ತುಂಗಾನದಿಯಲ್ಲಿ ಈಜಾಡುತ್ತಿದ್ದವರ ಮೇಲೆ ಗುಂಪು ದಾಳಿ! ಓರ್ವನ ಮೇಲೆ ಗಂಭೀರ ಹಲ್ಲೆ! ಸ್ಥಳೀಯರಿಂದ ಬಚಾವ್‌!

Shivamogga Mar 20, 2024 Tunga river   ಶಿವಮೊಗ್ಗದ ಮತ್ತೂರು ಸಮೀಪ ತುಂಗಾ ಹೊಳೆಯಲ್ಲಿ ಈಜಾಡುತ್ತಿದ್ದ ಯುವಕರನ್ನ ಏಳೆಂಟು ಮಂದಿ ಸೇರಿಕೊಂಡು ವಿನಾಕಾರಣ ಹಲ್ಲೆ ಮಾಡಿದ ಸಂಬಂಧ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆ ಏತಕ್ಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ . ಹಾಗೆಯೇ ಪ್ರಕರಣದ ಆರೋಪಿಗಳು ಯಾರು ಎಂಬುದು ಸಹ ಹಲ್ಲೆಗೊಳಗಾದವರಿಗೆ ತಿಳಿದಿಲ್ಲ.  ಕಳೆದ 18 ರಂದು ತುಂಗಾ ನದಿಯಲ್ಲಿ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈ ವೇಳೇ ಅಕ್ರಮ ಕೂಟ ಕಟ್ಟಿಕೊಂಡು ಬಂದ … Read more

ಓಂ ಗಣಪತಿ ಮೆರವಣಿಗೆಯ ಮಾರ್ಗ ಯಾವುದು? ಎಲ್ಲೆಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’ ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಾಪಿಸಿರುವ ಓಂ ಗಣಪತಿ ವಿಸರ್ಜನಾ ಮೆರವಣಿಗೆ ದಿನಾಂಕ:30.09.2023 ರಂದು ಅಶೋಕ ರಸ್ತೆಯಿಂದ ಪ್ರಾರಂಭವಾಗಿ ಎಸ್,ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ ,ಎಸ್ ಎನ್ ಸರ್ಕಲ್,ಬಿ.ಹೆಚ್ ರಸ್ತೆ ಮುಖಾಂತರ ಕರ್ನಾಟಕ ಸಂಘ ಪೊಲೀಸ್ ಕಾರ್ನರ್ ಮುಖಾಂತರವಾಗಿ ಅಶೋಕ ರಸ್ತೆಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ,ದೇವಸ್ಥಾನದಿಂದ ತುಂಗಾನದಿಯಲ್ಲಿ ವಿಸರ್ಜನೆಯಾಗಲಿದೆ  ಈ ಹಿನ್ನೆಲೆಯಲ್ಲಿ  ಸಂಚಾರ ಸುಗಮಗೊಳಿಸುವ ಸಲುವಾಗಿ ಈ … Read more

ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಒರ್ವನ ಮೃತದೇಹ ಪತ್ತೆ ! ಇನ್ನೊಬ್ಬನಿಗಾಗಿ ಶೋಧ

ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಒರ್ವನ ಮೃತದೇಹ ಪತ್ತೆ ! ಇನ್ನೊಬ್ಬನಿಗಾಗಿ ಶೋಧ

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS ಮೀನು ಹಿಡಿಯಲು ಹೋಗಿದ್ದ ಇಬ್ಬರು ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಮೊಯಿನ್ ಖಾನ್, ಹಾಗೂ ಅಂಜುಂಖಾನ್ ಮೃತ ದುರ್ದೈವಿಗಳಾಗಿದ್ದು, ಇಬ್ಬರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಇಬ್ಬರು 18 ವರ್ಷದವರು ಎನ್ನಲಾಗಿದೆ.  ಶಿವಮೊಗ್ಗದ ಕುರುಬರ ಪಾಳ್ಯದ ಸಮೀಪ ಮೀನು ಹಿಡಿಯಲು ತುಂಗಾ ನದಿಗೆ ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯುವಾಗ ಓರ್ವ ಕಾಲು ಹಾರಿ ಬಿದ್ದಿದ್ದಾನೆ. ತಕ್ಷಣವೇ … Read more

ಭೀಮೇಶ್ವರ ದೇವಸ್ಥಾನದ ಬಳಿಯಲ್ಲಿ ತುಂಗಾ ಹೊಳೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

KARNATAKA NEWS/ ONLINE / Malenadu today/ Aug 11, 2023 SHIVAMOGGA NEWS  ಶಿವಮೊಗ್ಗ ನಗರದ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾನದಿಯಲ್ಲಿ ಇಂದು ಬೆಳಗ್ಗೆ ವೃದ್ಧೆಯೊಬ್ಬರು ಕಾಲು ಜಾರಿಗೆ ನೀರಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಪ್ರತಿನಿತ್ಯ ಭೀಮೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದ ವೃದ್ಧೆಯ ಮೃತದೇಹವೂ ನೀರಿನಲ್ಲಿ ಪತ್ತೆಯಾಗಿದೆ.  ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳೀಯರು ಹೇಳುವ ಪ್ರಕಾರ, ಸುಮಾರು 60 ವರ್ಷದ ಮಹಿಳೆಯು ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ. ಹೊಳೆ ನೋಡಲು … Read more

BREAKINEG NEWS / ಮಂಗಳೂರು ಕುಕ್ಕರ್ ಸ್ಫೋಟ ಕೇಸ್/ ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತು ಪತ್ತೆ! ಶಂಕಿತ ಯಾಸಿನ್​ ಸ್ಥಳ ಮಹಜರ್​ನಲ್ಲಿ NIA ಗೇ ಸಿಕ್ಕಿದ್ದೇನು?

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಬೆಂಗಳೂರು:  ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್​ ಸ್ಫೋಟದ ಪ್ರಕರಣದ ವೇಳೆ ಎನ್​ಐಎ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎನ್​ಐಎ ಅಧಿಕಾರಿಗಳು ಇದೇ ಗುರುವಾರದಂದು ಶಿವಮೊಗ್ಗದಲ್ಲಿ ಶಂಕಿತ ಯಾಸಿನ್​ನನ್ನ ಸ್ಥಳ ಮಹಜರ್​ಗೆ ಕರೆತಂದಿದ್ದಾರೆ. ಈ ವೇಳೆ ಆತನಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಸ್ಫೋಟಕದ ವಸ್ತು ಅಧಿಕಾರಿಗಳಿಗೆ ಲಭ್ಯವಾಗಿದೆ.  ಕಳೆದ ಗುರುವಾರದಂದು ಯಾಸಿನ್​ನನ್ನ ಕರೆದುಕೊಂಡು ಬಂದಿದ್ದ ಎನ್​ಐಎ ಅಧಿಕಾರಿಗಳು … Read more

BREAKING NEWS / ಹರಿವು ನಿಲ್ಲಿಸಿದ ತುಂಗಾನದಿ/ ಸಾಯುತ್ತಿವೆ ದೇವರ ಮೀನುಗಳು!

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗದಲ್ಲಿ ಮಳೆಯ ಆಗಮನ ಆಗದಿದ್ದರೇ, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ. ವಿಶೇಷವಾಗಿ ತುಂಗೆಯ ತೀರದುದ್ದಕ್ಕೂ ಕುಡಿಯುವ ನೀರಿಗೂ ಬರಗಾಲ ಎದುರಾಗಬಹುದು.. ಏಕೆಂದರೆ, ಮಲೆನಾಡಿನ ಜೀವ ನದಿ ತುಂಗೆ ತನ್ನ ಹರಿವನ್ನ ನಿಲ್ಲಿಸಿದೆ. ಅಷ್ಟರಮಟ್ಟಿಗೆ ತುಂಗಾನದಿಯಲ್ಲಿ ನೀರು ಕಡಿಮೆಯಾಗಿದೆ. ಗುಂಡಿ, ತಗ್ಗು ಇಳಿಜಾರಿನಲ್ಲಿ ಚೂರು ನೀರು ನಿಂತಿರುವುದು ಬಿಟ್ಟರೆ,  ಹರಿವ ನೀರು ಕಾಣಲು ಸಿಗುತ್ತಿಲ್ಲ. ಇದು ನಿಜಕ್ಕೂ ಆತಂಕಕ್ಕಾಗಿ ವಿಚಾರ. ಹೊಸನಗರಲ್ಲೂ ನೀರಿಲ್ಲ, ತೀರ್ಥಹಳ್ಳಿಯಲ್ಲಿಯು ನೀರಿಲ್ಲ  ಆ ಕಡೆ ಹೊಸನಗರ … Read more

BREAKING NEWS / ಹರಿವು ನಿಲ್ಲಿಸಿದ ತುಂಗಾನದಿ/ ಸಾಯುತ್ತಿವೆ ದೇವರ ಮೀನುಗಳು!

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗದಲ್ಲಿ ಮಳೆಯ ಆಗಮನ ಆಗದಿದ್ದರೇ, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ. ವಿಶೇಷವಾಗಿ ತುಂಗೆಯ ತೀರದುದ್ದಕ್ಕೂ ಕುಡಿಯುವ ನೀರಿಗೂ ಬರಗಾಲ ಎದುರಾಗಬಹುದು.. ಏಕೆಂದರೆ, ಮಲೆನಾಡಿನ ಜೀವ ನದಿ ತುಂಗೆ ತನ್ನ ಹರಿವನ್ನ ನಿಲ್ಲಿಸಿದೆ. ಅಷ್ಟರಮಟ್ಟಿಗೆ ತುಂಗಾನದಿಯಲ್ಲಿ ನೀರು ಕಡಿಮೆಯಾಗಿದೆ. ಗುಂಡಿ, ತಗ್ಗು ಇಳಿಜಾರಿನಲ್ಲಿ ಚೂರು ನೀರು ನಿಂತಿರುವುದು ಬಿಟ್ಟರೆ,  ಹರಿವ ನೀರು ಕಾಣಲು ಸಿಗುತ್ತಿಲ್ಲ. ಇದು ನಿಜಕ್ಕೂ ಆತಂಕಕ್ಕಾಗಿ ವಿಚಾರ. ಹೊಸನಗರಲ್ಲೂ ನೀರಿಲ್ಲ, ತೀರ್ಥಹಳ್ಳಿಯಲ್ಲಿಯು ನೀರಿಲ್ಲ  ಆ ಕಡೆ ಹೊಸನಗರ … Read more

ತುಂಗಾ ಸೇತುವೆಯಿಂದ ನದಿಗೆ ಬಿದ್ದ ಯುವಕ/ ನಡೆದ ಘಟನೆ ಏನು?

MALENADUTODAY.COM/ SHIVAMOGGA / KARNATAKA WEB NEWS ಶಿವಮೊಗ್ಗ ನಗರದ ತುಂಗಾ ಸೇತುವೆಯ (tunga river bridge shivamogga)ಮೇಲೆ ನಿನ್ನೆ ರಾತ್ರಿ ಆಕ್ಸಿಡೆಂಟ್ ಸಂಭವಿಸಿದೆ. ಈ ಅಪಘಾತದಲ್ಲಿ ಒಮಿನಿಯೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ನಂತರ ನಡೆದ ಜಗಳದಲ್ಲಿ ಓರ್ವ ತುಂಗಾ ನದಿಗೆ ಬಿದ್ದಿದ್ದಾನೆ.  ಹೇಗಾಯ್ತು ಘಟನೆ ನಿನ್ನೆ ಕೆ.ಎಸ್​.ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ವಿಚಾರದಲ್ಲಿ ಅಭಿಮಾನಿಗಳು ಅವರ ಮನೆಗೆ ದೌಡಾಯಿಸುತ್ತಿದ್ದುದರಿಂದ, ಹೊಳೆಬಸ್​ಸ್ಟಾಪ್​ ಬೆಕ್ಕಿನ ಕಲ್ಮಠದ ಬಳಿಯಲ್ಲಿ ಟ್ರಾಫಿಕ್ ಜಾಸ್ತಿಯಿತ್ತು. ಇನ್ನೂ ರಾತ್ರಿ 7-8 ಗಂಟೆ ಸುಮಾರಿಗೆ … Read more

ತುಂಗಾ ಸೇತುವೆಯಿಂದ ನದಿಗೆ ಬಿದ್ದ ಯುವಕ/ ನಡೆದ ಘಟನೆ ಏನು?

MALENADUTODAY.COM/ SHIVAMOGGA / KARNATAKA WEB NEWS ಶಿವಮೊಗ್ಗ ನಗರದ ತುಂಗಾ ಸೇತುವೆಯ (tunga river bridge shivamogga)ಮೇಲೆ ನಿನ್ನೆ ರಾತ್ರಿ ಆಕ್ಸಿಡೆಂಟ್ ಸಂಭವಿಸಿದೆ. ಈ ಅಪಘಾತದಲ್ಲಿ ಒಮಿನಿಯೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ನಂತರ ನಡೆದ ಜಗಳದಲ್ಲಿ ಓರ್ವ ತುಂಗಾ ನದಿಗೆ ಬಿದ್ದಿದ್ದಾನೆ.  ಹೇಗಾಯ್ತು ಘಟನೆ ನಿನ್ನೆ ಕೆ.ಎಸ್​.ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ವಿಚಾರದಲ್ಲಿ ಅಭಿಮಾನಿಗಳು ಅವರ ಮನೆಗೆ ದೌಡಾಯಿಸುತ್ತಿದ್ದುದರಿಂದ, ಹೊಳೆಬಸ್​ಸ್ಟಾಪ್​ ಬೆಕ್ಕಿನ ಕಲ್ಮಠದ ಬಳಿಯಲ್ಲಿ ಟ್ರಾಫಿಕ್ ಜಾಸ್ತಿಯಿತ್ತು. ಇನ್ನೂ ರಾತ್ರಿ 7-8 ಗಂಟೆ ಸುಮಾರಿಗೆ … Read more

Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.  ನಡೆದಿದ್ದೇನು?  ಯವಜೋಡಿಯೊಂದು ತುಂಗಾನದಿಯ (tunga bridge) ಹಳೆಸೇತುವೆ ಬಳಿ ಬಂದಿದೆ. ಕೆಲಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್​ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ. ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ … Read more