Shivamogga Malenadu Today

ಇನ್ನು ಮುಂದೆ ಸ್ಕೂಲ್​ಗಳಲ್ಲಿ ಈ ಹಾಡುಗಳು ಬ್ಯಾನ್​!ಕುಣಿಯೋದು ಸಹ ನಿಷೇಧ! ಏನಿದು ಆದೇಶ ಓದಿ

ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಿ ಮಹತ್ವದ ಆದೇಶವೊಂದನ್ನು ಹೊಡೆಸಿದೆ. ಈ ಶಾಲೆಗಳಲ್ಲಿ ನಡೆಯುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ …

ಪೂರ್ತಿ ಓದಿ

Court Sentences in  Caste Abuse case  Bhadravathi court verdict case

ಭದ್ರಾವತಿ ಕೇಸ್​, ಮತ್ತೊಂದು ತೀರ್ಪು ಹೊರಬಿತ್ತು! ಇಬ್ಬರಿಗೆ 2 ವರ್ಷ ಜೈಲು

ಮಹಿಳೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿನಿಂದನೆಗೈದು ಹಲ್ಲೆ ನಡೆಸಿದ್ದ ಪ್ರಕರಣದ ಇಬ್ಬರು ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು …

ಪೂರ್ತಿ ಓದಿ

ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere

ಬೆಟ್ಟೆ ಡೌನ್ ಆಯ್ತಾ! ಗೊರಬಲು, ರಾಶಿಗೆ ಚೂರು ಡಿಮ್ಯಾಂಡ್​ ತಗೊಳ್ತು! ಅಡಿಕೆ ರೇಟಿನಲ್ಲಿ ಬದಲಾವಣೆ

ಅಡಿಕೆ ರೇಟಿನಲ್ಲಿ ಬದಲಾವಣೆ ಆಗಿದೆ. ರಾಜ್ಯದ ವಿವಿಧ ಕೃಷಿ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆಯ ವಿವರ ಇಲ್ಲಿದೆ. ಶಿವಮೊಗ್ಗ, ಚನ್ನಗಿರಿ, ಸಾಗರ, ಶಿರಸಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ …

ಪೂರ್ತಿ ಓದಿ

Unidentified Man Dies Farmers Alert New Income Tax Rules Financial Changes From April 1 Karnataka Police Shimoga Kote Marikamba Jatre 2026Shivamogga Health Dept Shimoga-Thirthahalli Road Traffic Diversion Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

ನಂಜಪ್ಪ ಆಸ್ಪತ್ರೆಯಲ್ಲಿ ಕಿಡ್ನಿ, ಕ್ಯಾನ್ಸರ್, ಶ್ವಾಸಕೋಶ ಹಾಗೂ ಸ್ತ್ರೀರೋಗ ತಜ್ಞರಿಂದ ಫ್ರೀ ಕನ್ಸಲ್ಟೇಷನ್! ನಿಮಗೆ ಅನುಕೂಲ ಆಗಬಹುದು!

ಶಿವಮೊಗ್ಗ ನಗರದ ಪ್ರಮುಖ ವೈದ್ಯಕೀಯ ಸಂಸ್ಥೆಗಳಾದ ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್ ಜಂಟಿಯಾಗಿ ಇದೇ ಏಪ್ರಿಲ್ 30 ರಂದು ಸಾರ್ವಜನಿಕರಿಗಾಗಿ ವಿಶೇಷ ಆರೋಗ್ಯ ತಪಾಸಣಾ …

ಪೂರ್ತಿ ಓದಿ

ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs

ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ ಹಾಗೂ ಪಂಚಾಂಗದ ವಿವರ! ಈ ರಾಶಿಗಳಿಗೆ ಇಂದು ಅದೃಷ್ಟ

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ವೈಶಾಖ ಮಾಸ ಶುಕ್ಲ ಪಕ್ಷದ ತ್ರಯೋದಶಿ ತಿಥಿ ರಾತ್ರಿ 7.43 ರವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. …

ಪೂರ್ತಿ ಓದಿ

ನೇಣಿಗೆ ಶರಣಾದ ಪತ್ನಿ, ಸೊರಬ ಬಿಜೆಪಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! ಎಸ್​ಪಿ ನಿಖಿಲ್ ಬಿ ನೀಡಿದ್ರು ಸ್ಟೇಟ್ಮೆಂಟ್  Soraba Former Town Municipal Council President's Wife Manjula Found Dead

ನೇಣಿಗೆ ಶರಣಾದ ಪತ್ನಿ, ಸೊರಬ ಬಿಜೆಪಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! ಎಸ್​ಪಿ ನಿಖಿಲ್ ಬಿ ನೀಡಿದ್ರು ಸ್ಟೇಟ್ಮೆಂಟ್

ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಬಿಜೆಪಿ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷನ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಕಳೆದ ಭಾನುವಾರ ನಡೆದಿರುವ ಘಟನೆ ಬಗ್ಗೆ ಇದೀಗ ಮಾಹಿತಿ …

ಪೂರ್ತಿ ಓದಿ

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online

ಗರಿಷ್ಠ ಪರಿಹಾರದ ಭರವಸೆ, ಕಣ್ಣೀರು ಹಾಕಿದ ಶಾರೀಖ್​ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​​ನಲ್ಲಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು …

ಪೂರ್ತಿ ಓದಿ

Shivamogga Malenadu Today

ನಾವು ಕೂಲಿ ಮಾಡೋರು, ನಮಗೆ ತಕ್ಷಣ ಪರಿಹಾರ ಕೊಡ್ಸಿ..” ಸಚಿವರ ಮುಂದೆ ಕಣ್ಣೀರಿಟ್ಟ ಸಂತ್ರಸ್ತರು!

ನಾವು ಕೂಲಿ ಮಾಡೋರು, ನಮಗೆ ತಕ್ಷಣ ಪರಿಹಾರ ಕೊಡ್ಸಿ..” ಸಚಿವರ ಮುಂದೆ ಕಣ್ಣೀರಿಟ್ಟ ಸಂತ್ರಸ್ತರು! ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಬಿರುಗಾಳಿ-ಮಳೆಗೆ ತತ್ತರಿಸಿದ ಅರಹತೊಳಲು ಸೇರಿದಂತೆ ವಿವಿಧ ಪ್ರದೇಶಗಳಿಗೆ …

ಪೂರ್ತಿ ಓದಿ

Power Cut Update Power Cut Update Power Cut in Shimoga Shivamogga Power Cut Power Cut Alert Power Cut ಶಿವಮೊಗ್ಗ: ನಗರದ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 30 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ Shimoga Power Cut Power Cut Shimoga Power Cut Power Outage in Shivamogga

ಏಪ್ರಿಲ್ 30 ರಂದು ಮಾಚೇನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ನಗರದ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 30 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ …

ಪೂರ್ತಿ ಓದಿ

Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಕಳ್ಳತನಕ್ಕೆ ಪ್ರೇರಣೆಯಾಯಿತೇ ಅಂಗಡಿ ರಜಾ ಫಲಕ?

ಕಾರ್ಗಲ್: ಪ್ರವಾಸಕ್ಕೆಂದು ಹೋಗುವ ಮುನ್ನ ಅಂಗಡಿಯ ಮುಂದೆ ಹಾಕಿದ್ದ ರಜೆ ಫಲಕವೇ ಮಾಲೀಕರಿಗೆ ಮುಳುವಾದ ಘಟನೆ ಜೋಗದ ಯೂತ್ ಹಾಸ್ಟೆಲ್ ಬಳಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ …

ಪೂರ್ತಿ ಓದಿ