EXCLUSIVE BREAKING | ಎನ್​ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್​ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು.  ಇಲ್ಲಿ ಮುಖ್ಯವಾಗಿ ಎನ್​ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು.  As … Read more

EXCLUSIVE BREAKING | ಎನ್​ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್​ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು.  ಇಲ್ಲಿ ಮುಖ್ಯವಾಗಿ ಎನ್​ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು.  As … Read more