elephant news today : ಸಲಗ ಕಾವಲಿಗೆ ಸಿದ್ದಾಪುರಕ್ಕೆ ಹೊರಟ ಸಕ್ರೆಬೈಲು ಆನೆಗಳು

elephant news today ಒಂಟಿ ಕಾಡಾನೆ

elephant news today ಕಳೆದ ನಾಲ್ಕು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಾ ಓಡಾಡುತ್ತಿರುವ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆ ಹೊಸ ಹೆಜ್ಜೆ ಹಾಕುತ್ತಾ, ಮಲೆನಾಡು ದಾಟಿ ಕರಾವಳಿಯ ಗಡಿ ಭಾಗವನ್ನು ಪ್ರವೇಶಿಸಿದೆ. ಜಿಪಿಎಸ್ ಲೊಕೇಷನ್ ನಲ್ಲಿ ಸಧ್ಯಕ್ಕೆ ಸಿದ್ದಾಪುರ ಗ್ರಾಮದ ಕಾಡಿನ ಪರಿಸರ ತೋರಿಸುತ್ತಿದೆ. ಕಾಡಾನೆಯ ನಿರಂತರ ಓಡಾಟದಿಂದ ಮಲೆನಾಡು ಜನರು ಹೈರಾಣಾಗಿದ್ದಾರೆ. ಈಗ ಕರಾವಳಿ ಭಾಗ ವ್ರವೇಶಿಸಿದ್ದು ಕಾಡಾನೆ ಸಂಚರಿಸುವ ಮಾರ್ಗದ ಗ್ರಾಮಗಳಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಾಡಾನೆ ಸನಿಹವಿರುವ ಗ್ರಾಮಗಳ ಶಾಲೆಗಳಿಗೆ ರಜೆ … Read more

elephant in kundapura / ತೀರ್ಥಹಳ್ಳಿ, ಮಾಸ್ತಿಕಟ್ಟೆ, ಬಾಳೆಬರೆ, ಹೊಸಂಗಡಿ, ಸಿದ್ದಾಪುರ! ಬಸ್​ನಂತೆ ಸಾಗುತ್ತಿರುವ ಕಾಡಾನೆ! ಏನಾಯ್ತು ಗೊತ್ತಾ

elephant in kundapura 

elephant in kundapura  ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ರೆಡಿಯೋ ಕಾಲರ್​ ಆನೆ ಇದೀಗ ಉಡುಪಿ ಜಿಲ್ಲೆ ತೆರಳಿದೆ. ಶಿವಮೊಗ್ಗ ತೀರ್ಥಹಳ್ಳಿ ಕುಂದಾಪುರ ಮಾರ್ಗದ ಬಸ್​ ರೂಟ್​ನಲ್ಲಿಯೇ ಕಾಡಾನೆ ನೀಟಾಗಿ ಘಾಟಿ ಇಳಿದು ಹೊಸಂಗಡಿಗೆ ತೆರಳಿದೆ. ನಿನ್ನೆ ಸಂಜೆ ಲಭ್ಯವಾದ ಮಾಹಿತಿ ಪ್ರಕಾರ, ಸದ್ಯ ಕಾಡಾನೆ ಹೊಸಂಗಡಿ ಕಾಡಿನಲ್ಲಿದೆ. ಕಾಡಾನೆ ಕಾಣಿಸಿರುವ ಹಿನ್ನೆಲೆಯಲ್ಲಿ  ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆಯಿಡಿ ಆನೆ ಓಡಾಡಿದ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.    elephant in kundapura … Read more

tyavarekoppa tiger and lion safari / ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು!

tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari

tyavarekoppa tiger and lion safari ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ (Tyavarekoppa Tiger and Lion Reserve) ಮಧ್ಯಪ್ರದೇಶದ ಇಂದೋರ್ ನಗರದಿಂದ ಸಿಂಹದ ಮರಿಗಳು ಬರಲಿವೆ. ಪ್ರಾಣಿ ವಿನಿಮಯ ಯೋಜನೆಯ ಅಂಗವಾಗಿ, ಇಂದೋರಿನ ಕಮಲಾ ನೆಹರು ಪ್ರಾಣಿಸಂಗ್ರಹಾಲಯದಿಂದ 2 ವರ್ಷ ವಯಸ್ಸಿನ ಸಿಂಹ-ಸಿಂಹಿಣಿಯ ಜೋಡಿಯನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.  tyavarekoppa tiger and lion safari ಈ ಒಪ್ಪಂದದ ಪ್ರಕಾರ, ಶಿವಮೊಗ್ಗದ ಸಫಾರಿಯಿಂದ ನಾಲ್ಕು … Read more

ನೀರಿನ ಸಂಪಿನಲ್ಲಿತ್ತು 69 Asiatic water snake | ಹಾವುಗಳ ಗಂಟಲ್ಲಿ ವಿಶೇಷವಾಗಿತ್ತು ಹಳದಿ ಹಾವು

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌ ಕುಡಿಯುವ ನೀರಿನ ಸಂಪ್‌ನಲ್ಲಿ ಬರೋಬ್ಬರಿ 69 ಹಾವು ಸಿಕ್ಕ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಇಲ್ಲಿನ ಕಾಶೀಪುರದ ಬಡಾವಣೆಯಲ್ಲಿರುವ ಮನೆಯೊಂದರ ನೀರಿನ ತೊಟ್ಟಿಯಿಂದ 69 ಹಾವಿನ ಮರಿಗಳನ್ನು ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಈ ದೃಶ್ಯವು ಮಲೆನಾಡು ಟುಡೆಗೆ ಸ್ನೇಕ್‌ ಕಿರಣ್‌ ಒದಗಿಸಿದ್ದಾರೆ.  ಸ್ನೇಕ್‌ ಕಿರಣ್‌ರವರು ನೀಡಿದ ಮಾಹಿತಿಯಂತೆ ಸಿಕ್ಕ ಹಾವಿನ ಮರಿಗಳನ್ನು ಸಾಮಾನ್ಯ ಭಾಷೆಯಲ್ಲಿ ನೀರು ಹಾವು ಎಂದು ಕರೆಯಲಾಗುತ್ತದೆ. ವೈಜ್ಞಾನಿಕ … Read more

200 ಸಿಬ್ಬಂದಿ, 4 ಗಂಟೆ ಕಾರ್ಯಾಚರಣೆ | ಸಿಕ್ಕಿಬಿದ್ದ ಹಾಸನ ಆನೆ ಸಕ್ರೆಬೈಲ್‌ ಬಿಡಾರಕ್ಕೆ ಶಿಫ್ಟ್‌ | ಕ್ರಾಲ್‌ ವಿಡಿಯೋ ನೋಡಿ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 21, 2025 ‌‌ ‌‌ ಹಾಸನ ಜಿಲ್ಲೆಯಲ್ಲಿ ಕಾಟ ಕೊಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಅರ‍ಣ್ಯ ಇಲಾಖೆ ಸೂಚನೆ ನೀಡಿದೆ. ಮೇಲಾಗಿ ಈ ಸಂಬಂಧ ಕಾರ್ಯಾಚರಣೆಯು ಸಹ ಆರಂಭವಾಗಿದ್ದು, ಬೇಲೂರು ತಾಲ್ಲುಕು ಬಿಕ್ಕೋಡು ಬಳಿ ಆನೆಯೊಂದನ್ನು ಹಿಡಿದಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಆನೆಯನ್ನು ಅರವಳಿಕೆ ಚುಚ್ಚುಮದ್ದು ಬಳಸಿ ಹಿಡಿಯಲಾಗಿದೆ. ಸುಮಾರು 200 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಿಡಿದ ಕಾಡಾನೆಯನ್ನು ನಿನ್ನೆ ದಿನ ರಾತ್ರಿ … Read more

ಶಿವಮೊಗ್ಗ ಸಿಂಹಧಾಮಕ್ಕೆ ಹೋಗುವ ಸಂದರ್ಭದಲ್ಲಿ ಇನ್ಮೇಲೆ ಇದನ್ನು ಮಿಸ್‌ ಮಾಡಿಕೊಳ್ಳಬೇಡಿ!

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 4, 2025 ‌‌ ‌ ಶಿವಮೊಗ್ಗದ ಪ್ರಾಣಿಪ್ರಿಯರಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಪ್ರವಾಸಿಗರಿಗಾಗಿ ಮಂಗಳವಾರದ ರಜೆಗಳನ್ನು ಮುಂದೂಡುತ್ತಿದ್ದ ಸಿಂಹಧಾಮದ ಆಡಳಿತ ವ್ಯವಸ್ಥೆ ಇದೀಗ ಪ್ರವಾಸಿಗರಿಗಾಗಿ ಇನ್ನೊಂದು ವ್ಯವಸ್ಥೆಯನ್ನು ಕಲ್ಪಿಸಿದೆ.    ಮೃಗಾಲಯಕ್ಕೆ ಬರುವ ಪ್ರವಾಸಿಗೃಿಗಾಗಿ, 3ಡಿ ಥಿಯೇಟರ್‌ ಅನುಭವ ನೀಡುವ 3ಡಿ ವರ್ಚ್ಯುವಲ್ ಝೂ ಅನ್ನು ಜಾರಿಗೊಳಿಸಿದೆ. ಇಲ್ಲಿನ ಹಳೆಯ ಬಸ್‌ವೊಂದನ್ನು ಝೂವಿಸ್ಟಾ ಯೋಜನೆ ಅಡಿ ಮಾರ್ಪಾಡು ಈ ವಿಶೇಷ ವ್ಯವಸ್ಥೆಯನ್ನು … Read more

ಸಕ್ರೆಬೈಲ್‌ ಕ್ರಾಲ್‌ನಲ್ಲಿ ಸಿನಿಮಾ ಚಿತ್ರೀಕರಣ ಜೋರು | ನಿರ್ಬಂಧಿತ ವಲಯದಲ್ಲಿ ಹೇಗೆ ನಡೆಯುತ್ತಿದೆ ಶೂಟಿಂಗ್?!‌ ಅರಣ್ಯ ಸಚಿವರ ಗಮನಕ್ಕಿದ್ಯಾ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌   ಶಿವಮೊಗ್ಗದ ಪ್ರಖ್ಯಾತ ಸಕ್ರೆಬೈಲ್‌ ಆನೆ ಬಿಡಾರದಲ್ಲಿ ಆನೆ ಪಳಗಿಸುವ ಆನೆ ಕ್ಯಾಂಪ್‌ನಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದೆ. ಅದಕ್ಕಾಗಿ ಅಲ್ಲಿ ಸೆಟ್‌ಗಳನ್ನು ಸಹ ಹಾಕಲಾಗಿದೆ. ಕ್ಯಾಂಪ್‌ನಲ್ಲಿ ಮಾಧ್ಯಮಗಳನ್ನೂ ಬಿಡಲು ಅನುಮತಿ ಇಲ್ಲವೆನ್ನುವ ಅರಣ್ಯ ಇಲಾಖೆ, ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಮೇಲಾಗಿ, ಇಲ್ಲಿನ ಆನೆಗಳನ್ನು ಸಹ ಶೂಟಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿದೆ. ಈ ನಿಟ್ಟಿನಲ್ಲಿ ಪರಿಸರ ಆಸಕ್ತರು ಆಕ್ಷೇಪ ಎತ್ತಿದ್ದಾರೆ. ಪ್ರಾಣಿ ಸೂಕ್ಷ್ಮವಲಯದಲ್ಲಿ … Read more

ತೋಟದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ | ಉಸಿರಲ್ಲೆ ಭಯ ಬೀಳಿಸ್ತಿದ್ದ ಕಿಂಗ್‌ ಕೋಬ್ರಾ ಸೆರೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ 12 ಅಡಿ ಉದ್ದದ ಕಾಳಿಂಗ ಸೆರೆಯಾಗಿದೆ. ಇಲ್ಲಿನ ತೋಟವೊಂದರಲ್ಲಿ 12 ಅಡಿ ಉದ್ದದ ದಷ್ಟಪುಷ್ಟವಾದ ಕಾಳಿಂಗ ಸರ್ಪ ಕಾಣಿಸಿತ್ತು. ಅದರ ಓಡಾಟ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿAgumbe Rainforest Research Station (ARRS) ಅಜಯ್‌ ಗಿರಿಯವರಿಗೆ ಮಾಹಿತಿ ನೀಡಲಾಗಿತ್ತು.  ಸ್ಥಳಕ್ಕೆ ತಮ್ಮ ತಂಡದೊಂದಿಗೆ ಬಂದ ಅಜಯ್‌ ಗಿರಿ ಅನಿಲ್ ಕೆಂಚನಮನೆ ರವರ ತೋಟದಲ್ಲಿ ಕಂಡುಬಂದ … Read more

ಖಾನಾಪುರದಲ್ಲಿ ಸಕ್ರೆಬೈಲ್‌ ಆನೆ ಬಿಡಾರದ ಆನೆಗಳ ಕಾರ್ಯಾಚರಣೆ ಸಕ್ಸಸ್‌ | ಕ್ಯಾಂಪ್‌ಗೆ ಬರ್ತಿದೆ ಬೆಳಗಾವಿ ಗಂಡಾನೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌ ಸದ್ಯ ಶಿವಮೊಗ್ಗದ ಸಕ್ರೆಬೈಲ್‌ ಆನೆ ಬಿಡಾರಕ್ಕೆ ಮತ್ತೊಂದು ಆನೆ ಬಂದು ಸೆರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಸಕ್ರೆಬೈಲ್‌ ಆನೆ ಬಿಡಾರದ ಆನೆಗಳು ಹಾಗೂ ಮಾವುತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಆನೆಯೊಂದನ್ನ ಹಿಡಿದು ಇದೀಗ ಶಿವಮೊಗ್ಗಕ್ಕೆ ಅದರ ಜೊತೆಗೆ ವಾಪಸ್‌ ಆಗುತ್ತಿದ್ದಾರೆ.  View this post on Instagram A post shared by KA on … Read more

ತ್ಯಾವರೆಕೊಪ್ಪ ವನ್ಯಧಾಮದ ಬ್ಯೂಟಿ ಅಂಜನಿ ಸಾವು | ಏನಾಯ್ತು ಹುಲಿಗೆ?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌ ಶಿವಮೊಗ್ಗ ತ್ಯಾವರೆಕೊಪ್ಪ ವನ್ಯಧಾಮ ದಿಂದ ಮತ್ತೊಂದು ಕಹಿ ಸುದ್ದಿ ಬಂದಿದೆ. ಇಲ್ಲಿನ ಹುಲಿಯೊಂದು ಸಾವನ್ನಪ್ಪಿದೆ. Tyavarekoppa Tiger and Lion Safari ಯ ಹುಲಿ 17 ವರ್ಷದ ಅಂಜನಿ ಸಾವನ್ನಪ್ಪಿದೆ. ಮೂರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಹುಲಿ ಸಾವನ್ನಪ್ಪಿದೆ. ನಿನ್ನೆ ರಾತ್ರಿ ಅಂಜನಿ ಸಾವನ್ನಪ್ಪಿದ್ದು, ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಢಿದ್ದಾರೆ.   2022 ರಲ್ಲಿ ಮೈಸೂರಿನ ಮೈಸೂರಿನ ಕೂರ್ಗಳ್ಳಿ ಹುಲಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು