ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗದ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಇಡೀ ದೇಹಕ್ಕೆ ಹೊಡೆಯುತ್ತಿತ್ತು ಶಾಕ್​! ದೆವ್ವ ಕಾಟವೆಂದುಕೊಂಡಾಗ ಕಾಣಿಸಿದ್ದು ದೈವ ಕ್ಷೇತ್ರ! ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’ ಮಲೆನಾಡು ಟುಡೇ ತಂಡದಿಂದ ಹೊಸ ಪ್ರಯತ್ನ! ಇದು ಅನುಭವದ ಕಥೆ, ಆನುಭಾವದ ಕಥೆ, ಅಕೃತ್ರಿಮದ ಕಥೆ, ಅಪರೂಪದ ಅನೂಹ್ಯ ಕಥೆ, ಅನುಯೋಗದ ಕಥೆ…ಇಲ್ಲಿ ನಡೆದಿದ್ದು ಸತ್ಯ ಘಟನೆ ಪ್ರತಿರಾತ್ರಿ ತನ್ನ ದೇಹದಲ್ಲಿ ವಿದ್ಯುತ್ ನ ಮಿಂಚಿನ ಸಂಚಾರವಾಗುತ್ತಿದ್ದಕ್ಕೆ ತತ್ತರಿಸಿಹೋಗಿದ್ದರು ಆ … Read more

KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

Shimoga Naxal KoranaKote Krishna Story ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ! ನಕ್ಸಲರ ಗುರುತೇ ಇಲ್ಲದ ರಾಜ್ಯದ ಪೊಲೀಸರಿಗೆ ಇಡೀ ತಂಡದ ವಿಳಾಸ ತಿಳಿಸಿದ್ದ! ಇಡೀ ರಾಜ್ಯದಲ್ಲಿಯೇ ಕೆಂಪು ಉಗ್ರರ ಮಗ್ಗಲು ಮುರಿದಿದ್ದ ಕೊರನ ಕೋಟೆ ಕೃಷ್ಣನ ಕಥೆಯಿದು! ಎಲ್ಲಿಯು ಸಿಗದ ಸ್ಟೋರಿ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ! ಅನುಮಾನಸ್ಪದವಾಗಿ ಬಂಧಿತನಾದ ಆ ಯುವಕ ಕೊಟ್ಟ ಸುಳಿವು ನಕ್ಸಲರು ಅಡಗಿಸಿಟ್ಟಿದ್ದ ಡಂಪ್ಸ್ ಪತ್ತೆಯಾಗುವಂತೆ ಮಾಡ್ತು ಹೇಗೆ ಗೊತ್ತಾ? ಆತನ ಬಂಧನದಿಂದ ಮುಂದೆ … Read more

lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ!

lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ! ಸಿಂಹದಾಮದ ಚಕ್ರವರ್ತಿಯಂತಿದ್ದ ಮೃಗರಾಜನ ಜೀವನಚರಿತ್ರೆ ಇಲ್ಲಿದೆ ಓದಿ! ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ನೀರಿನ ಮೌನ..,ಆತನಿಲ್ಲದ ಕ್ಷಣ ಅರಗಿಸಿಕೊಳ್ಳಲಾಗದ ಸಿಬ್ಬಂದಿ..ಪ್ರೀತಿ ಮಮಕಾರ ಧಾರೆಎರೆದು ಹಾರೈಸಿದವರಿಗೆ ಮರ್ಮಾಘಾತ.. ರಾಜ್ಯದಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಪಡೆದಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಸೂಚಕದ ಛಾಯೆ ಆವರಿಸಿದೆ. ಪ್ರವಾಸಿಗರು ಮಾತ್ರವಲ್ಲ ಇಲ್ಲಿನ ಅಧಿಕಾರಿ ಸಿಬ್ಬಂದಿಗಳಿಗೆ ಪ್ರೀತಿಪಾತ್ರವಾಗಿದ್ದ ಯಶವಂತ ಎಂಬ ಗಂಡು ಸಿಂಹ ನೆನ್ನೆ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ ವರ್ಷವಷ್ಟೆ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ … Read more

Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ?

Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಸಮಾದಿ ಮೇಲೆ ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ? ಹಂದಿ ಅಣ್ಣಿಯ ಅಟ್ಯಾಕ್ ನಲ್ಲಿ ಲೀಡ್ ತಗೆದುಕೊಂಡ ಬಂಕ್ ಬಾಲುವಿನ ಈ ಶಿಷ್ಯ ಯಾರು ಗೊತ್ತಾ? 14-07-22 ರ ಬೆಳಗ್ಗೆ 10.50 ಕ್ಕೆ ಶಿವಮೊಗ್ಗದ ವಿನೋಬ ನಗರದ ಪೊಲೀಸ್ ಚೌಕಿಯಲ್ಲಿ ರೌಡಿ ಹಂದಿ ಅಣ್ಣಿಯನ್ನು ವಿನೋಬ ನಗರ ಪೊಲೀಸ್ ಠಾಣೆ ಸನಿಹದಲ್ಲಿಯೇ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದೆ. ಇನ್ನೋವ್ಹಾ ಕಾರಿನಲ್ಲಿ … Read more

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ!

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ! ಕೋಟಿ ಮೌಲ್ಯಕ್ಕೂ ಮಿಗಿಲಾದ ಚಿನ್ನಾಭರಣ ದೋಚಿದ್ದು ಹೇಗೆ ಕಳ್ಳರು! ಹಾಲ್ಮಂಜನನ್ನ ನೆನಪಿಸಿದ ಕಳ್ಳತನ, ಟ್ವಿಸ್ಟ್ ಪಡೆದಿದ್ದು ಹೇಗೆ? ಮಾಚೇನಹಳ್ಳಿ ಬ್ಯಾಂಕ್​ ಕನ್ನಕ್ಕೂ ಜ್ಯುವೆಲರಿ ಕಳ್ಳತನಕ್ಕೇನಿತ್ತು ಲಿಂಕ್​!? ನೇಪಾಳಿ ಗ್ಯಾಂಗ್​ ಸಿಕ್ಕಿದ್ದೇಗೆ? JP EXCLUSIVE ಭದ್ರಾವತಿ ತಾಲ್ಲೂಕು ಓಲ್ಡ್​ ಟೌನ್​ ಪೊಲೀಸ್​ ಸ್ಟೇಷನ್​ ಲಿಮಿಟ್​. ಸರ್ಕಾರಿ ಆಸ್ಪತ್ರೆ ಸಮೀಪ ಇರುವ ಎಸ್​ಎಸ್​ ಜ್ಯುವೆಲರ್ಸ್​ನಲ್ಲಿ ಕಳೆದ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ … Read more

Aridra rain festival : ಆರಿದ್ರಾ ಮಳೆ ಹಬ್ಬ : ಮಲೆನಾಡ ಎಕ್ಸ್​ಕ್ಲೂಸಿವ್​ ‘ಮಳೆಹಬ್ಬ’ದ ಬಗ್ಗೆ ಕೇಳಿದ್ರಾ! ಇಲ್ಲಿದೆ ನೋಡಿ ವಿಡಿಯೋ!

ಮಲೆನಾಡ ಹಬ್ಬಗಳೇ ಹಾಗೆ, ನೀರಲ್ಲಿ ತೋಯ್ದು, ಕಾಡಲ್ಲಿ ಬೆರೆತು, ಮಣ್ಣಲ್ಲಿ ಮಿಳಿತವಾದ ಹಾಗೆ… ಇಂತಹ ವಿಶಿಷ್ಟ ಸಂಭ್ರಮಗಳ ಪೈಕಿ ಆರಿದ್ರಾ ಮಳೆ ಹಬ್ಬವೂ ಒಂದು. ಕಳೆದೊಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ ಪೇಟೆ ಮಂದಿಗೆ ಎಂತದಿದು ಕಿರಿಕಿರಿ ಅನಿಸಬಹುದು. ಆದರೆ ಮಲೆನಾಡ ರೈತರಿಗೆ ಇದು ವರ್ಷದ ದುಡಿಮೆಯ ಮೂಲ. ಈ ಕಾರಣಕ್ಕೆ ಆತ ಮಳೆಯನ್ನು ಸಂಭ್ರಮಿಸುತ್ತಾನೆ. ಅದರಲ್ಲೂ ಆರಿದ್ರಾ ಮಳೆಯನ್ನು ವಿಶೇಷವಾಗಿ ಸಡಗರದಿಂದ ಸ್ವಾಗತಿಸುತ್ತಾನೆ. ಏಕೆಂದರೆ ಆರಿದ್ರಾ ಹೋದರೆ ದರಿದ್ರಾ ಎನ್ನುವ ಗಾದೆ ಮಾತೆ ಇದೆ. ಅಂದರೆ … Read more

ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!?

Shivamogga Police ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಎನ್​ಐಎ ಆತಂಕ? ಹರ್ಷ ಮರ್ಡರ್​ ಕೇಸ್​ನಲ್ಲಿ ಟುಡೇ ಸುದ್ದಿ ರಾಜ್ಯಮಟ್ಟದಲ್ಲಿ ಸದ್ದು ಮಾಡ್ತಿದೆ! ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!? ಟುಡೆ ತಂಡ ವ್ಯಕ್ತಪಡಿಸಿತ್ತು ಆತಂಕ ಮತೀಯ ಗಲಬೆಗೆ ಕಾರಣವಾಗುವ ಆರೋಪಿಗಳು ಬಂಧನವಾಗಿ ಜಾಮೀನು ಪಡೆಯುವ ತನಕ ಅವರಿಗೆ ದೊಡ್ಡ ಮಟ್ಟದ ಫೈನಾನ್ಸಿಂಗ್ ಮಾಡುತ್ತಿರೋ ಶಕ್ತಿ ಯಾವುದು? ತನ್ನ ಕೋಮಿನ ಕ್ರಿಮಿನಲ್ ಗಳ ಪರವಾಗಿ ಬ್ಯಾಟಿಂಗ್ ಆಡುವ ಆ ಮಧ್ಯವರ್ತಿಯನ್ನು ಪೊಲೀಸರು … Read more

ಹಿಂದೆಂದೂ ಕೇಳಿರಲಿಲ್ಲ ಜನಪದ ಹಾಡಲ್ಲಿ ಆನೆ ಫಳಗಿಸುವ ಕಥೆ! ಇಲ್ಲಿದೆ ಓದಿ ಕೇಶವ ಕೇರ್​ ಸಕ್ರೆಬೈಲ್​ !

story of blind elephant in sakrebail

story of blind elephant in sakrebail  ಕಾಡುಕಥೆಗಳ ಸರಣಿಯಲ್ಲಿ ಕೇಶವ ಫ್ರಾಮ್​ ಸಕಲೇಶಪುರದ ಸ್ಟೋರಿಯ ಪಾರ್ಟ್ ಒನ್​ನ್ನ ಈಗಾಗಲೇ ಮಲೆನಾಡ ಮುಂದಿಟ್ಟಿದ್ದೇವೆ. ಅದರ ಲಿಂಕ್​ ಈ ಸ್ಟೋರಿಯ ಕೆಳಗಡೆಯಲ್ಲಿ ಕೊಟ್ಟಿದ್ದೇವೆ. ಸಕಲೇಶಪುರ ಕಾಡಿನಿಂದ ಸಕ್ರೆಬೈಲ್​ ಕಾಡಿಗೆ ಬಂದ ಕೇಶವನ ಬದುಕನ್ನೆ ಗೆದ್ದ ಕಥೆ ಇಲ್ಲಿದೆ ಓದಿ! ಕುರುಡ ಎಂದು ಕರೆಸಿಕೊಳ್ತಿದ್ದ ಆನೆಗೆ ಕೇಶವ ಎಂದರು ಮಾವುತರು ಸಕ್ರೆಬೈಲಿಗೆ ಅತಿಥಿಯಾಗಿ ಬರುವ ಕಾಡಾನೆಗಳಿಗೆ ಮೊದಲು ನಾಮಕರಣ ಮಾಡುವುದು ಸಾಮಾನ್ಯ. ಇಲ್ಲೊಂದು ವಿಶೇಷತೆ ಇದೆ, ಸಕ್ರೆಬೈಲ್ ಅನ್ನೋದು ಸರ್ವಧರ್ಮ … Read more

ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it

blind elephant in sakrebail ಕಾಡಲ್ಲಿ ಸಿಕ್ಕ ಕುರುಡು ಆನೆ, ವನ್ಯಲೋಕದಲ್ಲಿ ಇತಿಹಾಸ ಬರೆದಿದ್ದು ಹೇಗೆ ಗೊತ್ತಾ!? ಸಕ್ರೆಬೈಲ್​ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್​’ ಕಥೆ! ಕೇಶವ ಫ್ರಾಮ್​ ಸಕಲೇಶಪುರ!?: JP Exclusive Story! dont miss it ಕಣ್ಣಿರುವ ಆನೆಯನ್ನು ಪಳಗಿಸುವುದೇ ದೊಡ್ಡ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಎರಡು ಕಣ್ಣಿಲ್ಲದ ಕಾಡಾನೆಯನ್ನು ಪಳಗಿಸುವಲ್ಲಿ ಸಕ್ರೆಬೈಲು ಮಾವುತ ಕಾವಾಡಿಗಳು ಯಶಸ್ವಿಯಾದ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಗಜಲೋಕದ ಇತಿಹಾಸದಲ್ಲಿ..ಸಕ್ರೆಬೈಲು ಆನೆ ಬಿಡಾರ … Read more