ರೈತನ ಮೇಲೆ ಕರಡಿ ದಾಳಿ. ಗಂಭೀರ ಗಾಯ

ಕೊನೆಯ ನವೀಕರಣ: 23 ಜನವರಿ 2026, 4:04 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Shikaripura Farmer Critically Injured in Bear Attack 
Shikaripura Farmer Critically Injured in Bear Attack 

ಶಿಕಾರಿಪುರ : ಗದ್ದೆಗೆ ನೀರು ಬಿಡಲು ಹೊಗುತ್ತಿದ್ದ ರೈತನ ಮೇಲೆ 2 ಕರಡಿಗಳು ಏಕಾಏಕಿ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಸಿರುವ ಘಟನೆ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಸೋಮ್ಲಾ ನಾಯ್ಕ್ ಕರಡಿ ದಾಳಿಗೆ ಒಳಗಾದ ರೈತ.

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ಸೋಮ್ಲಾ ನಾಯ್ಕ್​ ಬೆಳಿಗ್ಗಿನ ಜಾವ 05 ಗಂಟೆಗೆ ತೊಟಕ್ಕೆ ನೀರು ಬಿಡಲು ತೆರಳುತ್ತಿದ್ದರು. ಈ ವೇಳೆ ಕರಡಿಗಳು ದಾಳಿ ನಡೆಸಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ರೈತನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Shikaripura Farmer Critically Injured in Bear Attack 

Shikaripura Farmer Critically Injured in Bear Attack 
Farmer Critically Injured in Bear Attack 
shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor