ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ! ಏನೆಲ್ಲಾ ವಿಶೇಷ!? ಸೆಕ್ಯುರಿಟಿ ಹೇಗಿದೆ ಗೊತ್ತಾ?

ಮಲೆನಾಡು ಟುಡೆ ಸುದ್ದಿ, ಭದ್ರಾವತಿ, ಸೆಪ್ಟೆಂಬರ್ 4 2025 :  ಶಿವಮೊಗ್ಗ ಜಿಲ್ಲೆಯ ಪ್ರಮುಖ ಗಣಪತಿಗಳಲ್ಲಿ ಒಂದಾದ ಭದ್ರಾವತಿ ತಾಲ್ಲುಕು ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ 53ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನಾ ಮೆರವಣಿಗೆ ಇಂದು ನಡೆಯಲಿದೆ.  ಅರಳಿದ ಕಮಲದ ಮೇಲೆ ವಿನಾಯಕ ಮೂರ್ತಿಯನ್ನು ಈ ಸಲ ಪ್ರತಿಷ್ಠಾಪಿಸಲಾಗಿದೆ.  ಕಲಾವಿದ ರಂಗಪ್ಪ ಕುಟುಂಬದವರು ತಯಾರು ಮಾಡಿದ್ದ 6 ಅಡಿ ಎತ್ತರದ ಮೂರ್ತಿಯನ್ನುಇವತ್ತು ವಿಶೇಷ … Read more

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಬೆಂಗಳೂರಿನ ಲೇಡಿ ಸೇರಿ ಇಬ್ಬರು ಅರೆಸ್ಟ್!

Bengaluru Duo Arrested in gold theft case in Bhadravathis Paper Town

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ. ಬಂಧಿತರ ಪೈಕಿ ಓರ್ವ ಮಹಿಳೆ ಸಹ ಇದ್ದಾಳೆ. ಈ ಇಬ್ಬರಿಂದ  ₹7.82 ಲಕ್ಷ ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಕಳೆದ ಆಗಸ್ಟ್ 18, 2025 ರಂದು ಪೇಪರ್ ಟೌನ್‌ 5ನೇ ವಾರ್ಡ್‌ನಲ್ಲಿನ ನಿವಾಸಿ ಚಂದ್ರಮ್ಮ ಎಂಬುವರ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಯಾವೆಲ್ಲಾ ತಾಲ್ಲೂಕುಗಳಿಗೆ ಇಂದು ರಜೆ ನೀಡಲಾಗಿದೆ !

Shimoga School Holiday Shivamogga rain holiday, Hosanagara schools closed, Sagar colleges holiday, Karnataka rain news, school holiday due to rain, anganwadi holiday Shivamogga, July 5 holiday, Shivamogga district administration, heavy rain warning school leave today in news july 04 Heavy Rain School Holiday school leave sagara hosanagara

ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದೆ. ಈ ಸಂಬಂದ ಇಲ್ಲಿವರೆಗಿನ ಮಾಹಿತಿ ಪ್ರಕಾರ, ನಾಲ್ಕು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಗೊತ್ತಾಗಿದೆ.  ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ತಾಪಮಾನ ಬಹಳಷ್ಟು ಕುಗ್ಗಿದೆ. ಹಾಗೂ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ಆರೋಗ್ಯ ಹದಗೆಡುವ ಆತಂಕವೂ ಮನೆ ಮಾಡಿದೆ. ಇತ್ತ ಇವತ್ತು ಮಳೆಯ ಆರ್ಭಟ ಹೆಚ್ಚಿರುವ ಮುನ್ಸೂಚನೆ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ … Read more

ಜಾತಿ ನಿಂದನೆ! ಮೂವರಿಗೆ ನಾಲ್ಕು ವರ್ಷ ಶಿಕ್ಷೆ! ಎಚ್ಚರಿಕೆ?

Court Sentences in  Caste Abuse case  Bhadravathi court verdict case

Court Sentences in  Caste Abuse case  ಶಿವಮೊಗ್ಗ, malenadu today news : August 24 2025, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣದಲ್ಲಿ ನಾಲ್ವರಿಗೆ ಶಿಕ್ಷೆಯಾಗಿದೆ. ಮೂವರು ಆರೋಪಿಗಳಿಗೆ ನ್ಯಾಯಾಲಯವು ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.   ದಿನಾಂಕ 11/08/2018 ರಂದು ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಇಲ್ಲಿನ  ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ  ಶ್ರೀಧರ, ಮೋಹನ್ ಮತ್ತು ಹರೀಶ್ ಹಾಗೂ ಮನು ಎಂಬ ಆರೋಪಿಗಳು  … Read more

ಭದ್ರಾವತಿ : ಗಂಡನ ಕೊಂದು ಭದ್ರಾ ನದಿಗೆ ಎಸೆದ ಕೇಸ್ : ಶಿಕ್ಷಕಿ & ಪ್ರಿಯಕರನಿಗೆ ಮರಣದಂಡನೆ!

Bhadravathi Court Death Sentence: Teacher,

Bhadravathi Court Death Sentence Teacher  ಭದ್ರಾವತಿ, malenadu today news : August 23 2025 : ಮಹತ್ವದ ಪ್ರಕರಣವೊಂದರಲ್ಲಿ ಭದ್ರಾವತಿ ಕೋರ್ಟ್ ಆರೋಪಿಗಳಿಬ್ಬರಿಗೆ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿ ಇಬ್ಬರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಪ್ರಕರಣದ ವಿವರವನ್ನು ಗಮನಿಸುವುದಾದರೆ, ವಿವರ ಇಲ್ಲಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾಗಿರುವ ಪ್ರಕರಣ ಇದಾಗಿ. ಐಪಿಸಿ ಸೆಕ್ಷನ್​ 302,201,34 ಅಡಿಯಲ್ಲಿ ದಾಖಲಾಗಿದ್ದ ಕೇಸ್​ನಲ್ಲಿ, ಅಜಾದ್ ಅಹಮದ್ ಎಂಬವರು ದೂರು ನೀಡಿದ್ದರು. … Read more

ಕಮಿಟಿಗಳಿಗೆ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಕಡ್ಡಾಯ ಸೇರಿದಂತೆ ಎಸ್​ಪಿ 13 ಸೂಚನೆ

shivamogga sp instruction to festival

shivamogga sp instruction to festival ಶಿವಮೊಗ್ಗ, malenadu today news : August 20 2025 : ಶಿವಮೊಗ್ಗ ಪೊಲೀಸ್ ಇಲಾಖೆ ಹಬ್ಬಗಳಿಗೆ ನಿರಂತರ ಸಿದ್ದತೆಗಳನ್ನು ನಡೆಸಿದೆ. ಇದರ ನಡುವೆ ಸರಣಿಯಾಗಿ ನಡೆಸ್ತಿರುವ ಶಾಂತಿಸಭೆಯಲ್ಲಿ ಪೊಲೀಸ್ ಇಲಾಖೆ ಒಂದಲ್ಲ ಒಂದು ಹೊಸ ವಿಚಾರಗಳನ್ನು ಹೇಳುತ್ತಿದೆ. ಈ ನಡುವೆ ಇವತ್ತು ದಿನಾಂಕಃ 20-08-2025 ರಂದು ಡಿಎಆರ್​ ಸಭಾಂಗಣದಲ್ಲಿ ನಡೆಸಿದ ಪ್ರಮುಖ ಸಭೆಯಲ್ಲಿ ಎಸ್​ಪಿ ಮಿಥುನ್ ಕುಮಾರ್ ಮಹತ್ವದ ಮತ್ತೊಂದು ಸೂಚನೆ ನೀಡಿದ್ದಾರೆ.  ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ … Read more

ತೋಟದ ಪಕ್ಕ ಹರಿಯುವ ಕಾಲುವೆಯಲ್ಲಿ ಮಹಿಳೆ ಬಾಡಿ ಪತ್ತೆ! ಏನಿದು ಪ್ರಕರಣ!?

bhadravathi Rural Police, Shivamogga district news, ಭದ್ರಾವತಿ ಕೊಲೆ, ಕೊಳೆತ ಹೆಣ, ಮಹಿಳೆ ಶವ ಪತ್ತೆ, ಶಿವಮೊಗ್ಗ ಅಪರಾಧ ಸುದ್ದಿ

Mysterious  ಶಿವಮೊಗ್ಗ, malenadu today news : ಭದ್ರಾವತಿಯ ತಾಲ್ಲೂಕುನಲ್ಲಿ ಆತಂಕಕಾರಿ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಬುಧವಾರ ಇಲ್ಲಿನ ಮಜ್ಜಿಗೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅದು ಸಹ ಅರೆನಗ್ನ ಹಾಗೂ ಕೊಳೆತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ತೀವ್ರ ಅನುಮಾನ ಭರಿತವಾದ ಚರ್ಚೆಗೆ ಕಾರಣವಾಗಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಜರ್ ಮುಗಿಸಿ ಪ್ರಕರಣ ದಾಖಲಿಸಿದ್ದಾರೆ.  ಮೃತದೇಹದ ಗುರುತು ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  … Read more

ಚಂದ್ರಗುತ್ತಿಯಲ್ಲಿ ಯುವತಿ..?, ಶ್ರೀಗಂಧದ ತುಂಡು…, ವಿದ್ಯುತ್ ಕಂಬಕ್ಕೆ ಲಾರಿ… ದಿನದ ಘಟನೆಗಳು

Snake Bite Teen Gives Birth  in Shivamogga Karnataka Ayanuru Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News

news from shivamogga, soraba, bhadravati Shivamogga, malenadutoday news August 12 2025 :  ಶ್ರೀಗಂಧದ ಮರಗಳನ್ನು ಕಡಿದು ಮಾರಾಟ (selling) ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹ 15,000 ಮೌಲ್ಯದ 3.520 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.  ಚಂದ್ರಗುತ್ತಿ ದೇವಾಲಯದ ಬಳಿ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ  ಸೊರಬ ತಾಲೂಕಿನ ಪ್ರಸಿದ್ಧ ಚಂದ್ರಗುತ್ತಿ ದೇವಾಲಯದ ಬಳಿ … Read more

ಭದ್ರಾವತಿ, ಸಾಗರ, ಶಿವಮೊಗ್ಗ! 4 ಘಟನೆಗಳ ಶಾರ್ಟ್​ ನ್ಯೂಸ್!

today shivamogga short news august 09

today shivamogga short news august 09 ಶಿವಮೊಗ್ಗ, malenadu today news , August 06 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಮಲೆನಾಡು ಟುಡೆ ಚಟ್​ಪಟ್ ನ್ಯೂಸ್ ವಿವರ ನಿಮ್ಮ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಪೊಲೀಸರ ಎಂಟ್ರಿ! ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವಕರು ಜನರು ಓಡಾಡು ಸ್ಥಳದಲ್ಲಿಯೇ ಮದ್ಯಪಾನ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಸ್ಥಳೀಯರು 112ಗೆ ಕರೆ ಮಾಡಿ … Read more

ಶಿವಮೊಗ್ಗಕ್ಕೆ ಬಂದ ಹೊಸ ಪೊಲೀಸ್ ಅಧಿಕಾರಿ! ಇನ್ನಷ್ಟು ಇಂಟರ್​ಸ್ಟಿಂಗ್ ಸುದ್ದಿ!

new officer to shivamogga police

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದ ಚಟ್​ಪಟ್ ನ್ಯೂಸ್ ಹೀಗಿದೆ.  officer /ಹೊಸ ಎಎಸ್​ಪಿ ಅಧಿಕಾರ ಸ್ವೀಕಾರ ಶಿವಮೊಗ್ಗ :  ವರ್ಗಾವಣೆಗೊಂಡಿದ್ದ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಅನಿಲ್​ ಕುಮಾರ್ ಭೂಮರೆಡ್ಡಿಯವರ ಸ್ಥಳಕ್ಕೆ ಇದೀಗ ಎಸ್. ರಮೇಶ್ ಕುಮಾರ್ ಆಗಮಿಸಿದ್ದಾರೆ. ಈ ಸಂಬಂಧ ಇವತ್ತು ಅಧಿಕಾರ ಸ್ವೀಕರಿಸಿದ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ರವರಿಂದ ಶಿವಮೊಗ್ಗ ಜಿಲ್ಲೆ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.  ಆನವಟ್ಟಿಯಲ್ಲಿ ಪೊಲೀಸ್ ಸಭೆ  ಇತ್ತ ಗೌರಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು