ರೈತನ ಮೇಲೆ ಕರಡಿ ದಾಳಿ. ಗಂಭೀರ ಗಾಯ
ಶಿಕಾರಿಪುರ : ಗದ್ದೆಗೆ ನೀರು ಬಿಡಲು ಹೊಗುತ್ತಿದ್ದ ರೈತನ ಮೇಲೆ 2 ಕರಡಿಗಳು ಏಕಾಏಕಿ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಸಿರುವ ಘಟನೆ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಸೋಮ್ಲಾ ನಾಯ್ಕ್ ಕರಡಿ ದಾಳಿಗೆ ಒಳಗಾದ ರೈತ. ಶಿವಮೊಗ್ಗ ಸುದ್ದಿ ರೌಂಡ್ಸ್ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್ ಕುಮಾರ್|ಕಾಶಿಪುರ ಗೇಟ್ ಬಳಿ ವೃದ್ಧನ ಸಾವು! ಸೋಮ್ಲಾ ನಾಯ್ಕ್ ಬೆಳಿಗ್ಗಿನ ಜಾವ 05 ಗಂಟೆಗೆ ತೊಟಕ್ಕೆ ನೀರು ಬಿಡಲು ತೆರಳುತ್ತಿದ್ದರು. ಈ … Read more