kashmir Attack ಉಗ್ರರ ದಾಳಿ ವಿರುದ್ದ ಯೂತ್ ಕಾಂಗ್ರೆಸ್ ಆಕ್ರೋಶ, ಯಾರ್ಯಾರು ಏನು ಹೇಳಿದರು?

kashmir Attack

kashmir Attack |  ಕಾಶ್ಮೀರದಲ್ಲಿ ಸಂಭವಿಸಿದ ಟೆರರ್ ಅಟ್ಯಾಕ್ ನಲ್ಲಿ ಸಾವನ್ಮಪ್ಪಿದ ರಾಜ್ಯದ ಮೂವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ  ಶಿವಪ್ಪ ನಾಯಕ ವೃತ್ತ ದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ..   ಕಾಶ್ಮೀರದಲ್ಲಿ ನಡೆದ ಭಯೋತ್ಪಾಕರ ದಾಳಿಯಿಂದ ಶಿವಮೊಗ್ಗದ ಮಂಜುನಾಥ್ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಜನ ಹತರಾಗಿದ್ದಾರೆ. ಈ ಘಟನೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ … Read more

Kashmir Attack : ಕಾಶ್ಮೀರದಲ್ಲಿ ಶಿವಮೊಗ್ಗ ಮಂಜುನಾಥ್ ಸಾವು! ಕಣ್ಣೀರು ಬರಿಸುತ್ತೆ, ಅವರ ಈ ವಿಚಾರ!

Kashmir Attack

Kashmir Attack | ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರದ ಮಂಜುನಾಥ್​ ಎಂಬವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ತರುವ ಸಲುವಾಗಿ ಪ್ರಯತ್ನಗಳು ನಡೆದಿವೆ. ಇತ್ತ ರಾಜಕೀಯ ಮುಖಂಡರು ಮಂಜುನಾಥ್​ರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.  ತಾಯಿಗೆ ತಿಳಿಯದ ವಿಚಾರ ನಿನ್ನೆ ಸಂಜೆ ಮಂಜುನಾಥ್​ ರವರ ಸಾವಿನ ವಿಚಾರ ಶಿವಮೊಗ್ಗದಲ್ಲಿರುವ ಮಂಜುನಾಥ್​ರವರ ಕುಟುಂಬಸ್ಥರಿಗೆ ತಿಳಿಯಿತು. ಆದರೆ ಮಂಜುನಾಥ್​ರವರ ತಾಯಿಗೆ ಈ ಬಗ್ಗೆ ವಿಷಯ ತಿಳಿಸಿರಲಿಲ್ಲ. ಹೀಗಾಗಿ ತಮ್ಮ ಮಗ ಸೊಸೆ ಮೊಮ್ಮಗ ಸುರಕ್ಷಿತವಾಗಿದ್ದಾರಾ? … Read more