Shivamogga Train users / ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! DEMU ಟ್ರೈನ್​ MEMU ರೈಲುಗಳಾಗಿ ಪರಿವರ್ತನೆ !

SHIVAMOGGA  |  Jan 17, 2024  |  DEMU train converted into MEMU   ಅಂದುಕೊಂಡಂತೆ ಆಗಿದ್ದರೇ ತುಮಕೂರು-ಶಿವಮೊಗ್ಗ ಡೆಮು ಟ್ರೈನ್​ ನ್ನ ಮೆಮು ಟ್ರೈನ್ ಆಗಿ ಮಾರ್ಪಾಡು ಮಾಡುವ ಕೆಲಸ ಆಗಬೇಕಿತ್ತು. ಈ ಸಂಕ್ರಾತಿಯಿಂದ ಮೆಮು (ಮೈನ್ ಲೈನ್ ಎಲೆಕ್ಟಿಕ್ ಮಲ್ಟಿಪಲ್ ಯೂನಿಟ್) ಟ್ರೈನ್ ಸಂಚಾರ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಈ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.  ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಲಾಗಿದೆ.   ಡೆಮು (DEMU) ರೈಲುಗಳ ಪರಿವರ್ತನೆಯ ದಿನಾಂಕ ಪರಿಷ್ಕರಣೆ ನೈಋತ್ಯ ರೈಲ್ವೆಯ … Read more

ಕ್ರಿಸ್​ ಮಸ್​ , ಹೊಸವರ್ಷ ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಟ್ರೈನ್​ಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ !ವಿವರ ಇಲ್ಲಿದೆ

RAILWAY  |  Dec 22, 2023  | ವರ್ಷಾಂತ್ಯ ಹಾಗೂ ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ವಿವಿಧ ಟ್ರೈನ್​ಗಳ ಸಂಚಾರಕ್ಕೆ ಹೆಚ್ಚುವರಿ ಬೋಗಿಗಳನ್ನ ಒದಗಿಸಲಾಗಿದೆ. ಈ ಸಂಬಂಧ ಪೂರ್ಣ ಮಾಹಿತಿ ಇಲ್ಲಿದೆ  ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಈ ಕೆಳಗಿನ ರೈಲುಗಳೊಂದಿಗೆ ಹೆಚ್ಚುವರಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ:  1 – AC 3 Tier Economy ಅಳವಡಿಕೆ  16589/16590 KSR ಬೆಂಗಳೂರು – … Read more

ತಾಳಗುಪ್ಪ, ಶಿವಮೊಗ್ಗ, ತುಮಕೂರು, ಮೈಸೂರು, ಯಶವಂತಪುರ ಟ್ರೈನ್​ ಸೇರಿದಂತೆ 314 ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ! ಪೂರ್ತಿ ವಿವರ ಕ್ಲಿಕ್ ಮಾಡಿ ಓದಿ

KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’  ಒಟ್ಟು 314 ರೈಲುಗಳ ಸಮಯವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ವಲಯ ಪರಿಷ್ಕರಿಸಿದೆ.  ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ವಿವಿಧ ನಿಲ್ದಾಣಗಳಲ್ಲಿನ ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿಯನ್ನು ಪರಿಷ್ಕರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.  ಹೊಸ ರೈಲುಗಳ ಪರಿಚಯ, ರೈಲುಗಳ ಬೋಗಿಗಳ ಹೆಚ್ಚಳ, ರೈಲುಗಳ ವಿಸ್ತರಣೆ, ನೂತನ ನಿಲುಗಡೆ, ಬೋಗಿಗಳ ಶಾಶ್ವತ ಹೆಚ್ಚಳ ಸೇರಿದಂತೆ ಇನ್ನಿತರ ಮಾಹಿತಿಗಳ … Read more

ವಿಮಾನ ನಿಲ್ದಾಣ ಆಯ್ತು, ಈಗ ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ಹೆಸರು ಇಡುವಂತೆ ಆಗ್ರಹ! ಕಾರಣವೇನು?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸಾಗರ  ತಾಲ್ಲೂಕಿನ ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ  (Ram Manohar Lohia) ಅವರ ಹೆಸರು ನಾಮಕರಣ ಮಾಡಬೇಕು ಎಂಬ ಆಗ್ರಹವೊಂದು ಕೇಳಿಬಂದಿದೆ.  ಈ ಸಂಬಂಧ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.  ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ‘ಉಳುವವನೇ ಹೊಲ … Read more

ಡೊಳ್ಳು ಬಾರಿಸಿದ್ದಕ್ಕೆ ಪೊಲೀಸರಿಗೆ ದೂರು/ ರಾಗಿಗುಡ್ಡದಲ್ಲಿ ಆಟವಾಡುವಾಗ ಕಿರಿಕ್/ ಅಳಿಯ ಮಗಳ ನಡುವಿನ ಜಗಳಕ್ಕೆ ಖಾಕಿ ಸಂಧಾನ/ ಇನ್ನಷ್ಟು ಸುದ್ದಿಗಳು TODAY@NEWS

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS   ಜಮೀನು ವಿಚಾರಕ್ಕೆ ಗಲಾಟೆ  ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಳಸಿ ಗ್ರಾಮದಲ್ಲಿ ಭೂಮಿಯ ಗಡಿ ವಿಚಾರಕ್ಕೆ ಅಕ್ಕಪಕ್ಕದ ಜಮೀನಿನವರ ನಡುವೆ ಜಗಳವಾಗಿದೆ.ಮಾತಿನ ಭರದಲ್ಲಿ ಜಗಳವಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯುವರಿಗೆ ಎಚ್ಚರಿಕೆ ನೀಡಿದ್ದು, ಕಾನೂನಿನಡಿಯಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.  ಮಗಳು ಅಳಿಯನ ನಡುವೆ ಜಗಳ ಇತ್ತ  ಶಿವಮೊಗ್ಗ … Read more

ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯುತ್ ತಂತಿ! 2 ಗಂಟೆ ತಡವಾಗಿ ಹೊರಟ ಇಂಟರ್​ ಸಿಟಿ ರೈಲು!

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS   ಶಿವಮೊಗ್ಗ / ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪ ಕರೆಂಟ್ ವಯರ್ ತುಂಡಾಗಿ ಹಳಿ ಮೇಲೆ ಬಿದ್ದ ಕಾರಣ, ಇಂಟರ್ ಸಿಟಿ ರೈಲು ಇವತ್ತು 2 ಗಂಟೆ ತಡವಾಗಿ ಶಿವಮೊಗ್ಗ ತಲುಪಿದೆ.  ಘಟನೆ ವಿವರ  ಆನಂದಪುರದ ಸಮೀಪ ಇವತ್ತು ವಿದ್ಯುತ್ ವಯರ್​​  ಕಟ್ ಆಗಿ ಹಳಿ ಮೇಲೆ ಬಿದ್ದಿತ್ತು. ಅತ್ತ ಬೆಳಗ್ಗೆ 5-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದ  ಬೆಂಗಳೂರು ಇಂಟರ್‌ಸಿಟಿ (ರೈಲು … Read more

ತಿರುಪತಿ-ಚೆನ್ನೈ ಪ್ರಯಾಣಕ್ಕೆ ಗುಡ್ ನ್ಯೂಸ್​/ ಶಿವಮೊಗ್ಗದಿಂದ ಸಂಚರಿಸಲಿದೆ ಈ ಟ್ರೈನ್/ ಶುಭ ಸುದ್ದಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ

ತಿರುಪತಿ-ಚೆನ್ನೈ ಪ್ರಯಾಣಕ್ಕೆ ಗುಡ್ ನ್ಯೂಸ್​/ ಶಿವಮೊಗ್ಗದಿಂದ ಸಂಚರಿಸಲಿದೆ ಈ ಟ್ರೈನ್/ ಶುಭ ಸುದ್ದಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗದಿಂದ ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿರುವ ಟ್ರೈನ್​ಗಳ ಪೈಕಿ ಶಿವಮೊಗ್ಗ-ರೇಣಿಗುಂಟ- ಚೆನ್ನೈ ಟ್ರೈನ್​ ಕೂಡ ಒಂದಾಗಿತ್ತು. ಶಿವಮೊಗ್ಗದಿಂದ ತಿರುಪತಿಗೆ ಹೋಗುವವರಿಗೆ ಈ ರೈಲಿನಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಇನ್ನೂ ಬೆಂಗಳೂರಿಗೆ ಇನ್ನೊಂದು ರೈಲು ಲಭ್ಯವಾಗಿತ್ತಷ್ಟೆ ಅಲ್ಲದೆ, ತಮಿಳುನಾಡಿಗೆ ಹೋಗಲು ಸಹ  ಅನುಕೂಲವಾಗಿತ್ತು. 2019ರ ನವೆಂಬರ್​ನಲ್ಲಿ ಪ್ರಾರಂಭಗೊಂಡಿದ್ದ  ಶಿವಮೊಗ್ಗ-ರೇಣಿಗುಂಟ (ತಿರುಪತಿ) -ಮದ್ರಾಸ್ ಎಕ್ಸ್‍ಪ್ರೆಸ್ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು.  Read/Bs yadiyurappa/ ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ … Read more

Mysore train : ಪ್ರಯಾಣಿಕರ ಗಮನಕ್ಕೆ : ನಾಲ್ಕು ದಿನ ಮೈಸೂರಿಗೆ ಹೋಗುವ ಈ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ! ವಿವರ ಇಲ್ಲಿದೆ

ಶಿವಮೊಗ್ಗ ಹಾಗೂ ಮೈಸೂರು ಹಾಗೂ ತಾಳಗುಪ್ಪ -ಮೈಸೂರು ನಡುವೆ ಸಂಚರಿಸುವ ರೈಲಿನ ಸಮಯದಲ್ಲಿ ಇದೇ 20 ನೇ ತಾರೀಖಿನಿಂದ ನಾಲ್ಕು ದಿನ ವ್ಯತ್ಯಾಸವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಮಯ ವ್ಯತ್ಯಾಸಕ್ಕೆ ಕಾರಣ ಹೊಳನರಸೀಪುರದ ನಿಲ್ದಾಣದ ಬಳಿಯಲ್ಲಿ ಕಾಮಗಾರಿಯೊಂದನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ಈ ಭಾಗದಲ್ಲಿ ಲೈನ್​ಬ್ಲಾಕ್ ಆಗಲಿದೆಯಂತೆ. Power cut : ನಾಳೆ ಶಿವಮೊಗ್ಗದ ಈ ಭಾಗದಲ್ಲಿ  ವಿದ್ಯುತ್‌ ವ್ಯತ್ಯಯ ಹೀಗಾಗಿ ಇದೇ ಜನವರಿ 20, 21, 23 ಮತ್ತು … Read more

Mysore train : ಪ್ರಯಾಣಿಕರ ಗಮನಕ್ಕೆ : ನಾಲ್ಕು ದಿನ ಮೈಸೂರಿಗೆ ಹೋಗುವ ಈ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ! ವಿವರ ಇಲ್ಲಿದೆ

ಶಿವಮೊಗ್ಗ ಹಾಗೂ ಮೈಸೂರು ಹಾಗೂ ತಾಳಗುಪ್ಪ -ಮೈಸೂರು ನಡುವೆ ಸಂಚರಿಸುವ ರೈಲಿನ ಸಮಯದಲ್ಲಿ ಇದೇ 20 ನೇ ತಾರೀಖಿನಿಂದ ನಾಲ್ಕು ದಿನ ವ್ಯತ್ಯಾಸವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಮಯ ವ್ಯತ್ಯಾಸಕ್ಕೆ ಕಾರಣ ಹೊಳನರಸೀಪುರದ ನಿಲ್ದಾಣದ ಬಳಿಯಲ್ಲಿ ಕಾಮಗಾರಿಯೊಂದನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ಈ ಭಾಗದಲ್ಲಿ ಲೈನ್​ಬ್ಲಾಕ್ ಆಗಲಿದೆಯಂತೆ. Power cut : ನಾಳೆ ಶಿವಮೊಗ್ಗದ ಈ ಭಾಗದಲ್ಲಿ  ವಿದ್ಯುತ್‌ ವ್ಯತ್ಯಯ ಹೀಗಾಗಿ ಇದೇ ಜನವರಿ 20, 21, 23 ಮತ್ತು … Read more

ರೈಲ್ವೆ ಪ್ರಯಾಣಿಕರ ಗಮನಕ್ಕೆ/ DEMU TRAIN ಸೇರಿದಂತೆ ಈ ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಆಗಿದೆ ಬದಲಾವಣೆ/ ಎಲ್ಲೆಲ್ಲಿ? ಏನು ವಿವರ ಇಲ್ಲಿದೆ ಓದಿ

ಶಿವಮೊಗ್ಗದಿಂದ ಬೆಂಗಳೂರು, ತುಮಕೂರು ಹಾಗೂ ಮೈಸೂರು ತಾಳಗುಪ್ಪ ಟ್ರೈನ್​ ಮತ್ತು ಯಶವಂತಪುರ ಶಿವಮೊಗ್ಗ ಟೌನ್​ ರೈಲುಗಳ ಸಂಚಾರದ ಸಮಯದಲ್ಲಿ ಒಂದಷ್ಟು ಬದಲಾವಣೆಗಳಾಗಿದೆ. ಈ ಸಂಬಂಧ ಸೌತ್​ ವೆಸ್ಟರ್ನ್​ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲುಗಳು ಸೇರಿದಂತೆ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಬದಾಲವಣೆ  2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ.  ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ … Read more