BHADRAVATI

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಭದ್ರಾವತಿ ಕೋರ್ಟ್​ : IPS ಜಿತೇಂದ್ರ ಕುಮಾರ್​ ದಯಾಮ ಚಾರ್ಜ್​ಶೀಟ್​ ಸಲ್ಲಿಸಿದ್ದ ಕೇಸ್​​ನಲ್ಲಿ ನಾಲ್ವರಿಗೆ ಶಿಕ್ಷೆ

Bhadravathi Court ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ…

ಭದ್ರಾವತಿ : ಪರ್ಮಿಷನ್​ ಸಂಗತಿಯ ನಡುವೆ! RSSನ ಅದ್ದೂರಿ ಪಥಸಂಚಲನ!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025:  RSS ಸ್ಥಾಪನೆಯಾದ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿಂದು ವಿಜಯ ದಶಮಿ ಪಥ ಸಂಚಲನವನ್ನು ಆಯೋಜಿಸಲಾಗಿದೆ. ಸರ್ಕಾರ…

ಮನೆಯವರೆಲ್ಲಾ ಹಾಸನಕ್ಕೆ ಹೋಗಿದ್ದಾಗ, ಪೇಪರ್ ಟೌನ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೀತು ಈ ಘಟನೆ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಭದ್ರಾವತಿ ಪಟ್ಟಣದಲ್ಲಿ ಬೀಗ ಹಾಕಿದ್ದ ಮನೆಯನ್ನ ಗುರಿಯಾಗಿಸಿಕೊಂಡ ಕಳ್ಳರು ಸುಮಾರು 92 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು…

ಭದ್ರಾವತಿ : ಭದ್ರಾ ನದಿಗೆ ಬಿದ್ದು ಪೊಲೀಸ್ ಹೆಡ್​ ಕಾನ್​ಸ್ಟೆಬಲ್​ ಸಾವು!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025, ಭದ್ರಾವತಿ : ತಾಲ್ಲೂಕಿನ ಹೊಸಮನೆ ನಿವಾಸಿ ಪೊಲೀಸ್ ಹೆಡ್​ ಕಾನ್‌ಸ್ಟೆಬಲ್ ಒಬ್ಬರು ಭದ್ರಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.  ಶಿವಮೊಗ್ಗ…

ಜಾಗ ಖರೀದಿಸುವಾಗ ಜಾಗ್ರತೆ ವಹಿಸಿ! ಭದ್ರಾವತಿಯಲ್ಲಿ ಜಾಗ ಖರೀದಿಸಿದ ಬೆಂಗಳೂರು ಇಂಜಿಯರ್​ಗೆ 20 ಲಕ್ಷ ವಂಚನೆ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 : Bengaluru Engineer ಖಾಲಿ ಜಾಗದ ಮಾರಾಟದ ವಿಚಾರದಲ್ಲಿ ಬೆಂಗಳೂರು ಮೂಲದ ಇಂಜಿನಿಯರ್​ ಒಬ್ಬರಿಗೆ 20 ಲಕ್ಷ ರೂಪಾಯಿ…

ಜಗಳ ಬಿಡಿಸಿದವನಿಗೆ ಬಿತ್ತು ಮಚ್ಚಿನೇಟು! ಕಾರಲ್ಲಿ ಟೂಲ್ಸ್​ ಹಾಕಿಕೊಂಡು ಬಂದು ಅಟೆಂಪ್ಟ್​!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಜಗಳ ಬಿಡಿಸಲು ಹೋದ ವ್ಯಕ್ತಿಗೆ ಲಾಂಗಿನೇಟು ಬಿದ್ದ ಪ್ರಕರಣವೊಂದು ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯಲ್ಲಿ ಎಲ್​& ಓ ನಿರ್ವಹಣೆಯ…

ಅತ್ತ ಪಬ್ಲಿಕ್​ನಲ್ಲೆ ವೆಪನ್ಸ್​ ಹಿಡಿದು SHOWUP/ ಇತ್ತ ಮನೆಗೆ ಬೀಗ ಮುರಿದು ಕಳ್ಳತನ/ ಅಲ್ಲಿ ಬೈಕ್​ ಗುದ್ದಿದ್ದಕ್ಕೆ ಗಲಾಟೆ / ಇನ್ನಷ್ಟು ಸುದ್ದಿಗಳು

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ  ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳನ್ನು ವಿವರಿಸುವ ಇವತ್ತಿನ  ಚಟ್​ ಪಟ್​ ನ್ಯೂಸ್ ನಿಮ್ಮ ಮುಂದೆ.  ಭದ್ರಾವತಿಯಲ್ಲಿ…

ಶಿವಮೊಗ್ಗ ಬಳಿಕ ಭದ್ರಾವತಿಯಲ್ಲಿ ಚಡ್ಡಿ ಗ್ಯಾಂಗ್​! ಸಿಸಿ ಕ್ಯಾಮರಾದ ಎದುರೇ ಕೊಟ್ರು ಪೋಸ್

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 20 2025 : ಇತ್ತೀಚೆಗೆ ಶಿವಮೊಗ್ಗದ ವಿದ್ಯಾನಗರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಅಪರಿಚಿತರ ತಂಡ, ಈಗ ಭದ್ರಾವತಿ ನಗರದ…