಶಿವಮೊಗ್ಗದಲ್ಲಿ ನಕಲಿ ಚಿನ್ನದ ನಾಣ್ಯಗಳ ಹೆಸರಿನಲ್ಲಿ 11 ಲಕ್ಷ ರೂ. ವಂಚನೆ Shivamogga news today / ಬೆಂಗಳೂರಿನ ನಿವಾಸಿ ಗೌತಮ್ ಭಂಡಾರಿ ಎಸ್ ಅವರಿಗೆ ಶಿವಮೊಗ್ಗದಲ್ಲಿ ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ಬರೋಬ್ಬರಿ 11 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿನ ಟ್ಯಾಕ್ಸಿಯೊಂದರಲ್ಲಿ ಪರಿಚಯವಾದ ಶಿವಮೊಗ್ಗದ ಪ್ರದೀಪ್ ಎಂಬಾತ ಗೌತಮ್‌ರನ್ನು ಶಿವಮೊಗ್ಗಕ್ಕೆ ಬಂದರೆ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿದ್ದನು. ಗೌತಮ್ ತಮ್ಮ ಸ್ನೇಹಿತರಾದ ನಾಗೇಶ್ ಮತ್ತು ಚಿಕ್ಕ ಸ್ವಾಮಿ ಅವರೊಂದಿಗೆ ಶಿವಮೊಗ್ಗಕ್ಕೆ ಬಂದು … Read more

shivamogga news today : ಸಿಎಂ, ಡಿಸಿಎಂ ಹಾಗೂ ಸಭಾಧ್ಯಕ್ಷರ ವಿರುದ್ಧ ಆಯನೂರು ಮಂಜುನಾಥ್​ ವಾಗ್ದಾಳಿ | ಕಾರಣವೇನು

shivamogga news today

shivamogga news today : ಸಿಎಂ, ಡಿಸಿಎಂ ಹಾಗೂ ಸಭಾಧ್ಯಕ್ಷರ ವಿರುದ್ಧ ಆಯನೂರು ಮಂಜುನಾಥ್​  ವಾಗ್ದಾಳಿ | ಕಾರಣವೇನು ಮಾರ್ಚ್​ 25 ರಂದು 18 ಜನ ಶಾಸಕರ ಅಮಾನತ್ತು ನಿರ್ಣಯವನ್ನು ಸಭಾಧ್ಯಕ್ಷರು ಸಭೆ ನಡೆಸಿ ವಾಪಸ್ಸು ಪಡೆದಿದ್ದಾರೆ. ಆದರೆ ಈ ನಿರ್ಣಯ ಕಾಂಗ್ರೆಸ್​ನ ಕೆಲ ಮುಖಂಡರುಗಳ ನಡುವೆ ಅಪಸ್ವರಕ್ಕೆ ಕಾರಣವಾಗಿದೆ. ಈ ಹಿನ್ನಲೆ ರಾಜ್ಯ ಕಾಂಗ್ರೆಸ್​ ವಕ್ತಾರ ಆಯನೂರು​ ಮಂಜುನಾಥ್​ ಅಮಾನತ್ತಾದ ಬಿಜೆಪಿ ಶಾಸಕರ ನಿರ್ಣಯವನ್ನು ಸಭಾಧ್ಯಕ್ಷರು ವಾಪಸ್ಸು ತೆಗೆದುಕೊಂಡಿದ್ದು ಕಾನೂನು ಬಾಹೀರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. … Read more

shivamogga news today : ಮೋದಿ ಕೈಗೆ ಕೋಳ ತೊಡಿಸಿದ ಪೋಟೋ ಫೇಸ್​ಬುಕ್​ಲ್ಲಿ ಪೋಸ್ಟ್ | ಶಿವಮೊಗ್ಗದಲ್ಲಿ ಬಿತ್ತು ಸುಮೋಟೋ ಕೇಸ್

Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today

shivamogga news today : ರಾವಲ್ಪಿಂಡಿಯ ಅಡಿಯಾಲ ಜೈಲಿನ ಮುಂದೆ ಪ್ರಧಾನಿ ನರೇಂದ್ರ ಮೋದಿ ಕೈಗೆ ಕೋಳ ತೊಡಿಸಿದ  ಫೊಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನ ಮೇಲೆ  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. shivamogga news today : ಏನಿದು ಪ್ರಕರಣ ಮುಜಾಮಿಲ್​ ಮುಜ್​​ ಎಂಬಾತನು ಶಿವಮೊಗ್ಗದಲ್ಲಿದ್ದಾಗ ಫೇಸ್​ಬುಕ್​ ಅಕೌಂಟ್​ನ್ನು ಕ್ರಿಯೇಟ್​ ಮಾಡಿದ್ದ. ಹಾಗೆಯೇ  ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ಫೇಸ್​ಬುಕ್​ ನಲ್ಲಿ ಭಾರತದ ಪ್ರಧಾನಿಗೆ ರಕ್ತ ಸಿಕ್ತ ಬಟ್ಟೆಯನ್ನ … Read more

shivamogga news today : ಶಿವಮೊಗ್ಗದ ಪೊಲೀಸ್​ ಅಧಿಕಾರಿ ನಂಜಪ್ಪ  ಕುಂದಾಪುರದಲ್ಲಿ ನಿಧನ

shivamogga news today :

shivamogga news today : ಶಿವಮೊಗ್ಗದ ಪೊಲೀಸ್​ ಅಧಿಕಾರಿ ನಂಜಪ್ಪ  ಕುಂದಾಪುರದಲ್ಲಿ ನಿಧನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್ (59) ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೂಲತಃ ಶಿವಮೊಗ್ಗದರಾಗಿರುವ ನಂಜಪ್ಪ 2003ರಲ್ಲಿ ಉಪನಿರೀಕ್ಷಕರಾಗಿ ಸೇವೆಗೆ ನಿಯುಕ್ತಿಯಾಗಿದ್ದರು, ನಂತರ ಹಾವೇರಿ, ದಾವಣಗೆರೆ, ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಕುಂಸಿ, ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದರು.  ಕಳೆದ ಅಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ‌ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಕರ್ತವ್ಯದಲ್ಲಿರುವಾಗಲೇ ರಕ್ತದೊತ್ತಡದಿಂದ ಬಳಲುತ್ತಿದ್ದ … Read more

shivamogga news today : ಬೈಕ್​ ಹಾಗೂ ಬಸ್​ ನಡುವೆ ಭೀಕರ ಅಪಘಾತ | ಇಬ್ಬರ ಸ್ಥಿತಿ ಗಂಭೀರ

Bike theft casebatteries stolen in court

shivamogga news today : ಶಿವಮೊಗ್ಗ :  ಬೈಕ್ ಮತ್ತು ಬಸ್ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಇಂದು  ಮದ್ಯಾಹ್ನ  ಡಿವಿಎಸ್ ಕಾಲೇಜು ಬಳಿ ನಡೆದಿದೆ. ಎಲ್ ಸಂದೀಪ್ (25) ಮತ್ತು ಎಸ್. ಸಂದೀಪ್ (28) ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.  ಬೈಕ್ ಹಿಂಬದಿಯಲ್ಲಿದ್ದ ಎಲ್. ಸಂದೀಪ್​ಗೆ ತೀವೃ ಸ್ವರೂಪದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ಕೊಂಡೊಯ್ಯಲಾಗಿದೆ. ಮತ್ತೋರ್ವ ಗಾಯಾಳು ಸಂದೀಪ್ ನನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮೊಬೈಲ್ ಶಾಪ್ ನಲ್ಲಿ … Read more

shivamogga news today : ಭಾರಿ ಭದ್ರತೆಯಲ್ಲಿ ಕೋರ್ಟ್​ಗೆ ಹಾಜರಾದ ನಕ್ಸಲ್ ನಾಯಕ ಬಿಜಿಕೆ, ಆರೋಪಿ ಪರ ವಕೀಲರು ಹೇಳಿದ್ದೇನು 

shivamogga news today :

shivamogga news today : ಮಲೆನಾಡು ಸೇರಿದಂತೆ ಕೇರಳ ರಾಜ್ಯದಲ್ಲಿ  ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಪೊಲೀಸರು ಶಿವಮೊಗ್ಗ ಕೋರ್ಟ್ ಗೆ ಹಾಜರು ಪಡಿಸಿದರು. ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿ.ಜಿ ಕೃಷ್ಣಮೂರ್ತಿಯ ವಿಚಾರಣೆ ಮುಗಿದಿದ್ದು, ಇಂದು ಆರೋಪಿಯ ಹೇಳಿಕೆ ಪಡೆಯಬೇಕಾದ್ದರಿಂದ ಕೇರಳ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಬಿಜಿಕೆಯನ್ನು ಭಾರಿ ಭದ್ರತೆಯಲ್ಲಿ ಕರೆತರಲಾಗಿತ್ತು. ತೀರ್ಥಹಳ್ಳಿ ಆಗುಂಬೆ ಪೊಲೀಸರು ಆರೋಪಿಯನ್ನು ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿರಿಸಿದ್ದರು. ಇಂದು ಬಿಜಿಕೆಯನ್ನು ಶಿವಮೊಗ್ಗ … Read more

shivamogga news today :  ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಇಂದು ಶಿವಮೊಗ್ಗ ಕೋರ್ಟ್​ಗೆ ಹಾಜರ್

shivamogga news today

shivamogga news today :  22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇರಳ ಪೊಲೀಸರಿಂದ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಭಾರಿ ಬಿಗಿ ಭದ್ರತೆಯೊಂದಿಗೆ  ಆಗುಂಬೆ-ತೀರ್ಥಹಳ್ಳಿ ಪೊಲೀಸರು ಕೇರಳದಿಂದ ಬಿಜಿಕೆಯನ್ನು ಕರೆತಂದಿದ್ದರು. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗುಂಬೆ  ಪೊಲೀಸ್ ಠಾಣೆಯಲ್ಲಿ ಬಿಜಿಕೆ ವಿರುದ್ದ ಪ್ರಕರಣ ದಾಖಲಾಗಿತ್ತು. shivamogga news today : ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ … Read more