bommanakatte incident /ಶಿವಮೊಗ್ಗ: ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್​ನ ಭೀಕರ ಹತ್ಯೆ

Rowdy sheeter Avinash (32) was brutally murdered with deadly weapons late at night near the Bommanakkatte Lake in the city.

bommanakatte incident  ಶಿವಮೊಗ್ಗ: ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್​ನ ಭೀಕರ ಹತ್ಯೆ ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಕೆರೆ ಏರಿ ಬಳಿ ತಡರಾತ್ರಿ ರೌಡಿಶೀಟರ್ ಅವಿನಾಶ್ (32) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಅವಿನಾಶ್, ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿದ್ದು, ಐದು ವರ್ಷಗಳ ಕಾಲ ಜೈಲಿನಲ್ಲಿದ್ದ. ಆನಂತರ ಮೇಲಿನ  ಕೋರ್ಟ್‌ನಿಂದ ಜಾಮೀನು ಪಡೆದು ಹೊರಗಿದ್ದರು. ಈ ನಡುವೆ ಪಾರ್ಟಿ ಮಾಡಲು ಎಂದು ಆತನನ್ನು ಕರೆತಂದು  ಬೊಮ್ಮನಕಟ್ಟೆಯಲ್ಲಿ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗದೆ. ಮಾಹಿತಿ … Read more

elder Assaulted by Youth in Gundappa Shed / ಎಲ್ಲರ ಎದುರಲ್ಲೆ ಹಿರಿಯನ ಮೇಲೆ ಹಲ್ಲೆ / ಶಿವಮೊಗ್ಗ L&O ಬಗ್ಗೆ ಮೂಡಿಸುತ್ತೆ ಅನುಮಾನ!

elder Assaulted by Youth in Gundappa Shed 

elder Assaulted by Youth in Gundappa Shed    ಶಿವಮೊಗ್ಗ, ಜೂನ್ 18, 2025: ನಗರದ ಪ್ರತಿಷ್ಠಿತ ಗುಂಡಪ್ಪ ಶೆಡ್ ಅಂದರೆ ಮಲ್ಲೇಶ್ವರ ನಗರದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು,  ಗಾಂಜಾ ನಶೆಯಲ್ಲಿ ಯುವಕರು ದಾಂಧಲೆ ನಡೆಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಸ್ಥಳೀಯರ ಈ ಆರೋಪಕ್ಕೆ ಪೂರಕ ಎಂಬಂತೆ ವಿಡಿಯೋವೊಂದು ವೈರಲ್​ ಆಗಿದೆ. ಇಲ್ಲಿನ ರಸ್ತೆಯಲ್ಲಿ ಬೈಕ್ ನಿಲ್ಲಿಸುವ ವಿಚಾರದಲ್ಲಿ ಪ್ರಶ್ನಿಸಿದ ಹಿರಿಯ ನಾಗರಿಕರೊಬ್ಬರ ಕೆನ್ನೆಗೆ ಗಾಂಜಾ ನಶೆಯಲ್ಲಿದ್ದ ಯುವಕ ಬಾರಿಸಿದ್ದು, ಏಟಿಗೆ … Read more

shivamogga traffic Violations / ₹11 ಸಾವಿರ ದಂಡ ಕಣ್ರಿ! / ನಿನ್ನೆ ವಿಡಿಯೋ ವೈರಲ್​, ಇವತ್ತು ರಶೀದಿ ಅಚ್ಚರಿ!

shivamogga traffic Violations

Shivamogga news / ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಸಂಚಾರ ಜಾಗೃತಿಯ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಇದರ ಬೆನ್ನಲ್ಲೆ  ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ, ಸಿಸಿ ಕ್ಯಾಮೆರಾ ಆಧಾರಿತ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ITMS) ತಂತ್ರಾಂಶದ ನೆರವಿನಿಂದ ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಮಾಲೀಕರೊಬ್ಬರಿಂದ ಬರೋಬ್ಬರಿ ₹11,000 ದಂಡ ಸಂಗ್ರಹಿಸಿದ್ದಾರೆ. shivamogga traffic Violations ದಿನಾಂಕ ಜೂನ್ 17, 2025ರಂದು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ … Read more

Sagara town police news today 16 / ರಸ್ತೆ ಬದಿ ಸಿಕ್ಕ ಶವ​/ ಪತಿ ವಿರುದ್ಧವೇ ದೂರು / ಸಾಗರ ಪೊಲೀಸರಿಂದ ಗ್ರಾಮ ಲೆಕ್ಕಿಗ ಸೇರಿ ಮೂವರ ಬಂಧನ ! ಏನಿದು

Sagara town police news today Sagara town police news sagara town police news

Sagara town police news today 16 / ಸಾಗರ ಟೌನ್​ನಲ್ಲಿ ನಿನ್ನೆ ಬೆಳಗ್ಗೆ ಪತ್ತೆಯಾಗಿದ್ದ ವ್ಯಕ್ತಿಯ ಶವದ ವಿಚಾರದಲ್ಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಷ್ಟೆ ಅಲ್ಲದೆ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.   ನಿನ್ನೆ ವಿಜಯನನಗರ ಬಡಾವಣೆಯ ಸಮೀಪ ಸಿಕ್ಕ ಮೃತದೇಹ  ಶಿವಪ್ಪನಾಯಕ ನಗರದ ಹೊಸ ಬಡಾವಣೆಯ ನಿವಾಸಿ, 44 ವರ್ಷದ ಸದಾನಂದ ಅವರದ್ದು ಎಂಬುದು ಗೊತ್ತಾಗಿತ್ತು. ಅವರ ಸಾವಿನ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರದಂದೇ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ … Read more

karnataka police news 06-06-2025 / ಬೆಂಗಳೂರು ಕಲ್ಕೆರೆ ಮಂಜನ ಕಾಲಿಗೆ ಶಿವಮೊಗ್ಗ ಜಯನಗರ ಪೊಲೀಸರ ಗುಂಡೇಟು!

karnataka police news Shivamogga Police Shoot Inter-State Thief

karnataka police news ಶಿವಮೊಗ್ಗದಲ್ಲಿ ಅಂತರರಾಜ್ಯ ಕಳ್ಳನ ಸೆರೆಗೆ ಗುಂಡೇಟು ಶಿವಮೊಗ್ಗದಲ್ಲಿ ಕುಖ್ಯಾತ ಅಂತರರಾಜ್ಯ ಕಳ್ಳ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಜಯನಗರ ಠಾಣೆ ಪೊಲೀಸರು ಇಂದು (ಗುರುವಾರ, ಜೂನ್ 5, 2025) ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಕಲ್ಕೆರೆ ಮೂಲದ 47 ವರ್ಷ ಮಂಜ, ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳಿವೆ. ಈತ  ಕಳೆದ ಕೆಲವು ದಿನಗಳಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ … Read more

shivamogga exclusive news / ಸಿಟಿಬಸ್​ಗೆ ಕಾರು ಡಿಕ್ಕಿ, ಮಹಿಳೆ ಕುತ್ತಿಗೆಗೆ ಕೈ ಹಾಕಿದ ಕಳ್ಳ, ದೇಗುಲದಲ್ಲೇ ನಡೀತು ಈ ಘಟನೆ

Lightning Strike Trading advertisement Current shock : Rippon pete Dasara Sports cyber crimeThreat case

shivamogga exclusive news ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ಹೀಗಿದೆ.  ಕಾರು ಬಸ್​ ಡಿಕ್ಕಿ ಶಿವಮೊಗ್ಗದಲ್ಲಿ ಬುಧವಾರ (ಜೂನ್ 3) ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಸಿಟಿ ಬಸ್‌ಗೆ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದೆ. ಈ ಘಟನೆ ಎಂಆರ್‌ಎಸ್‌‌ ಸರ್ಕಲ್​ ಸಮೀಪದ ನಡೆದಿದೆ, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನ ಹಿಂಭಾಗಕ್ಕೂ ಹಾನಿಯಾಗಿದೆ. ಅಪಘಾತದಿಂದಾಗಿ ರಸ್ತೆ ಮಧ್ಯೆ ನಿಂತಿದ್ದ ಕಾರನ್ನು ಸ್ಥಳೀಯರು … Read more

ಜೈಲಿಗೆ ಬಂತು 6 ಪ್ಯಾಕೆಟ್‌ ಪಾರ್ಸೆಲ್‌! | MKK ರೋಡ್‌ ರೌಡಿ ಹೆಸರಲ್ಲಿ ಲೇಡಿಸ್‌ ಹಲ್ಲೆ | ವಾಕ್‌ ಮಾಡ್ತಿದ್ದಾಗ ಆಘಾತ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 15, 2025 ‌‌ ‌‌ ಸುದ್ದಿ 1 | ವಾಕಿಂಗ್‌ ಹೋಗುತ್ತಿದ್ದಾಗ, ಹೊಡೆದು ಜೇಬಿನಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಹೋದ ಘಟನೆಯೊಂದು ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ರಾತ್ರಿ ಊಟ ಮುಗಿಸಿ ಇಲ್ಲಿನ ಶಿಕ್ಷಕರೊಬ್ಬರು ಅರವಿಂದ ನಗರದಿಂದ ಸೂರ್ಯ ಲೇಔಟ್‌ ಕಡೆಗೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸರು ಕೇಸ್‌ ದಾಖಲಿಸಿ ತನಿಖೆ … Read more

ನೇಣಿಗೆ ಶರಣಾದ 22 ವರುಷದ ಯುವತಿ | ಪತಿಯ ಮೇಲೆ ತವರಿನ ಅನುಮಾನ | ನಡೆದಿದ್ದೇನು?

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ 22 ವರುಷದ ಯುವತಿ ಸಾವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಕೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾಗಿದ್ದಾಳೆ ಎಂದು ಹೇಳಲಾಗಿದೆ. ಈ ಸಂಬಂದ ಯುವತಿಯ ಪತಿಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಯುವತಿಯ ಮನೆಯವರು ಈ ಸಂಬಂಧ ದೂರು ದಾಖಲಿಸಿದ್ದಾರೆ.  ಗಾಂಧಿಬಜಾರ್‌ ನಿವಾಸಿ ಆಗಿದ್ದ 22 ವರುಷದ ಗಗನಶ್ರೀ … Read more

ಶಿವಮೊಗ್ಗ RTO ಕಚೇರಿಯಲ್ಲಿ ಸಹೋದ್ಯೋಗಿ ಮೇಲೆ ಸೀನಿಯರ್‌ ಆಫೀಸರ್‌ ಹಲ್ಲೆ, ನಿಂದನೆ, ಬೆದರಿಕೆ!? ಏನಿದು FIR

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌  ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲಿ  ಅಧಿಕಾರಿಯೇ ಇನ್ನೊಬ್ಬ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರಾ? ಹೌದು ಎನ್ನುತ್ತಿದೆ ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌. ಪೊಲೀಸ್‌ ಎಫ್‌ಐಆರ್‌ ಪ್ರಕಾರ ನಡೆದ ಘಟನೆ ಮತ್ತು ಸಂತ್ರಸ್ತ ಅಧಿಕಾರಿಯ ಆರೋಪದ ವಿವರ ಹೀಗಿದೆ.  ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ (ಆರ್‌ಟಿಒ) ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ … Read more

ಶಿವಮೊಗ್ಗದಲ್ಲಿ ಹಾಸನ ವ್ಯಕ್ತಿಗೆ 5 ಲಕ್ಷ ದೋಖಾ | ಗೋಲ್ಡ್‌ ಕಾಯಿನ್‌ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 30, 2025 ‌‌  ಶಿವಮೊಗ್ಗ ಪೊಲೀಸರು ಚಿನ್ನದ ನಾಣ್ಯದ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಕಲಿ ಚಿನ್ನದ ನಾಣ್ಯಕೊಟ್ಟು ಹೊರಜಿಲ್ಲೆ ಹಾಗೂ ಹೊರರಾಜ್ಯದ ವ್ಯಕ್ತಿಗಳಿಗೆ ಮೋಸ ಮಾಡಿರುವ ಆರೋಪ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ವಿವಿಧ ತಾಲ್ಲೂಕುಗಳಲ್ಲಿ ದಾಖಲಾದ ಎಫ್‌ಐಆರ್‌ ಪೈಕಿ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಕೇಸ್‌ ಇದೀಗ ಇತ್ಯರ್ಥ ಕಂಡಿದೆ. ಇಲ್ಲಿನ ಅಧಿಕಾರಿಗಳು ಸೊರಬ ತಾಲ್ಲೂಕಿನ ಆರೋಪಿಯೊಬ್ಬನನ್ನು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು