ಯಂತ್ರ ಹೊತ್ತೊಯ್ಯುತ್ತಿದ್ದ ಬೃಹತ್ ವಾಹನ ಪಲ್ಟಿ | Kaiga Plant Machine Transport Accident

Shivamogga Malenadu Today

ಕೈಗಾ ಅಣು ಸ್ಥಾವರಕ್ಕೆ ಯಂತ್ರ ಹೊತ್ತೊಯ್ಯುತ್ತಿದ್ದ ಬೃಹತ್ ವಾಹನ ಪಲ್ಟಿ | Kaiga Plant Machine Transport Accident ಮಲೆನಾಡು ಟುಡೆ ಸುದ್ದಿ / ಕಾರವಾರ / ಗುಜರಾತ್‌ನಿಂದ ಸಾವಿರಾರು ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿ, ಗುರಿ ತಲುಪಲು ಕೇವಲ 3 ಕಿಲೋಮೀಟರ್ ಬಾಕಿ ಇರುವಾಗ ಕೈಗಾ ಅಣು ವಿದ್ಯುತ್ ಸ್ಥಾವರದ 5 ಹಾಗೂ 6ನೇ ಘಟಕಕ್ಕೆ ಸೇರಿದ ಬೃಹತ್ ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ವಾಹನವೊಂದು ರಸ್ತೆ ಬದಿಗೆ ಉರುಳಿ ಬಿದ್ದಿರುವ ಘಟನೆ ಗುರುವಾರ ಹರ್ಟುಗಾ ಗ್ರಾಮದ ಸಮೀಪ … Read more

1-2 ದಿನಗಳಲ್ಲಿ ಶಿಕ್ಷಕರ ನೇಮಕಾತಿ Notification!ಶಿವಮೊಗ್ಗಕ್ಕೆ ಸಿಎಂ! ಮಧು ಬಂಗಾರಪ್ಪ | Shivamogga

Shivamogga Malenadu Today

1-2 ದಿನಗಳಲ್ಲಿ ಶಿಕ್ಷಕರ ನೇಮಕಾತಿ Notification!ಶಿವಮೊಗ್ಗಕ್ಕೆ ಸಿಎಂ! ಮಧು ಬಂಗಾರಪ್ಪ | Shivamogga ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ (Notification) ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸುವವರಿಗೆ ಇತ್ತೀಚಿನ ಪರೀಕ್ಷಾ ಫಲಿತಾಂಶದ ಮೂಲಕ ರಾಜ್ಯದ ವಿದ್ಯಾರ್ಥಿಗಳೇ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು … Read more

ಹೊಸನಗರ: ಕುಂದಾಪುರಕ್ಕೆ ಹೋಗ್ತಿದ್ದ ಖಾಸಗಿ ಬಸ್ ಪಲ್ಟಿ | Hosanagara Bus

Shivamogga Malenadu Today

ಹೊಸನಗರ: ಕುಂದಾಪುರಕ್ಕೆ ಹೋಗ್ತಿದ್ದ ಖಾಸಗಿ ಬಸ್ ಪಲ್ಟಿ | Hosanagara Bus ಮಲೆನಾಡು ಟುಡೆ ಸುದ್ದಿ / ಹೊಸನಗರ / ಹೊಸನಗರ ಹೊರವಲಯದ ರಾಜ್ಯ ಹೆದ್ದಾರಿ 766 ಸಿ ಯಲ್ಲಿರುವ ಜಯನಗರ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಮುಂಜಾನೆ ಜರುಗಿದೆ. ಬೆಳಿಗ್ಗೆ 5:15ರ ಸುಮಾರಿಗೆ ಬೆಂಗಳೂರಿನಿಂದ ಕುಂದಾಪುರ ಕಡೆಗೆ ಪ್ರಯಾಣ ಬೆಳೆಸಿದ್ದ ಸಾಗರ್ ಹೆಸರಿನ ಖಾಸಗಿ ಬಸ್, ತಿರುವಿನಲ್ಲಿ ಎಡಭಾಗಕ್ಕೆ ಮಗುಚಿ ಬಿದ್ದಿದೆ. ಪರಿಣಾಮವಾಗಿ ಬಸ್‌ನಲ್ಲಿದ್ದ ಕೆಲವು … Read more

ಇದು ಅಂತಿಂಥಾ ಬೇಟೆಯಲ್ಲ! ಮೂರು ಜೀವದ ದಮ್​ ಬೇಕು! Shivamogga culture tourist information

Shivamogga Malenadu Today

ಇದು ಅಂತಿಂಥಾ ಬೇಟೆಯಲ್ಲ! ಮೂರು ಜೀವದ ದಮ್​ ಬೇಕು! Shivamogga culture tourist information ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆ ಕೆರೆಬೇಟೆಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಿಟ್ಟೂರು ಗ್ರಾಮದಲ್ಲಿ ಗುರುವಾರ ಅತ್ಯಂತ ಸಂಭ್ರಮದಿಂದ ಜರುಗಿತು. ಮಳೆಗಾಲದ ಅವಧಿಯಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡುವುದು ವಾಡಿಕೆ. ತದನಂತರ, ಬೇಸಿಗೆಯ ಬಿಸಿಲಿಗೆ ಕೆರೆಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಬತ್ತಲಾರಂಭಿಸಿದಾಗ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ಈ ಮೀನು ಶಿಕಾರಿಯನ್ನು ಆಯೋಜಿಸುತ್ತಾರೆ. ಈ ಸಂಪ್ರದಾಯದಂತೆ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ?: Shivamogga Airport

Shivamogga Malenadu Today

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ?: ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂಬ ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಿಸಲು ಇವರ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನ … Read more

ರೈತರಿಗೆ ಗುಂಡು ಹೊಡೆದಿದ್ದಕ್ಕೆ ಸನ್ಮಾನನಾ? ಮಧು ಬಂಗಾರಪ್ಪ ಗರಂ | Madhu Bangarappa on BSY

Shivamogga Malenadu Today

ರೈತರಿಗೆ ಗುಂಡು ಹೊಡೆದಿದ್ದಕ್ಕೆ ಸನ್ಮಾನನಾ? ಮಧು ಬಂಗಾರಪ್ಪ ಗರಂ | Madhu Bangarappa on BSY ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಸಾರ್ಥಕ ಸೇವೆಗಾಗಿ ‘ಅಭಿಮಾನೋತ್ಸವ’ ಮಾಡುತ್ತಿರುವುದನ್ನು ಕಟುವಾಗಿ ಟೀಕಿಸಿರುವ ಸಚಿವ ಮಧು ಬಂಗಾರಪ್ಪ, ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗುಂಡಿಟ್ಟು ಹೊಡೆದಿದ್ದಕ್ಕಾಗಿ ಅವರಿಗೆ ಸನ್ಮಾನ ಮಾಡಬೇಕೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ರೈತಪರ ಹೋರಾಟ … Read more

ಭ್ರಷ್ಟಾಚಾರಿ ಎಂದು ಕರೆದಿದ್ದರು, ಬೇಕಿದ್ದರೆ ಹಳೆಯ ವಿಡಿಯೋ ತೆಗೆದುನೋಡಿ : ಸಚಿವ ಮಧು ಬಂಗಾರಪ್ಪ Madhu Bangarappa

Shivamogga Malenadu Today

ಭ್ರಷ್ಟಾಚಾರಿ ಎಂದು ಕರೆದಿದ್ದರು, ಬೇಕಿದ್ದರೆ ಹಳೆಯ ವಿಡಿಯೋ ತೆಗೆದುನೋಡಿ : ಸಚಿವ ಮಧು ಬಂಗಾರಪ್ಪ Madhu Bangarappa vs BY Vijayendra ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕೇವಲ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದ್ದು, ಇದರ ಹಿಂದೆ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷವನ್ನು ಬಳುವಳಿಯಾಗಿ ನೀಡುವ ‘ಹಿಡನ್ ಅಜೆಂಡಾ’ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ. ನಗರದಲ್ಲಿ … Read more

ಮಳೆ ನಿಂತ ಮೇಲೆ ಮಲೆನಾಡು ಕೇವಲ ಒಂದು ಪ್ರದೇಶವಲ್ಲ, ಅದೊಂದು ಮರೆಯಲಾಗದ ಅನುಭವ!

Shivamogga Malenadu Today

ಹಸಿರು ಹೊದ್ದ ಗದ್ದೆಗಳು, ಮಣ್ಣಿನ ಸುವಾಸನೆ, ಮತ್ತು ಮೋಡಗಳ ಮರೆಯಲ್ಲಿ ಇಣುಕುವ ಸೂರ್ಯನ ನಸುಬೆಳಕು – ಪ್ರಕೃತಿಯ ಈ ಅದ್ಭುತ ಲೋಕದಲ್ಲಿ ಕಾಲವೊಂದು ಕ್ಷಣ ನಿಂತುಬಿಡಲಿ ಅನಿಸುತ್ತದೆ. ಮಲೆನಾಡಿನ ಈ ಶಾಂತ ಮತ್ತು ಸುಂದರ ಪಯಣವನ್ನು ನೀವೂ ಅನುಭವಿಸಿ. 🌳✨ #Malnad #WesternGhats #MonsoonMagic #IncredibleKarnataka #NaturePhotography #Greenery #RainyDay #PeacefulVibes #TravelKarnataka #NatureLovers #InstagramReels #KarnatakaTourism #MalnadBeauty

ಸಾಗರ: ಅಂಬೇಡ್ಕರ್ ವೃತ್ತದ ಬಳಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿದ ಕಾರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Shivamogga Malenadu Today

ಸಾಗರ: ನಗರದ ಹೃದಯಭಾಗವಾದ ಮಾರುಕಟ್ಟೆ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಸಂಜೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಾಲಕನ ಹತೋಟಿ ತಪ್ಪಿದ ಕಾರೊಂದು  ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಕೊಡಲು ತಿಂಡಿ ಹಾಗೂ ಬ್ಲಾಂಕೇಟ್​ ತಂದಿದ್ರು, ಚೆಕ್​ ಮಾಡಿದಾಗ ಅದರಲ್ಲಿ ಇದ್ದಿದ್ದೇ ಬೇರೆ ಸೊರಬ ರಸ್ತೆಯ ಕಡೆಯಿಂದ ಅತಿ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಹಾರಿದೆ. ಅಷ್ಟಕ್ಕೇ ನಿಲ್ಲದ … Read more

ಜೋಗದ ರಾಜಾ ಫಾಲ್ಸ್‌ನಲ್ಲಿ ಕೋತಿರಾಜ್ ಹವಾ

Shivamogga Malenadu Today

ಜೋಗದ ರಾಜಾ ಫಾಲ್ಸ್‌ನಲ್ಲಿ ಕೋತಿರಾಜ್ ಹವಾ 2016 ರಲ್ಲಿ ಜೋಗ್​ ಫಾಲ್ಸ್​ನ ರಾಜಾ ಫಾಲ್ಸ್​​ನಲ್ಲಿ ಕೋತಿರಾಜ್​ ಶವ ಶೋಧನೆಗಾಗಿ ಬಂದ ಸಂದರ್ಭದಲ್ಲಿ ಮೊದಲ ಬಾರಿಗೆ ಫಾಲ್ಸ್​ ಇಳಿದ ವಿಡಿಯೋ #Kothiraj #SpiderManOfKarnataka #JogFalls #RajaFalls #Shimoga #KarnatakaTourism #Adventure #Humanity #Hero #JyotiRaj #JogFallsDiaries #LifeRisk #KarnatakaState #ViralVideo #Flashback2016 #Bravery #IndianSpiderMan