karehalli Saint Anthony / ಕಾರೇಹಳ್ಳಿ ಸಂತ ಅಂತೋಣಿ ಪುಣ್ಯಕ್ಷೇತ್ರದಲ್ಲಿ ವಾರ್ಷಿಕೋತ್ಸವ

 karehalli Saint Anthony

 karehalli Saint Anthony ಭದ್ರಾವತಿ: ಕಾರೇಹಳ್ಳಿ ಸಂತ ಅಂತೋಣಿ ಪುಣ್ಯಕ್ಷೇತ್ರದಲ್ಲಿ ವೈಭವದ ವಾರ್ಷಿಕ ಜಾತ್ರಾ ಮಹೋತ್ಸವ ಭದ್ರಾವತಿ: ತಾಲ್ಲೂಕಿನ ಕಾರೇಹಳ್ಳಿಯಲ್ಲಿರುವ ಸಂತ ಅಂತೋಣಿ ಪುಣ್ಯಕ್ಷೇತ್ರದಲ್ಲಿ  ನಿನ್ನೆ ದಿನ ಶುಕ್ರವಾರ ವಾರ್ಷಿಕ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ನೂರಾರು ಭಕ್ತರು ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು, ಮೊಂಬತ್ತಿಗಳನ್ನು ಬೆಳಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ಭಕ್ತಿಭಾವದಿಂದ ನಡೆದ ಈ ಆಚರಣೆಗಳು ದೇವಾಲಯದ ವಾತಾವರಣಕ್ಕೆ ಆಧ್ಯಾತ್ಮಿಕ ಮೆರಗು ತಂದವು. ಶಿವಮೊಗ್ಗ … Read more

bhadra left canal ಭದ್ರಾ ಎಡದಂಡೆಯಲ್ಲಿ ಸ್ಲೋಸ್​ ಗೇಟ್ ಕಾಮಗಾರಿ! ಡಾ.ಕೆ.ಪಿ.ಅಂಶುಮಂತ್ ಪರಿಶೀಲನೆ ! ಏನೆಲ್ಲಾ ನಡೆಯುತ್ತಿದೆ

bhadra left canal

bhadra left canal ಭದ್ರಾ ಡ್ಯಾಂ ಕಾಮಗಾರಿಗಳ ಪರಿಶೀಲಿಸಿದ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ),  ಅಧ್ಯಕ್ಷರಾದ ಡಾ|| ಕೆ.ಪಿ. ಅಂಶುಮಂತ್ ಅವರು ಬಿ.ಆರ್. ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಡ್ಯಾಂಗೆ ಭೇಟಿ ನೀಡಿ, ನಡೆಯುತ್ತಿರುವ ಸ್ಲೂಸ್​ ಗೇಟ್​ ಕಾಮಗಾರಿಯನ್ನು ಪರಿಶೀಲಿಸಿದರು. ಭದ್ರಾ ಡ್ಯಾಂನಲ್ಲಿ ಪ್ರಗತಿಯಲ್ಲಿರುವ ಎಡದಂಡೆ ನಾಲೆಯ ಸ್ಲೂಸ್ ಗೇಟ್ ಕಾಮಗಾರಿಯನ್ನು ಅವರು ಕೂಲಂಕುಷವಾಗಿ ಪರಿವೀಕ್ಷಿಸಿದರು. ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ, ಅವರು … Read more

malnad short news today 11-06-2025 / ಸಿಗಂದೂರಲ್ಲಿ ಪ್ರವಾಸಿಗ ಮಾಡಿದ್ದೇನು? / ಭದ್ರಾವತಿಗೆ ಗುಡ್​ ನ್ಯೂಸ್​/ ಶಿವಮೊಗ್ಗದಲ್ಲಿ ಮತ್ತೆ ಖಾಕಿ ಏರಿಯಾ ಡಾಮಿನೇಷನ್​

Lightning Strike Trading advertisement Current shock : Rippon pete Dasara Sports cyber crimeThreat case

malnad short news today ಸಾಗರ: ಸಿಗಂದೂರು ಸೇತುವೆಯ (Bridge) ಅಂಬಾರಗೋಡ್ಲು ಭಾಗದಲ್ಲಿ ಗೇಟ್‌ ಸಿಬ್ಬಂದಿಗೆ ಈಚೆಗೆ ಪ್ರವಾಸಿಗರೊಬ್ಬರು ಮಚ್ಚು ತೋರಿಸಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಸಹ ವಿಚಾರಣೆ ನಡೆಸಿದ್ದು ಲಭ್ಯ ಮಾಹಿತಿ ಪ್ರಕಾರ, ನಡೆದ ಘಟನೆ ಸಂಬಂಧ ಕೇಸ್​ ದಾಖಲಾಗಿಲ್ಲ.  ಧಾರವಾಡ ಮೂಲದ ಪ್ರವಾಸಿಗನೊಬ್ಬ ಕುಟುಂಬ ಸಹಿತ ಕಾರಿನಲ್ಲಿ ಸಿಗಂದೂರಿಗೆ ಬಂದಿದ್ದರು. ಕಾರುಗಳನ್ನು ಸರದಿಯಲ್ಲಿ ಬಿಡುವ ವಿಚಾರದಲ್ಲಿ ಗೇಟ್ ಸಿಬ್ಬಂದಿ ಹಾಗೂ ಪ್ರವಾಸಿಗನ ನಡುವೆ ಜಗಳವಾಗಿದೆ. ಈ ಸಂದರ್ಭ ಪ್ರವಾಸಿಗ ಕಾರಿನಲ್ಲಿದ್ದ … Read more

bhadravati news today 09-06-25: ರೈಲ್ವೆ ಹಳಿಗಳ ಮೇಲೆ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ

Lightning Strike Trading advertisement Current shock : Rippon pete Dasara Sports cyber crimeThreat case

bhadravati news today : ರೈಲ್ವೆ ಹಳಿಗಳ ಮೇಲೆ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ ಭದ್ರಾವತಿ | ಭದ್ರಾವತಿಯ ಗುಂಡಪ್ಪ ಶೆಡ್ ರೈಲ್ವೆ ಟ್ರ್ಯಾಕ್ ಬಳಿ ರೈಲ್ವೆ ಹಳಿಗಳ ಮೇಲೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ ಸುಮಾರಿಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳೀಯರು ಶವ ಪತ್ತೆ ಹಚ್ಚಿದ ನಂತರ ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ … Read more

800 year old bhootappana temple theft / 800 ವರ್ಷದ ಹಳೆಯ ದೇಗುಲದಲ್ಲಿ ಕಳ್ಳತನ

800 year old bhootappana temple theft shivamogga

800 year old bhootappana temple theft shivamogga / 800 ವರ್ಷಗಳ ಇತಿಹಾಸದ ಭೂತಪ್ಪನ ದೇವಾಲಯದಲ್ಲಿ ವಿಗ್ರಹ ಹಾಗೂ ಹುಂಡಿ ಹಣ ಕಳ್ಳತನ Bhadravati news today / ಶಿವಮೊಗ್ಗ ಜಿಲ್ಲೆ, ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಳೆ ನಗರದಲ್ಲಿರುವ ಸುಮಾರು 800 ವರ್ಷಗಳ ಇತಿಹಾಸ ಪ್ರಸಿದ್ಧ ಭೂತಪ್ಪನ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬೀಗ ಮುರಿದು, ಗ್ರಿಲ್ ಕತ್ತರಿಸಿ ಒಳನುಗ್ಗಿ, ಅಲ್ಲಿ ಇರಿಸಲಾಗಿದ್ದ ಗಣಪತಿ ವಿಗ್ರಹ ಮತ್ತು ಶನಿದೇವರ ವಿಗ್ರಹಗಳ ಜೊತೆಗೆ ಮೂರು ವರ್ಷಗಳಿಂದ … Read more

power cut mescom information / ಇವತ್ತು ಇಲ್ಲೆಲ್ಲಾ ಕರೆಂಟ್ ಇರಲ್ಲ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

power cut mescom information ಭದ್ರಾವತಿ: ಜೂನ್ 5 ರಂದು ವಿದ್ಯುತ್ ವ್ಯತ್ಯಯ ಭದ್ರಾವತಿಯ ಘಟಕ 2 ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ, ಜೂನ್ 5, 2025 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ: ಎಲ್ಲೆಲ್ಲಿ ಕರೆಂಟ್​ ಇರಲ್ಲ ಸಿ.ಎನ್. ರಸ್ತೆ ರಂಗಪ್ಪ ಸರ್ಕಲ್ ಮಾರ್ಕೆಟ್ ಬಸವೇಶ್ವರ ವೃತ್ತ ಎನ್‌ಎಸ್‌ಟಿ ರೋಡ್ ಭೂತನಗುಡಿ ಮಾಧವನಗರ … Read more

shivamogga 112 news today / ಮದುವೆ ಮಾತು ತಪ್ಪಿದ್ದಕ್ಕೆ ERV ಎಂಟ್ರಿ! / ಏನೆಲ್ಲಾ ಮಾಡ್ತಾರೆ ಗೊತ್ತಾ ಇವರು!

shivamogga 112 news today

shivamogga 112 news today / ಶಿವಮೊಗ್ಗ ಜಿಲ್ಲೆಯಲ್ಲಿ 112 ಪೊಲೀಸರು ಸದಾ ಕಾಲ ಜನರ ಸೇವೆಗೆ ಎಂದು ಓಡಾಡುತ್ತಿರುತ್ತಾರೆ. ಅವರಿಗೆ ಎದುರಾಗುವ ಸವಾಲುಗಳು ಅಚ್ಚರಿ ಮೂಡಿಸುತ್ತದೆ. ಮನೆ ಮನೆ ಕಥೆಯ ಸಮಸ್ಯೆಗಳನ್ನು ಅವರು ಹೇಗೆ ಇತ್ಯರ್ಥ ಪಡಿಸುತ್ತಾರೆ ಎಂಬುದನ್ನು  ಸಂಕ್ಷಿಪ್ತವಾಗಿ  ಒದಗಿಸುವ ಮಲೆನಾಡು ಟುಡೆ ಸುದ್ದಿ ವಿಭಾಗದ ಇವತ್ತಿನ ವರದಿ ಹೀಗಿದೆ.  ಸುದ್ದಿ : 1 ಮದುವೆಯಾಗುವುದಾಗಿ ನಂಬಿಸಿ ಮೋಸ 112 ಎಂಟ್ರಿ shivamogga 112 news today / ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು … Read more

shivamogga bhadravathi news 3 / ಮೇವಿನೊಳಗೆ ಇತ್ತು ಸ್ಫೋಟಕ! ಹಸು ಸಾವು! / ವಿವಾಹಿತೆ ಆತ್ಮಹತ್ಯೆ / ಇನ್ನಷ್ಟು ಸುದ್ದಿಗಳು

Railway technical inspectionpolice register a POCSO case against a 55-year-old man Cyber crimeostponed bsy case to september 2 Shivamogga District Court

shivamogga bhadravathi news ಭದ್ರಾವತಿ ತಾಲ್ಲೂಕು ಮೂಲಕಟ್ಟೆ ಗ್ರಾಮದಲ್ಲಿ ಮೇಯುತ್ತಿದ್ದ ಹಸುವು, ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿದೆ. ಇನ್ನೆರಡು ಹಸುಗಳು ಗಾಯಗೊಂಡಿವೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಹಂದಿ ಹೊಡೆಯಲು ಬಳಸಿದ್ದ ಸ್ಫೋಟಕ ಸಿಡಿದಿದೆ ಎನ್ನಲಾಗುತ್ತಿದೆ. ಪೇಪರ್​ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳವನ್ನು ಸೀಲ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ವಿಷಯ ತಿಳಿದುಬಂದಲ್ಲಿ. ಇದು ಅಕಸ್ಮಾತ್ ಸ್ಫೋಟವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬುದನ್ನು ನಿರ್ಧರಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.   shivamogga bhadravathi news / … Read more

shivamogga suddi ಬೈಕ್​ ಏರಲು ಹೊರಟಾಗ ಹಾರ್ಟ್ ಅಟ್ಯಾಕ್ ಆಯ್ತು! / ಬೀದಿಯಲ್ಲಿದ್ದ ಮಹಿಳೆ ಮಗು ರಕ್ಷಣೆ / ವಿವಾಹಿತೆ ಸಾವು! 4 ಸುದ್ದಿ!

shivamogga suddi

shivamogga suddi  ಹೊಸನಗರ, 29  ಮೇ 2025: ತಾಲ್ಲೂಕಿನ ಕಾರಣಗಿರಿ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ.ಎನ್. ರವಿಕುಮಾರ್ (45) ಹೃದಯಾಘಾತದಿಂದ ಮೃತರಾಗಿದ್ದಾರೆ. ಬುಧವಾರ ಬೆಳಿಗ್ಗೆ ಹೊಸನಗರದ ಒಂದು ಹೋಟೆಲ್ನಲ್ಲಿ ತಿಂಡಿ ಸೇವಿಸಿದ ಬಳಿಕ ಬೈಕ್ ಹತ್ತುತ್ತಿದ್ದ ಅವರಿಗೆ ಹೃದಯಾಘಾತ ಸಂಭವಿಸಿತು. ಸ್ಥಳೀಯರು ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ತರಲು ಪ್ರಯತ್ನಿಸಿದರೂ ಚಿಕಿತ್ಸೆ ನಡೆಸಲಾಗಲಿಲ್ಲ. ಚಿತ್ರದುರ್ಗದ ಮೂಲದ ರವಿಕುಮಾರ್ ಅವಿವಾಹಿತರಾಗಿದ್ದು, ಕಳೆದ ವರ್ಷದಿಂದ ಕಾರಣಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.  shivamogga suddi  ಭದ್ರಾವತಿ: ವಿವಾಹಿತೆ ಅನುಮಾನಾಸ್ಪದ ಸಾವು … Read more

Visvesvaraya Iron and Steel Limited reopen / ವಿಐಎಸ್​ಎಲ್​ ಪುನರಾರಂಭಕ್ಕೆ ₹10 ಸಾವಿರ ಕೋಟಿ ಪ್ಲಾನ್!

Visvesvaraya Iron and Steel Limited reopen

Visvesvaraya Iron and Steel Limited reopen ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಪುನರುಜ್ಜೀವನಕ್ಕೆ ಹೊಸ ಯೋಜನೆ ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಹಮ್ಮಿಕೊಂಡಿದೆ. ಕೇಂದ್ರದ ಬೃಹತ್ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಕಾರ್ಖಾನೆಯ ಪುನರ್ ನಿರ್ಮಾಣಕ್ಕಾಗಿ ₹8,000 ರಿಂದ ₹10,000 ಕೋಟಿ ಹೂಡಿಕೆ ಮಾಡಲು ಯೋಜನೆ ರೂಪುಗೊಳ್ಳುತ್ತಿದೆ  ಎಂದಿದ್ದಾರೆ. ಈ ಸಂಬಂಧ  ವಿಸ್ತೃತ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು