ನೇಣಿಗೆ ಶರಣಾದ 22 ವರುಷದ ಯುವತಿ | ಪತಿಯ ಮೇಲೆ ತವರಿನ ಅನುಮಾನ | ನಡೆದಿದ್ದೇನು?

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ 22 ವರುಷದ ಯುವತಿ ಸಾವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಕೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾಗಿದ್ದಾಳೆ ಎಂದು ಹೇಳಲಾಗಿದೆ. ಈ ಸಂಬಂದ ಯುವತಿಯ ಪತಿಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಯುವತಿಯ ಮನೆಯವರು ಈ ಸಂಬಂಧ ದೂರು ದಾಖಲಿಸಿದ್ದಾರೆ.  ಗಾಂಧಿಬಜಾರ್‌ ನಿವಾಸಿ ಆಗಿದ್ದ 22 ವರುಷದ ಗಗನಶ್ರೀ … Read more

ಮರಕ್ಕೆ ಗುದ್ದಿ ಮೋರಿಗೆ ಬಿದ್ದ ಬೈಕ್‌ , ಸವಾರನ ಸಾವು ಅನುಮಾನ! | ವಿನೋಬನಗರದಲ್ಲಿ ಗೃಹಿಣಿ ಆತ್ಮಹತ್ಯೆ | ಚಟ್‌ಪಟ್‌ ಸುದ್ದಿ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಸುದ್ದಿ 1 : ಮರಕ್ಕೆ ಬೈಕ್ ಡಿಕ್ಕಿ, ಯುವಕ ಸಾವು : ಶಿವಮೊಗ್ಗ ನಗರ ವಾಜಪೇಯಿ ಬಡಾವಣೆಯಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರಿಂದ ಪ್ರಕರಣವನ್ನು ಅನುಮಾಸ್ಪದ ಪ್ರಕರಣವನ್ನಾಗಿ ದಾಖಲಿಸಲಾಗಿದೆ. ಸಿದ್ದರಳ್ಳಿ ಮೂಲದ ಆಯನೂರು ನಿವಾಸಿ ರಾಜು ಎಂಬಾತ ವಾಜಪೇಯಿ ಬಡಾವಣೆಯಿಂದ ಶಿವಮೊಗ್ಗ ಕಡೆ ಬರುವಾಗ ಘಟನೆ ಸಂಭವಿಸಿದೆ. … Read more

ತೀರ್ಥಹಳ್ಳಿಗೆ ನೂತನ ಡಿವೈಎಸ್ಪಿ ನೇಮಕ ಸೇರಿದಂತೆ ಟಾಪ್‌ 3 ಚಟ್‌ ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 8, 2025 ತೀರ್ಥಹಳ್ಳಿಯ ಮಾಜಿ ಡಿವೈಎಸ್‌ಪಿ ಗಜಾನನ ವಾವನ ಸುತಾರರವರು ವರ್ಗಾವಣೆಯಾದ ಹಿನ್ನಲೆ ತೀರ್ಥಹಳ್ಳಿಗೆ ನೂತನ ಡಿವೈಎಸ್‌ಪಿ ಆಗಿ ಅರವಿಂದ್‌ ಕಲಗುಚ್ಚಿ ನೇಮಕಗೊಂಡಿದ್ದಾರೆ. ಕಾರ್ಕಳದಲ್ಲಿ ಡಿವೈಎಸ್‌ಪಿ  ಕಾರ್ಯನಿರ್ವಹಿಸುತ್ತಿದ್ದ  ಅರವಿಂದ್‌ ಕಲುಗುಚ್ಚಿ ಇದೀಗ ತೀರ್ಥಹಳ್ಳಿಗೆ ನೇಮಕಗೊಂಡಿದ್ದು, ಸದ್ಯದಲ್ಲೆ ತಾಲೂಕಿನಲ್ಲಿ ವೃತ್ತಿ ಆರಂಭಿಸಲಿದ್ದಾರೆ. ಸುದ್ದಿ :02 ಡಿಸಿಪಿ ಕಚೇರಿ ಮುಂದೆ ವೀಲಿಂಗ್ ಆರೋಪಿ ಅರೆಸ್ಟ್‌ ರೌಡಿ ಶೀಟರ್‌ ಒಬ್ಬ ಡಿಸಿಪಿ ಕಚೇರಿಯ ಬಳಿ ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ … Read more

ಮುಂದಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ | 3 ಕಾರುಗಳ ಸರಣಿ ಅಪಘಾತ | ಸ್ವಾಮೀಜಿಯವರು ಸೇಫ್‌

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆ ಹರಿಪುರದ ಮಠದ ಸ್ವಾಮೀಜಿ ಸ್ವಲ್ಪದರಲ್ಲಿಯೇ ಬಚಾವ್‌ ಆಗಿದ್ದಾರೆ.  ನಿನ್ನೆ ಕೋಣಂದೂರು ಸಮೀಪದ ಕೋಟೆಗದ್ದೆ ಬಳಿಯಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಕಾರುಗಳು ಜಖಂಗೊಂಡಿದ್ದು, ಸ್ವಾಮೀಜಿಗಳು ಆರಾಮಗಿದ್ದಾರೆ. ನಡೆದಿದ್ದು ಹೇಗೆ?   ಹರಿಹರಪುರ ಮಠದ ಸ್ವಾಮೀಜಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ಶಿರಸಿಯಲ್ಲಿ ನಿಗದಿಯಾಗಿದ್ದ ದಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ … Read more

ಹೀಗೆ ಹೋಗಿ ಹಾಗೆ ಬಂದಿದ್ದಕ್ಕೆ ₹25 ಸಾವಿರ ಫೈನ್!| ಸಿಗಂದೂರು ಲಾಂಚ್‌ನಲ್ಲಿ ಹೊಡೆಯತ್ತಾರಾ? | ಸಾಗರ ಬ್ಯಾಂಕ್‌ನಲ್ಲಿ ಬೆಂಕಿ? | ಇವತ್ತು ಇಬ್ಬರು ಸಚಿವರು ಶಿವಮೊಗ್ಗಕ್ಕೆ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಸುದ್ದಿ 1 : ಮಗನ ಕೈಗೆ ಬೈಕ್‌, ಅಪ್ಪನ ಜೇಬಿಗೆ ಫೈನ್‌ ಸಿಕ್ಕಾಪಟ್ಟೆ ಫೈನ್‌ ಹಾಕುತ್ತಿದ್ದರೂ ಶಿವಮೊಗ್ಗದಲ್ಲಿ ಅಪ್ರಾಪ್ತರ ಬೈಕ್‌ ಚಾಲನೆ ನಿಲ್ಲುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು, ಮಗನ ಕೈಗೆ ಬೈಕ್‌ ನೀಡಿದ ತಂದೆಯೊಬ್ಬರಿಗೆ ಕೋರ್ಟ್‌ ಮೂಲಕ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಕಳೆದ ಫೆಬ್ರವರಿ 24 ರಂದು ಮೀನಾಕ್ಷಿ ಭವನ ಹೋಟೆಲ್‌ ಬಳಿ ವಾಹನ … Read more

ದೆಹಲಿ ಹಾಗೂ ಮುಂಬೈ ನಗರಗಲ್ಲಿ ಉಬರ್‌ ಪೆಟ್‌ ಶುರು ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 7, 2025 ಉಬರ್‌ ಸಂಸ್ಥೆಯು ದೆಹಲಿ ಹಾಗೂ ಮುಂಬೈನಲ್ಲಿ ಊಬರ್‌ ಪೆಟ್‌ನ್ನು ಪ್ರಾರಂಭಿಸಿದ್ದು, ಇನ್ಮುಂದೆ ಪ್ರಾಣಿಪ್ರಿಯರು ತಮ್ಮ ಸಾಕು ಪ್ರಾಣಿಗಳನ್ನು ಉಬರ್‌ನಲ್ಲಿ ಕರದುಕೊಂಡು ಹೋಗಬಹುದು. ಈ ಹಿಂದೆ  ಊಬರ್‌ ಮೊದಲ ಬಾರಿಗೆ ಬೆಂಗಳೂನರಿಲ್ಲಿ ಉಬರ್‌ ಪೆಟ್‌ನ್ನು ಆರಂಭಿಸಿತ್ತು. ಇದೀಗ ಉಬರ್ ಪೆಟ್‌ನ್ನು ದೆಹಲಿ ಹಾಗೂ ಮುಂಬೈನಲ್ಲಿ ಪ್ರಾರಂಭಿಸಿದೆ. ಇದರ ಮೂಲಕ ಪ್ರಾಣಿಪ್ರಿಯರು ತಮ್ಮ  ಸುದ್ದಿ : 02 ಮಂಗನ ಖಾಯಿಲೆ ಸೇರಿದಂತೆ ಇನ್ನಿತರೆ ರೋಗಗಳ … Read more

ವಿದ್ಯಾನಗರದಲ್ಲಿ ಅಸ್ವಸ್ಥನಾಗಿದ್ದ ವ್ಯಕ್ತಿ ಸಾವು | ಭದ್ರಾವತಿ ಅಂಬೇಡ್ಕರ್‌ ಪ್ಲೆಕ್ಸ್‌ ವಿವಾದ | ವೈನ್‌ಶಾಪ್‌ ವಿಚಾರಕ್ಕೆ ಬಹಿಷ್ಕಾರ? | ಇಬ್ಬರು ಅರೆಸ್ಟ್‌, 12 ಕೇಸ್‌ ಇತ್ಯರ್ಥ | ಚಟ್‌ಪಟ್‌ ಸುದ್ದಿಗಳು

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 7, 2025 ‌‌ ‌ ಶಿವಮೊಗ್ಗದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವರದಿ ರೂಪದಲ್ಲಿ ನೀಡುವ ಮಲೆನಾಡು ಟುಡೆಯ ಇವತ್ತಿನ ಚಟ್‌ ಪಟ್‌ ಸುದ್ದಿಗಳ ವಿವರ ಹೀಗಿದೆ.  ಸುದ್ದಿ 1 : ವಿದ್ಯಾನಗರದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿ ಸಾವು ಶಿವಮೊಗ್ಗ ನಗರದ ವಿದ್ಯಾನಗರದ ಮುಖ್ಯರಸ್ತೆ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ … Read more

ಶಿವಮೊಗ್ಗದಲ್ಲಿ ಮಾರ್ಚ್‌ 08 ರಂದು ಲೋಕ್‌ ಅದಾಲತ್‌ | ಮೂರು ಕೋರ್ಟ್‌ಗಳ ಕಲಾಪ ಲೈವ್ ಸ್ಟ್ರೀಮಿಂಗ್ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 7, 2025 ಶಿವಮೊಗ್ಗ | ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರೆ 6 ತಾಲ್ಲೂಕುಗಳಲ್ಲಿ ಮಾರ್ಚ್ 8 ರಂದು ಲೋಕ್ ಅದಾಲತ್ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ತಿಳಿಸಿದರು. ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ವರ್ಷದಲ್ಲಿ 4 ಮೆಗಾ ಲೋಕ್‌ ಅದಾಲತ್‌ಗಳನ್ನು ನಡೆಸುತ್ತೇವೆ. ಇದು ವರ್ಷದ ಮೊದಲ ಲೋಕ್ ಅದಾಲತ್. ಇದಕ್ಕೆ ಬೇಕಾದ ಎಲ್ಲಾ ಪೂರ್ವ … Read more

ರಾಗಿಗುಡ್ಡ ಚಾನಲ್‌ನಲ್ಲಿ ಮಹಿಳೆಯ ಶವ ಪತ್ತೆ | ಬಟ್ಟೆ ತೊಳೆಯಲು ಹೋಗಿದ್ದಾಕೆಗೆ ಆಗಿದ್ದೇನು?

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 7, 2025 ‌‌ ‌ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಬಟ್ಟೆ ತೊಳೆಯಲು ನಾಲೆಗೆ ಇಳಿದಿದ್ದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಾಗಿಗುಡ್ಡದ ನಿವಾಸಿ ರೇಷ್ಮಾಬಾನು (33) ಎಂಬುವರು ಮೃತರು.  ನಿನ್ನೆ ದಿನದ ರಾಗಿಗುಡದ ಬಳಿಯ ನಾಲೆಯಲ್ಲಿ ಕೊಳೆಬಟ್ಟೆ ತೊಳೆಯುವ ಸಲುವಾಗಿ ರೇಷ್ಮಾರವರು ತೆರಳಿದ್ದರು. ಆನಂತರ ಅವರು ಮನೆಗೆ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡ ಮನೆಯವರು ನಾಲೆ ಬಳಿ ಹೋಗಿ ಪರಿಶೀಲಿಸಿದ್ದಾರೆ. ನಾಲೆ ಬಳಿ ಬಟ್ಟೆಗಳು ಪತ್ತೆಯಾದ … Read more

ತಂಗಿಯನ್ನೇ ಗರ್ಭಿಣಿ ಮಾಡಿದ ಅಣ್ಣ | ಅಕ್ಕನ ಮಗಳ ಎಂಟ್ರಿ, ಗಂಡ ಕಾಣೆ | ಆನಂದಪುರದಲ್ಲಿ ಬೆಂಕಿ | TODAY ಚಟ್‌ ಪಟ್‌ ಸುದ್ದಿಗಳು

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 6, 2025 ‌‌ ‌ ಸುದ್ದಿ 1 : ದೊಡ್ಡಪ್ಪನ ಮಗಳ ಮೇಲೆ ಚಿಕ್ಕಪ್ಪನ ಮಗನ ಕಣ್ಣು | ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ದೊಡ್ಡಪ್ಪನ ಅಪ್ರಾಪ್ತ ವಯಸ್ಸಿನ ಮಗಳನ್ನ ಗರ್ಭವತಿ ಮಾಡಿದ ಆರೋಪದ ಅಡಿಯಲ್ಲಿ ಓರ್ವ ಯುವಕನನ್ನು ಪೋಕ್ಸೋ ಕೇಸ್‌ನಡಿ ಬಂಧಿಸಲಾಗಿದೆ. ಈತ ತನ್ನ ದೊಡ್ಡಪ್ಪನ ಮಗಳ ಜತೆ ಸಲುಗೆ ತೆಗೆದುಕೊಂಡು ದೈಹಿಕ ಸಂಬಂಧ ಹೊಂದಿದ್ದ. ಬಳಿಕ ಅಪ್ರಾಪ್ತೆಯು ಗರ್ಭಿಣಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ … Read more