ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

SHIVAMOGGA  |  Dec 13, 2023  | ಶಿವಮೊಗ್ಗದ ಸುರಭಿ ಸ್ವಾಧಾರ ಗೃಹದಿಂದ ಓರ್ವ ಯುವತಿ ಹಾಗೂ ಮತ್ತೊಬ್ಬಳು ಮಹಿಳೆ ಕಾಣೆಯಾಗಿದ್ದಾರೆ. ಅವರ ಬಗ್ಗೆ ಪ್ರಕಟಣೆ ನೀಡಿದ್ದು ಗುರುತು ಪರಿಚಯ ನೀಡಲಾಗಿದೆ. ಯಾರಿಗಾದರೂ ಇವರ ಸುಳಿವು ಸಿಕ್ಕಲ್ಲ ವಿನೋಬನಗರ ಪೊಲೀಸ್ ಸ್ಟೇಷನ್​ ಸಿಬ್ಬಂದಿಯನ್ನ ಸಂಪರ್ಕಿಸಲು ಕೋರಲಾಗಿದೆ.  ವಿನೋಬನಗರ ಪೊಲೀಸ್ ಸ್ಟೇಷನ್ ಶಾಂತಲ ಕೋಂ ಬಸವನಗೌಡ, 44 ವರ್ಷ ಇವರು ದಿ: 14-05-2023 ರಂದು ಸುರಭಿ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ. ಶಾಂತಲ ಸುಮಾರು 5.4 ಅಡಿ ಎತ್ತರ, ದುಂಡು … Read more

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​ ನಲ್ಲಿ ಇದ್ದಿದ್ದು NaCl | FSL ಮೂಲಗಳಲ್ಲಿ ತಿಳಿದಿದ್ದೇನು ಗೊತ್ತಾ?

SHIVAMOGGA |  Dec 10, 2023 |  ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​​ನ ಪ್ರಕರಣ ಕೊನೆಗೆ ಉಪ್ಪಿನೊಂದಿಗೆ ಅಂತ್ಯವಾಗಿತ್ತು. ಅಂದು  ಅನುಮಾನಸ್ಪದ ಬಾಕ್ಸ್​ ರೋಚಕ ಟ್ವಿಸ್ಟ್ ಪಡೆದುಕೊಂಡು ಆ ಘಟನೆ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದರು. ಅಲ್ಲದೆ ಅವರಿಂದ ವಂಚನೆ ಪ್ರಕರಣದ ಮತ್ತೊಂದು ದಾರಿ ಪೊಲೀಸರಿಗೆ ಗೊತ್ತಾಗಿತ್ತು.  shivamogga railway station suspect box ಆದರೆ  ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆದಿದ್ದ ಅನುಮಾಸ್ಪದ ಬಾಕ್ಸ್​ ಇಡೀ ರಾತ್ರಿ ಪೊಲೀಸರನ್ನ ಹಾಗೂ ಮಾಧ್ಯಮವರನ್ನ ಹೈರಾಣ … Read more

ಇಂಜಿನಿಯರ್​ ವಿದ್ಯಾರ್ಥಿ ಮೇಲೆ ಹಲ್ಲೆ! ಮುಸ್ಸಂಜೆ ಹೊತ್ತಲ್ಲಿಯೇ ನಡೆಯುತ್ತಿದ್ಯಾ ರಾಬರಿ!?

SHIVAMOGGA NEWS / Malenadu today/ Nov 27, 2023 | Malenadutoday.com   SHIVAMOGGA | ಸಂಜೆ ಸಮಯದಲ್ಲಿಯೇ ರಾಬರಿ ಪ್ರಯತ್ನಗಳು ಶಿವಮೊಗ್ಗ ಸಿಟಿ ಲಿಮಿಟ್ಸ್ (ಶಿವಮೊಗ್ಗ ನ್ಯೂಸ್ today) ನಲ್ಲಿ ನಡೆಯುತ್ತಿವೆಯೇ !? ಇಂತಹದ್ದೊಂದು ಘಟನೆ ಶಿವಮೊಗ್ಗ ಜಯನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಂಜಿನಿಯರ್ ವಿದ್ಯಾರ್ಥಿಯೊಬ್ಬನ ಬೈಕ್ ಅಡ್ಡಹಾಕಿ ಆತನಿಗೆ ಚಾಕು ತೋರಿಸಿ ರಾಬರಿ ಮಾಡಲು ಯುತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.  ಉಷಾ ನರ್ಸಿಂಗ್ ಹೋಮ್ ಬಳಿ ಘಟನೆ  ಉಷಾ ನರ್ಸಿಂಗ್ ಹೋಮ್​ ಬಳಿ ಕೃಷಿನಗರದಿಂದ ಬೈಕ್​ನಲ್ಲಿ … Read more

ಚಪ್ಪಲಿ ಜಾಗ್ರತೆ! ಬೆಳಗಿನ ಜಾವ ಬರುತ್ತಾನೆ ಮೆಟ್ಟು ಕಳ್ಳ! ಏನಿದು ಶಿವಮೊಗ್ಗದಲ್ಲಿ!

SHIVAMOGGA NEWS / ONLINE / Malenadu today/ Nov 21, 2023 NEWS KANNADA Shivamogga |  Malnenadutoday.com | ಮನೆಗೆ ನುಗ್ಗಿ ಚಿನ್ನ ಕದ್ದರೆ ಒಂದು ಮಾತು, ಅಡಿಕೆ ಕದ್ದರೇ ಅದು ದೊಡ್ಡ ಮಾತು! ಆದರೆ ಮನೆ ಮುಂದಿನ ಚಪ್ಪಲಿ ಕದ್ದರೇ ಇದೆಂತಾ ಕಳ್ಳತನ ಎನ್ನಬಹುದು..! ಹೀಗೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮತ್ತು ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ನಗರದ  ಗೋಪಾಲಗೌಡ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಮನೆಯೊಂದರ ಮುಂದಿದ್ದ ಚಪ್ಪಲಿಗಳನ್ನ ಕದ್ದೊಯ್ದಿದ್ದಾನೆ.  READ … Read more

ಬೀದಿನಾಯಿಗೆ ಅನ್ನ ಹಾಕುವ ಮೊದಲು ಹುಷಾರ್ ! ಪೆಟ್ಟು ಬೀಳುತ್ತೆ/ Bus stop ನಲ್ಲಿ ಬಸ್​ ಹತ್ತಿದ್ದ ಮಹಿಳೆಗೆ ಕ್ಷಣದಲ್ಲಿ ಎದುರಾಗಿತ್ತು ಶಾಕ್!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಬೀದಿ ನಾಯಿ ವಿಚಾರಕ್ಕೆ ಕಿರಿಕ್! ಬೀದಿ ನಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ ಪೊಲೀಸ್ ಕಂಪ್ಲೆಂಟ್ ಆದ ಘಟನೆ ಶಿವಮೊಗ್ಗದ ಆರ್​ಎಂಎಲ್​ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಬೀದಿ ನಾಯಿಗೆ ಅನ್ನ ಹಾಕುತ್ತಿದ್ದರಂತೆ. ಆ ನಾಯಿಯು ಅಲ್ಲಿಯೇ ಸುತ್ತಾಡುತ್ತ, ಅನ್ನಹಾಕಿದವರ ಪಕ್ಕದ ಮನೆಯ ನಿವಾಸಿಯ ಕಾರಿನ ಚಕ್ರದ ಮೇಲೆ ಮೂತ್ರ ಮಾಡಿದೆ. ಈ ವಿಚಾರಕ್ಕೆ ನೆರೆಮನೆ ನಿವಾಸಿ ನಿಮ್ಮ ನಾಯಿಯಿಂದ … Read more

shimoga police news/ ರಾತೋರಾತ್ರಿ ಮನೆ ಬಾಗಿಲಿಗೆ ಬಂದು ವಾರ್ನಿಂಗ್​ ನೀಡಿದ ಎಸ್​ಪಿ ಮಿಥುನ್ ಕುಮಾರ್! ಶಿವಮೊಗ್ಗ ಜಿಲ್ಲೆಯಿಡಿ ನಿನ್ನೆ ರಾತ್ರಿ ನಡೆದಿದ್ದು ಕ್ವಿಕ್​ ಪೊಲೀಸ್ ರೇಡ್​

KARNATAKA NEWS/ ONLINE / Malenadu today/ Sep 11, 2023 SHIVAMOGGA NEWS    shimoga police news  / ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಖುದ್ದು ಪೀಲ್ಡ್​ಗೆ ಇಳಿದಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ರೌಡಿ ಪರೇಡ್​ಗಳನ್ನ ನಡೆಸುತ್ತದೆ. ಆದರೆ ಶಿವಮೊಗ್ಗ ಪೊಲೀಸ್ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ನಿನ್ನೆ ರಾತ್ರಿ ವಿವಿಧ ರೌಡಿಶೀಟರ್ಸ್​​ ಮನೆಗೆ ಖುದ್ದು  ಎಸ್​ಪಿ ಮಿಥನ್​ ಕುಮಾರ್ ಭೇಟಿ ಕೊಟ್ಟು ವಾರ್ನಿಂಗ್ ಕೊಟ್ಟಿದ್ದಾರೆ.  … Read more

ಶಿವಮೊಗ್ಗ ನಾಗರಿಕರಿಗೆ ಉತ್ತಮ ಅವಕಾಶದ ಪ್ರಕಟಣೆಯನ್ನು ನೀಡಿದ ಎಸ್​ಪಿ ಮಿಥುನ್ ಕುಮಾರ್!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS  ಶಿವಮೊಗ್ಗದಲ್ಲಿ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳತ್ತಿದೆ. ಅಲ್ಲದೆ, ಈ ಸಂಬಂಧ ಪ್ರಮುಖ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಜೊತೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಸಾರ್ವಜನಿಕರಿಗೂ ಸಹ ಶಿವಮೊಗ್ಗದ ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸರ ಜೊತೆಗೆ ಸ್ವಯಂಸೇವಕರಾಗಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತಿದೆ.  ಹೌದು, ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಪ್ರಕಟಣೆಯನ್ನು ನೀಡಿದ್ದು, ಮುಂಬರುವ ಗಣೇಶ … Read more

ಶಿವಮೊಗ್ಗದಲ್ಲಿಯೇ ಅಮಾನವೀಯ ಘಟನೆ! ತಾಯಿಯನ್ನೇ ಕೊಂದು, ತಲೆಗೆ ಕೈಕೊಟ್ಟು ಮಲಗಿದನೇ ಮಗ!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು (Bhadravati Taluk) ಮಾವಿನಕೆರೆ ಗ್ರಾಮದದಲ್ಲಿ ಮಹಿಳೆಯೊಬ್ಬರನ್ನ ಅವರ ಮಗನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಕಳೆದ ಮೂರು ದಿನಗಳಿಂದ ಹೆತ್ತವರ ಶವಸಂಸ್ಕಾರಕ್ಕೆ ಬಾರದ ಮಕ್ಕಳು, ತಂದೆ ತಾಯಿಗೆ ವಿಷವುಣಿಸಿ ಸಾಯಿಸಿದ ಮಗ ಎಂಬ ವರದಿಯನ್ನು ಓದುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಇನ್ನೊಂದು ವರದಿ ಭದ್ರಾವತಿಯಿಂದ ಬಂದಿದ್ದು, ಇಲ್ಲಿನ  ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದಿದ್ದಾನೆ ಎಂಬ … Read more

ಫ್ರೀಡಂಪಾರ್ಕ್​ ಬಳಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಅಪ್ರಾಪ್ತೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS  ಶಿವಮೊಗ್ಗದ ಪ್ರೀಡಂ ಪಾರ್ಕ್​ ಬಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವತಿಯ ಜೀವವನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಉಳಿಸಿದ್ದಾರೆ.  ನಡೆದಿದ್ದೇನು? ಇವತ್ತ ಅಂದರೆ,  ದಿನಾಂಕಃ 28-08-2023 ರಂದು ಮಧ್ಯಾಹ್ನ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ERSS ವಾಹನದ ಸಿಬ್ಬಂಧಿಗಳಾದ ರಾಘವೇಂದ್ರ, ಚನ್ನಕೇಶವ ERV ವಾಹನದಲ್ಲಿ ಪ್ರೀಡಂಪಾರ್ಕ್​ ಬಳಿಯಲ್ಲಿ ಗಸ್ತು ನಡೆಸ್ತಿದ್ರು. ಈ ವೇಳೇ ಅಲ್ಲಿ ಅಪ್ರಾಪ್ತೆಯೊಬ್ಬಳು ಗಾಜಿನಿಂದ ಕೈಯನ್ನು ಕೊಯ್ದುಕೊಳ್ಳುವುದನ್ನ ಕಂಡಿದ್ದಾರೆ. ತಕ್ಷಣವೇ ಆಕೆಯನ್ನು ತಡೆದು … Read more

ರಸ್ತೆಯಲ್ಲಿ ದರೋಡೆಗಿಳಿದಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ!

ರಸ್ತೆಯಲ್ಲಿ ದರೋಡೆಗಿಳಿದಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನ  ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS  ಶಿವಮೊಗ್ಗದ ಓರ್ವ ಯುವಕ ಸೇರಿ ಇಬ್ಬರು ಯುವಕರನ್ನು ದರೋಡೆ ಮಾಡುತ್ತಿದ್ದ ಆರೋಪದ ಮೇರೆಗೆ ಶಿರಸಿ ತಾಲ್ಲೂಕಿನ ಕಂಚಿಕೈ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನಗಳನ್ನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದವರನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು ಇಬ್ಬರಿಗೂ ಧರ್ಮದೇಟು ನೀಡಿದ್​ದಾರೆ.   . ಶಿರಸಿ ಮೂಲದ ಶಫಿ ,ಶಿವಮೊಗ್ಗ ಮೂಲದ ಇರ್ಪಾನ್  ಆರೋಪಿಗಳಾಗಿದ್ದಾರೆ.  ಕುಮಟಾಕ್ಕೆ ಆಗಮಿಸಿದ್ದ ಇಬ್ಬರು ಅಲ್ಲಿ ಬೈಕ್​ವೊಂದನ್ನ ಕದ್ದು ದೇವಿಮನೆ … Read more