ಶಿವಮೊಗ್ಗದಿಂದ ಭದ್ರಾವತಿಗೆ ಹೋಗ್ತಿದ್ದವನಿಗೆ ಡೈರಿ ಸರ್ಕಲ್ ಬಳಿ ಅಚ್ಚರಿ! ಹೋಂಡಾ ಆಸೆಂಟ್ ಕಾರಲ್ಲಿ ಬಂದು ಹಾರ್ನೆಟ್ ಬೈಕ್ ದರೋಡೆ

 Bhadravathi Police

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಬೈಕ್​ನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಆತನ ಬೈಕ್​ ಕಿತ್ತುಕೊಂಡು ಹೋಗಲಾಗಿದೆ. ಡಿಸೆಂಬರ್​ 06 ರಂದು ನಡೆದ ಘಟನೆ ಸಂಬಂಧ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಭದ್ರಾವತಿ ಮಾಚೇನಹಳ್ಳಿ ಸಮೀಪ ಈ ಘಟನೆ ನಡೆದಿದ್ದು, ಶಿವಮೊಗ್ಗ ನಗರದಿಂದ ಭದ್ರಾವತಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬೈಕ್ ಸವಾರನನ್ನು ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ  ಆತನ ಬೈಕ್​ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ.  ಪತ್ನಿ ವಿಚಾರದಲ್ಲಿ ಪತಿರಾಯನಿಗೆ … Read more

ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

today shivamogga news

ಡಿಸೆಂಬರ್,04, 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳು ಇವತ್ತಿನ ಸಂಕ್ಷಿಪ್ತ ವರದಿಯಲ್ಲಿ    ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ ತುಂಗಾನಗರದಲ್ಲಿ ಬೈಕ್ ಮತ್ತು ಕಾರ್ ಅಪಘಾತ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಸ್ತಳಕ್ಕೆ ಬಂದ ಇಆರ್‌ವಿ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಅಪಘಾತಕ್ಕೆ … Read more

VISL ಭವಿಷ್ಯ? ನ. 29-30 ರಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ! ಕೇಂದ್ರ ಸಚಿವರ ಶಿವಮೊಗ್ಗ ಭದ್ರಾವತಿ ಪ್ರವಾಸದ ವೇಳಾಪಟ್ಟಿ

ಹೆಚ್.ಡಿ. ಕುಮಾರಸ್ವಾಮಿ, ಶಿವಮೊಗ್ಗ ಪ್ರವಾಸ, ಭದ್ರಾವತಿ VISL, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, VISL ಪುನಶ್ಚೇತನ, ಕುಮಾರಸ್ವಾಮಿ ಕಾರ್ಯಕ್ರಮ, ಮಲೆನಾಡು ಸುದ್ದಿ, ಶಿವಮೊಗ್ಗ ನ್ಯೂಸ್

kumaraswamy visit visl and shivamogga  : ನವೆಂಬರ್ 28, 2025 : ಮಲೆನಾಡು ಟುಡೆ ಸುದ್ದಿ :  ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗ ಹಾಗೂ ಭದ್ರಾವತಿಗೆ ಭೇಟಿ ನೀಡುತ್ತಿದ್ದಾರೆ. ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ? ಕುಮಾಸ್ವಾಮಿಯವರು ನವೆಂಬರ್ 29 ಮತ್ತು 30, 2025 ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಗೆ ಬರುತ್ತಿರುವ … Read more

ಭದ್ರಾವತಿಯ ಕುಟುಂಬಕ್ಕೆ ₹10 ಲಕ್ಷ ನೀಡಿದ ಶಿವಮೊಗ್ಗ ಕೆಎಸ್​ಆರ್​ಟಿಸಿ ವಿಭಾಗ

KSRTC Shimoga Division paid 10 lakh compensation to the family of 19-year-old Hemavathi, who died in a bus accident on Oct 22, 2024. DC Naveen T.R. handed over the cheque.

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ :   ಬಸ್‌ನಿಂದ ಬಿದ್ದು ಮೃತಪಟ್ಟ ಹೇಮಾವತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಚೆಕ್ ಹಸ್ತಾಂತರ ಕರಾರಸಾ ನಿಗಮದಿಂದ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು   ಶಿವಮೊಗ್ಗ-ಭದ್ರಾವತಿ ನಡುವಿನ ಮಾರ್ಗದಲ್ಲಿ ಸಂಭವಿಸಿದ ದುರಂತವೊಂದಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಸಂತ್ರಸ್ತರ ಕುಟುಂಬಕ್ಕೆ ಕೆಎಸ್​ಆರ್​ಟಿಸಿ ಪರಿಹಾರ ಒದಿಗಿಸಿದೆ. KSRTC ಬಸ್​ನಲ್ಲಿ ಸಂಭವಿಸಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಹಳೇ ಭಂಡಾರಹಳ್ಳಿ ಗ್ರಾಮದ ನಿವಾಸಿ ಕುಮಾರಿ ಹೇಮಾವತಿ (19) ಅವರ … Read more

ಭದ್ರಾವತಿಯಲ್ಲಿ ಪೊಲೀಸ್ ಮೇಲೆ ಹಲ್ಲೆ! ಪೇಪರ್ ಟೌನ್​ನಲ್ಲಿ 3 ಕೇಸ್ !ಇಲ್ಲಿವರೆಗೂ ಏನೆಲ್ಲಾ ಆಯ್ತು!

paper town police station

ನವೆಂಬರ್ 10 2025  ಮಲೆನಾಡು ಟುಡೆ ಸುದ್ದಿ :  ಪೇಪರ್​ ಟೌನ್​  ಪೊಲೀಸ್ ಠಾಣೆ ವ್ಯಾಪ್ತಿ ಯ ಸುರುಗೀತೋಪು ಬಡಾವಣೆಯ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪು ಗಳ ನಡುವೆ ಗಲಭೆ ನಡೆದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸ ಲಾಗಿದೆ. ಈ ಕುರಿತಂತೆ ದೂರು, ಪ್ರತಿ ದೂರು ಸೇರಿದಂತೆ ಒಟ್ಟು 3 ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್​ಗಳು ಎಲ್ಲೆಲ್ಲಿ ಇವೆ!? ಸುರುಗಿತೋಪಿನ ಅನ್ನಪೂರ್ಣೇಶ್ವರಿ ಯುವಕರ ಸಂಘ ದೀರ್ಘಕಾಲ ಕೂರಿಸಿದ್ದ ಗಣಪತಿಯ ವಿಸರ್ಜನೆ … Read more

ಟಿಪ್ಪುನಗರ ಶಾದಾಬ್, ದಾವಣಗೆರೆ ಶಾಬಾಜ್​ ಅರೆಸ್ಟ್! ಭದ್ರಾವತಿ ಪೊಲೀಸರಿಂದ14 ಬೈಕ್ ಸೀಜ್​!

Bhadravathi Police Bust Bike Theft Gang, Recover 14 Stolen Two-Wheelers

ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ :  ಭದ್ರಾವತಿ ಪೊಲೀಸರು ಈ ಸಲ ದೊಡ್ಡಬೇಟೆಯಾಡಿದ್ದಾರೆ.  ಇಬ್ಬರು ಬೈಕ್​ ಕಳ್ಳರನ್ನ ಬಂಧಿಸಿದ್ದಾರಷ್ಟೆ ಅಲ್ಲದೆ ಅವರಿಂದ ಹಲವು ಪ್ರಕರಣಗಳನ್ನು ಬಾಯಿಬಿಡಿಸಿದ್ದಾರೆ. ಭದ್ರಾವತಿ : ಕೊಲೆಗೆ ಸುಪಾರಿ ಆಫರ್: ತಿರಸ್ಕರಿಸಿದ ಯುವಕನಿಗೆ ಜೀವಬೆದರಿಕೆ ಬೈಕ್ ಕಳ್ಳರ ಗ್ಯಾಂಗ್ ಭೇದಿಸಿದ ಭದ್ರಾವತಿ ಪೊಲೀಸರು ಬೈಕ್​ ಕಳ್ತನ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಇಲ್ಲಿನ ಓಲ್ಡ್​ ಟೌನ್​ ಪೊಲೀಸರು ಒಟ್ಟು 14 ಬೈಕ್‌ ಸೀಜ್​ ಮಾಡಿದ್ದಾರೆ.   ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ … Read more

ಭದ್ರಾವತಿ : ಮಾಲೀಕನ ಸಾವಿನಿಂದ ನೊಂದು ಪ್ರಾಣಬಿಟ್ಟ ಶ್ವಾನ

Dog Passes Away

Dog Passes Away ಭದ್ರಾವತಿ: ನಾಯಿ ಎಂದರೇ ಹಾಗೆಯೇ ನಿಯತ್ತಿನ ಪ್ರಾಣಿ. ಒಮ್ಮೆ ತನ್ನ ಮಾಲೀಕನನ್ನು ಹಚ್ಚಿಕೊಂಡರೆ ಅವುಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಮಾಲೀಕರನ್ನು ರಕ್ಷಿಸಲು ಸಿದ್ದವಿರುತ್ತವೆ. ಹಾಗೆಯೇ ಮಾಲೀಕರಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ಅದರಿಂದ ನೊಂದು  ಕೆಲವೊಮ್ಮೆ ತನ್ನ ಪ್ರಾಣವನ್ನು ತ್ಯಾಗಮಾಡುತ್ತವೆ, ಅದಕ್ಕೆ ನಿದರ್ಶನ ಎಂಬಂತೆ ಭದ್ರಾವತಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮಾಲೀಕನ ಸಾವಿನ ಸುದ್ದಿ ತಿಳಿದು ಶ್ವಾನವೊಂದು ಸಹ ಪ್ರಾಣ ಬಿಟ್ಟಿದೆ. ನಗರದ ಹುತಾಕಾಲನಿಯ ಜಿಂಕ್‌ಲೈನ್ ನಿವಾಸಿ ಲಾರೆನ್ಸ್ (61), ಪೈಂಟರ್ ಕೆಲಸ … Read more

ಭದ್ರಾವತಿ ಕೋರ್ಟ್​ : IPS ಜಿತೇಂದ್ರ ಕುಮಾರ್​ ದಯಾಮ ಚಾರ್ಜ್​ಶೀಟ್​ ಸಲ್ಲಿಸಿದ್ದ ಕೇಸ್​​ನಲ್ಲಿ ನಾಲ್ವರಿಗೆ ಶಿಕ್ಷೆ

Bhadravathi Court Delivers Landmark Verdict in SC/ST Act Case: 4 Sentenced.

Bhadravathi Court ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ (Conviction) ವಿಧಿಸಿದೆ. ಪ್ರತಿಯೊಬ್ಬರಿಗೂ 2 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ತಲಾ ₹77,000/- ರಂತೆ ಒಟ್ಟು ₹3,08,000/- ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗ : 2 ರೂಪಾಯಿ ಡಾಕ್ಟರ್ ಬಿ.ಎಲ್.ಸುರೇಶ್ ತಳ್ಯಾಳ್​ … Read more

ಭದ್ರಾವತಿ : ಪರ್ಮಿಷನ್​ ಸಂಗತಿಯ ನಡುವೆ! RSSನ ಅದ್ದೂರಿ ಪಥಸಂಚಲನ!

Massive RSS Path Sanchalan in Bhadravathi Today | Celebration of 100 Years of Vijayadashami

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025:  RSS ಸ್ಥಾಪನೆಯಾದ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿಂದು ವಿಜಯ ದಶಮಿ ಪಥ ಸಂಚಲನವನ್ನು ಆಯೋಜಿಸಲಾಗಿದೆ. ಸರ್ಕಾರ ಈ ಸಂಬಂಧ ತನ್ನದೆ ನಿಯಮ ಜಾರಿಗೆ ತಂದ ನಂತರ ನಡೆಯುತ್ತಿರುವ ಈ ಪಥ ಸಂಚಲನ ನಡೆಯಲಿದೆ.   ಪಥ ಸಂಚಲನವು ಹೊಸಮನೆ ಶಿವಾಜಿ ವೃತ್ತದಿಂದ ಹೊರಟು, ಬಿ.ಹೆಚ್. ರಸ್ತೆಯ ಮೂಲಕ ಸಾಗಿ ಲೋಯರ್ ಹುತಾ ಬಳಿ ಸಮಾಪ್ತಿಯಾಗಲಿದೆ. ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದ್ದು, ರಾತ್ರಿ … Read more

ಮನೆಯವರೆಲ್ಲಾ ಹಾಸನಕ್ಕೆ ಹೋಗಿದ್ದಾಗ, ಪೇಪರ್ ಟೌನ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೀತು ಈ ಘಟನೆ

paper town police station

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಭದ್ರಾವತಿ ಪಟ್ಟಣದಲ್ಲಿ ಬೀಗ ಹಾಕಿದ್ದ ಮನೆಯನ್ನ ಗುರಿಯಾಗಿಸಿಕೊಂಡ ಕಳ್ಳರು ಸುಮಾರು 92 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದು ಸೇರಿದಂತೆ ಒಟ್ಟು ₹3,93,600 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಭದ್ರಾವತಿಯ ಪೇಪರ್​ ಟೌನ್​ ಪೊಲೀಸ್ ಠಾಣೆಯ ಎಫ್​ಐಆರ್​ ಪ್ರಕಾರ, ಗಮನಿಸುವುದಾದರೆ, ಇಲ್ಲಿನ ಎಂಪಿಎಂ ಲೇಔಟ್‌ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್​  ಆರರಂದು, ಇಲ್ಲಿನ ಮನೆಯ ನಿವಾಸಿಗಳು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಗ್ರಾಮಕ್ಕೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು