ಮಧು ಬಂಗಾರಪ್ಪ, ಆರ್​ಎಂ ಮಂಜುನಾಥ್​ ಗೌಡ, ಆಯನೂರು ಮಂಜುನಾಥ್​, ಎಂ.ಶ್ರೀಕಾಂತ್​ NEXT ಇವರೇನಾ? ಏನಿದು ವಿಚಾರ?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS Shivamogga |  ಜೆಡಿಎಸ್ ತೆನೆಯ ಭಾರವನ್ನು ಕೆಳಗಿಳಿಸುವರೇ ಶಾರದ ಪೂರ್ಯನಾಯಕ್. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕ್ಷೇತ್ರದಲ್ಲಿ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರೆ ಶಾರದಾ ಪೂರ್ಯನಾಯ್ಕ್​?  ರಾಜಕೀಯ ಜೀವನಕ್ಕೆ ನೆಲೆ ಒದಗಿಸಿದ ಜೆಡಿಎಸ್ ಪಕ್ಷವನ್ನು  ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯಕ್ ತೊರೆಯುವರೇ ಎಂಬ ಚರ್ಚೆ ಶಿವಮೊಗ್ಗ ಜಿಲ್ಲೆಯಲ್ಲಿ ಜೋರಾಗಿ ನಡೆಯತ್ತಿದೆ. ಕಳೆದ ಕೆಲವು ದಿನಗಳಿಂದಲೂ ಈ ಚರ್ಚೆ ನಡೆಯುತ್ತಿದ್ದು … Read more

ಆರ್​.ಎಂ.ಮಂಜುನಾಥ್​ ಗೌಡರ ಬಗ್ಗೆ ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ , ಆಯನೂರು ಮಂಜುನಾಥ್ ಹೇಳಿದ್ದೇನು? ನಾಲ್ಕು ಮಾತು!

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Shivamogga |  ಹಿರಿಯ ಸಹಕಾರಿ ಧುರೀಣ ಹಾಗೂ ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕ ಆರ್. ಎಂ. ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ( ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ) ನೂತನ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಸಹಕಾರಿ ವೇದಿಕೆ ಮೂಲಕ ಅವರ ಅಭಿಮಾನಿಗಳು ಸೋಮವಾರ ತೀರ್ಥಹಳ್ಳಿಯಲ್ಲಿ  ತೌರೂರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಗೋಪಾಲ ಕೃಷ್ಣ … Read more

ಆರ್ ಎಂ ಮಂಜುನಾಥ ಗೌಡರಿಗೆ ಬಿಗ್ ರಿಲೀಫ್ ! ಮನವಿಗೆ ಅಸ್ತು ಎಂದ ಹೈಕೋರ್ಟ್

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಹಾಗೂ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್​ಎಂ ಮಂಜುನಾಥ್ ಗೌಡರಿಗೆ ಸೇರಿದ ನಿವಾಸಗಳ ಮೇಲೆ ಇತ್ತೀಚೆಗೆಷ್ಟೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೇಡ್ ನಡೆಸಿದ್ದರು. ಇದರ ಬೆನ್ನಲ್ಲೆ ಅವರನ್ನು ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಿದ್ದವು. ಈ ಬಡುವೆ  ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುವ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ … Read more

RM ಮಂಜುನಾಥ್​ ಗೌಡರ ವಿರುದ್ಧ ED ಅಸ್ತ್ರಕ್ಕೆ ಕಾರಣವೇನು? ಸಿಕ್ಕಿದ್ದೇನು? ಸಿಗದಿದ್ದೇನು?

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಎಂದೇ ಬಿಂಬಿತವಾಗಿರುವ ಆರ್​ ಎಂ ಮಂಜುನಾಥ್ ಗೌಡರ  ನಿವಾಸಗಳ ಮೇಲೆ ಇಡಿ ದಾಳಿಯಾಗಿದೆ. ಈ ದಾಳಿಯನ್ನು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಆರೋಪಿಸಿದೆ . ಇನ್ನೊಂದೆಡೆ ದಾಳಿಯ ರೂಪು ರೇಷೆಗಳ ಕಳೆದ ಜುಲೈನಲ್ಲಿಯಲ್ಲಿಯೇ ತಯಾರಾಗಿತ್ತು ಎಂಬ ಸುದ್ದಿ ಮಲೆನಾಡು ಟುಡೆ ವರದಿ ಮಾಡಿತ್ತು.    R M MANJUNATH GOWDA ರವರ … Read more

R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬೆನ್ನಲ್ಲೆ RM ಮಂಜುನಾಥ್ ಗೌಡರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ದಾಳಿ ಹಿನ್ನಲೆ ಏನು ? ದಾಳಿ ಏಕೆ ನಡೆಯಿತು ಎಂಬುದನ್ನು ನೋಡುವುದಾದರೆ, ಕಳೆದ ಜುಲೈ ತಿಂಗಳಿನಲ್ಲಿಯೇ ಇಡಿ, ಡಿಸಿಸಿ ಬ್ಯಾಂಕ್​ನ ಹಗರಣವೊಂದರ ಸಂಬಂಧ ವಿವರಣೆ ಪಡೆದಿತ್ತು. ಇವತ್ತಿನ ದಾಳಿ ಅದರ ಮುಂದುವರಿದ ಭಾಗ..  2014ರಲ್ಲಿ ಬೆಳಕಿಗೆ ಬಂದಿದ್ದ ಶಿವಮೊಗ್ಗ ಡಿಸಿಸಿ … Read more

SHIVAMOGGA BIG BREAKING NEWS / ಆರ್ ಎಂ ಮಂಜುನಾಥ್​ ಗೌಡರಿಗೆ ಸೇರಿದ ಶಿವಮೊಗ್ಗ, ತೀರ್ಥಹಳ್ಳಿ ನಿವಾಸಗಳ ಮೇಲೆ ED ದಾಳಿ

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಇತ್ತೀಚೆಗೆಷ್ಟೆ ಡಿಸಿಸಿ ಬ್ಯಾಂಕ್ ಆಧ್ಯಕ್ಷರಾಗಿ ಆಯ್ಕೆಯಾದ ಆರ್​ಎಂ ಮಂಜುನಾಥ್ ಗೌಡ (RM manjunath gowda) ರಿಗೆ ಸೇರಿದ ಆಸ್ತಿಪಾಸ್ತಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ  ಡಿಸಿಸಿ ಬ್ಯಾಂಕ್ ಅಧ್ಯಕ್ಷ  ಆರ್.ಎಂ. ಮಂಜುನಾಥ ಗೌಡರಿಗೆ ಸೇರಿದ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸದ ಮೇಲೆ ಮೊದಲ ರೇಡ್ ಆಗಿದೆ. ಆನಂತರ  ತೀರ್ಥಹಳ್ಳಿಯ ಹಣಗೆರೆ ಕಟ್ಟೆಯ ಸಮೀಪದ ಸಿಗುವ ಕರಕುಚ್ಚಿ ನಿವಾಸದ ಮನೆ ಮೇಲೂ … Read more

ಒಂದು ಕೆಲಸಕ್ಕೆ ₹40 ಲಕ್ಷ ವಸೂಲಿ! ಸಾಗರ ಶಾಸಕ ಗೋಪಾಲ ಕೃಷ್ಟ ಬೇಳೂರುರವರಿಂದ ಗಂಭೀರ ಆರೋಪ! ಏನಿದು ಹಗರಣ?

ಒಂದು ಕೆಲಸಕ್ಕೆ  ₹40 ಲಕ್ಷ ವಸೂಲಿ!  ಸಾಗರ ಶಾಸಕ ಗೋಪಾಲ ಕೃಷ್ಟ ಬೇಳೂರುರವರಿಂದ ಗಂಭೀರ ಆರೋಪ! ಏನಿದು ಹಗರಣ?

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’  ಇವತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ  ಅಧ್ಯಕ್ಷ ಸ್ಥಾನದ ಚುನಾವಣೆಯಿತ್ತು. ಅದರಲ್ಲಿ ಆರ್ ಎಂ ಮಂಜುನಾಥ ಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ (MLA Belur Gopalakrishna) ಡಿಸಿಸಿ ಬ್ಯಾಂಕ್ ನಲ್ಲಿ ಉದ್ಗೋಗ ನೀಡಲು ಅಭ್ಯರ್ಥಿಯಿಂದ ಸಾಲ ಕೊಡಿಸಿ ಹುದ್ದೆ ನೀಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.  ರಾಜಕೀಯದಲ್ಲಿ ಸಹಕಾರ ಕ್ಷೇತ್ರಗಳನ್ನು ಅತಂತ್ರ ಮಾಡುವುದು ತಪ್ಪು. ರೈತರ … Read more

ಶಿವಮೊಗ್ಗ DCC BANK ಅಧ್ಯಕ್ಷರಾಗುತ್ತಾರಾ ಆರ್​ಎಂ ಮಂಜುನಾಥ್ ಗೌಡ ! ಕುತೂಹಲ ಮೂಡಿಸಿದ ನಡೆ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್  (Shimoga District Co-Operative Central Bank Ltd.)  ಅಧ್ಯಕ್ಷ ಸ್ಥಾನಕ್ಕೆ ಇದೇ ಸೆಪ್ಟೆಂಬರ್​ 29 ರಂದು ಚುನಾವಣೆ ನಡೆಯುವುದು ನಿಕ್ಕಿಯಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಬಿ ಚನ್ನವೀರಪ್ಪರವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿತ್ತು. ಹಾಗಾಗಿ ಅವರು ಪದ್ಯುಚ್ಯುತಗೊಂಡು, ಹಂಗಾಮಿ ಅಧ್ಯಕ್ಷರು ಅಧಿಕಾರವಹಿಸಿಕೊಂಡಿದ್ದರು.  ಇದೀಗ ಸೆಪ್ಟೆಂಬರ್​ 29 ರಂದು ಚುನಾವಣೆ ನಡೆಯಲಿದ್ದು, ಬಹುತೇಕ  ಡಾ.ಆರ್.ಎಂ.ಮಂಜುನಾಥ್​ ಗೌಡರು … Read more

ಬಿಎಸ್​ವೈ ಪುತ್ರನಿಗೆ ಕಾಗೋಡು ತಿಮ್ಮಪ್ಪ ರವರು ಕೊಟ್ಟ ಗೌರವ ನೋಡಿ ಹುಬ್ಬೇರಿಸಿದ ವೇದಿಕೆ! ಏನಿದು ವಿಡಿಯೋ ನೋಡಿ!

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ರಾಜಕೀಯ ನಾಯಕರು ಸೈದ್ದಾಂತಿಕವಾಗಿ ಬಿನ್ನಾಭಿಪ್ರಾಯ ಹೊಂದಿರುತ್ತಾರೆ ಹೊರತು ವೈಯಕ್ತಿಕವಾಗಿ ಸ್ನೇಹವನ್ನ ಹೊಂದಿರುತ್ತಾರೆ. ಅದರಲ್ಲಿಯು ಮಲೆನಾಡಿನ ಹಿರಿಯ ರಾಜಕಾರಣಿಗಳು, ಕಿರಿಯರಿಗೆ ಉತ್ತಮವಾದುದನ್ನೇ ಹೇಳಿಕೊಟ್ಟು, ಅನುಭವವನ್ನ ದಾರೆ ಎರೆದು, ವಿನಯತೆ ಮಾನವೀಯತೆಯ ಪಾಠ ಹೇಳಿಕೊಡುತ್ತಾರೆ. ಇಂತಹದ್ದೊಂದು ವಿಶೇಷ ಪಾಠಕ್ಕೆ ಸಾಕ್ಷಿಯಾಗಿತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದ ಅಪ್ಕೋಸ್ ಸುವರ್ಣ ಮಹೋತ್ಸವದ ಕಾರ್ಯಕ್ರಮ.  ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳಿಗೆಲ್ಲರಿಗೂ ಆಹ್ವಾನ ನೀಡಿದ್ದ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಶಾಸಕ … Read more

ಡಿಸಿಸಿ ಬ್ಯಾಂಕ್​ ನಲ್ಲಿ ಬಿಜೆಪಿಯ ಮತ ಕಾಂಗ್ರೆಸ್​ಗೆ ಶಿಫ್ಟ್ ! ಅವಿಶ್ವಾಸ ನಿರ್ಣಯದಲ್ಲಿ ಗೆಲುವಿನ ಹಸ್ತ! ನಡೆದಿದ್ದೇನು?

KARNATAKA NEWS/ ONLINE / Malenadu today/ Jul 28, 2023 SHIVAMOGGA NEWS ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ (DCC BANK) ನ ಅಧ್ಯಕ್ಷ ಚೆನ್ನವೀರಪ್ಪರವರ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಇವತ್ತು ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. ಬಾಕಿ ಉಳಿದಿರುವ ಅಧಿಕಾರ ಅವಧಿ 9 ತಿಂಗಳಿಗೆ ನೂತನ ಅಧ್ಯಕ್ಷರು ಯಾರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  ಕಾಂಗ್ರೆಸ್‌ ಪಕ್ಷ ಬೆಂಬಲಿತ ನಿರ್ದೇಶಕರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ  ಚನ್ನವೀರಪ್ಪರವರ ಅವಿಶ್ವಾಸ ಮಂಡಿಸಿದ್ದರು. ಈ ಸಂಬಂದ ಇವತ್ತು … Read more