ಬೆಳಗ್ಗೆ ಬೆಳಗ್ಗೆ ಹುಷಾರ್! ಬೈಕ್​ನಲ್ಲಿ ಬೆನ್ನಟ್ಟಿ ನಡೆಸ್ತಾರೆ ಕ್ರೈಂ ! ಚಿಕ್ಕಲ್​ನಲ್ಲಿ ಏನು ನಡೆಯಿತು ಗೊತ್ತಾ?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS ಶಿವಮೊಗ್ಗ ನಗರದ ಚಿಕ್ಕಲ್​ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ.  ನಡೆದಿದ್ದೇನು ? ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ.  ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ,  ಅರ್ಧ ಸರ ಮಾತ್ರ ಕಳ್ಳರ … Read more

PANCARD ಅಪ್​ಡೇಟ್​ ಹೆಸರಲ್ಲಿ ಬಂದ ಮೆಸೇಜ್​ಗೆ ರಿಪ್ಲೆ ಮಾಡಿದ ಬ್ಯಾಂಕ್ ಗ್ರಾಹಕನಿಗೆ ಕಾದಿತ್ತು ಶಾಕ್​

KARNATAKA NEWS/ ONLINE / Malenadu today/ Jul 14, 2023 SHIVAMOGGA NEWS ಸಾಗರ ತಾಲ್ಲೂಕು ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ, ಪ್ಯಾನ್​ ಅಪ್​ಡೇಟ್​ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಸಂಬಂಧ ದೂರು ದಾಖಲಾಗಿದ್ದು, ಎಫ್​ಐಆರ್​ ಆಗಿದೆ.  ನಡೆದಿದ್ದೇನು? ಇಲ್ಲಿನ  ಬ್ಯಾಂಕ್ ಗ್ರಾಹಕರೊಬ್ಬರ ಮೊಬೈಲ್‌ನ ವಾಟ್ಸ್‌ ಆ್ಯಪ್‌ಗೆ ಪ್ಯಾನ್‌ ಕಾರ್ಡ್ ಅಪ್‌ಡೇಟ್​ಗೆ ಸಂಬಂಧಿಸಿದ ಮೆಸೇಜ್​ ಬಂದಿದೆ. ಅದನ್ನ ನಂಬಿದ ಗ್ರಾಹಕರು, ತಮ್ಮ ಬ್ಯಾಂಕ್​ ಒ.ಡಿ. ಖಾತೆಯ ವಿವರಗಳನ್ನು ಕಳುಹಿಸಿದ್ದಾರೆ. ತಕ್ಷಣವೇ ಅವರ ಅಕೌಂಟ್​ನಿಂದ ಏಳು ಲಕ್ಷಕ್ಕೂ … Read more

ಬೇಕೇ ಬೇಕು ಎಣ್ಣೆ ಅಂಗಡಿ ಬೇಕು!-ಬೇಡವೇ ಬೇಡ ಲಿಕ್ಕರ್ ಶಾಪ್ ಬೇಡ ! ಏನಿದು ಡಬ್ಬಲ್​ ರೋಡ್​​ನಲ್ಲಿ ಡಬ್ಬಲ್ ಪ್ರತಿಭಟನೆ

ಬೇಕೇ ಬೇಕು ಎಣ್ಣೆ ಅಂಗಡಿ ಬೇಕು!-ಬೇಡವೇ ಬೇಡ ಲಿಕ್ಕರ್ ಶಾಪ್ ಬೇಡ ! ಏನಿದು  ಡಬ್ಬಲ್​ ರೋಡ್​​ನಲ್ಲಿ ಡಬ್ಬಲ್ ಪ್ರತಿಭಟನೆ

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS ಶಿವಮೊಗ್ಗ ನಗರದ ಗೋಪಾಳದಲ್ಲಿ ಇವತ್ತು ಎರಡು ಪ್ರತಿಭಟನೆಗಳು ನಡೆದವು. ಒಂದು ಕಡೆ ಇವತ್ತಷ್ಟೆ ಓಪನ್ ಆಗಿರುವ ಎಣ್ಣೆ ಅಂಗಡಿಯನ್ನು ಮುಚ್ಚಬೇಕು ಎಂದು ಪ್ರತಿಭಟನೆ ನಡೆಯಿತು. ಇನ್ನೊಂದು ಕಡೆ , ಇರಲಿ ಬಿಡ್ರಿ, ಸುತ್ತಮುತ್ತ ಎಣ್ಣೆ ಅಂಗಡಿಯಿಲ್ಲ. ಇಲ್ಲೊಂದು ಎಣ್ಣೆ ಅಂಗಡಿ ಬೇಕು ಅಂತಾ ಇನ್ನೊಂದು ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಗಳ ಹಿನ್ನೆಲೆ ಮಾತ್ರ ಮುಖ್ಯರಸ್ತೆಯಲ್ಲಿಯೇ ಡ್ರಿಂಕ್ಸ್ ಔಟ್​ಲೆಟ್​ ಓಪನ್​ ಆಗಿರೋದು ಆಗಿತ್ತು.  … Read more

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್​ ಫೌಂಡೇಶನ್​ ದಿನಾಚರಣೆ

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS ನಬಾರ್ಡ್​ ಮತ್ತು ಚೈತನ್ಯ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ , ಶಿವಮೊಗ್ಗ ಇವರ ಸಹಯೋಗದೊಂದಿಗೆ ನಬಾಡ೯ ಫೌಂಡೇಶನ್ ದಿನಾಚರಣೆಯ ನ್ನು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದಿನಾಂಕ 12/07/2023 ರಂದು ಆಚರಿಸಲಾಯಿತು ನಬಾಡ೯ ಡಿ ಡಿ ಎಂ ಶರತ್ ಗೌಡ ರವರು ಉದ್ಫಾಟಿಸಿ ಮಾತನಾಡುತ್ತಾ ನಬಾರ್ಡ್​ ಪ್ರಾರಂಭವಾಗಿ 42 ವಷ೯ ಕಳೆದಿದ್ದು ದೇಶದಾದ್ಯಂತ ರೈತರಿಗಾಗಿ ಹಣಕಾಸಿನ ಸಹಾಯ ಮಾಡುತ್ತಾ ಬಂದಿದೆ ಮುಂದೆಯೂ ಸಹ … Read more

ಸಿಎಂ ಹೊಸ ಪರಂಪರೆ ಬಗ್ಗೆ ಆಯನೂರು ಮಂಜುನಾಥ್ ಮಾತು!/ ಶಿವಮೊಗ್ಗದಲ್ಲಿ ಮಿಸ್ಸಿಂಗ್ ಆದ ಮಹಿಳೆ ಸಿಂದನೂರಲ್ಲಿ ಪತ್ತೆ/ ಕರೋಕೆ ಹಾಡುಗಾರರಿಗೆ ಇಲ್ಲಿದೆ ಅವಕಾಶ/ ಸಿಎಸ್​ ಷಡಾಕ್ಷರಿ ವಿಚಾರದಲ್ಲಿ ಸರ್ಕಾರದ ಆದೇಶ? TODAY@NEWS

KARNATAKA NEWS/ ONLINE / Malenadu today/ Jul 12, 2023 SHIVAMOGGA NEWS    ಸಿದ್ದರಾಮಯ್ಯರಿಂದ ಹೊಸ ಪರಂಪರೆ ಆರಂಭ ಶಿವಮೊಗ್ಗ:  ಹೊಸ ಗ್ಯಾರಂಟಿಗಳ ನಡುವೆ ಹಳೆಯ ಮತ್ತು ಅಗತ್ಯ ಗ್ಯಾರಂಟಿಗಳನ್ನು ಮರೆಯಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್  ಎಂದಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು,  ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದೂ ಆಗಿದೆ. … Read more

ಸಿಂಧನೂರು ಮಹಿಳೆ ಶಿವಮೊಗ್ಗದಲ್ಲಿ ಕಾಣೆ! ಜನರ ಕೈಗೆ ಸಿಕ್ಕಿಬಿದ್ದ ಶಂಕಿತ! ಬಾರ್​ನಿಂದ ಬಂದ ವ್ಯಕ್ತಿಗೆ ಶಾಕ್!ನಶೆ ಇಳಿಸಿದ ಪೊಲೀಸ್!?ಬಸ್​ಸ್ಯಾಂಡ್​ನಲ್ಲಿ ಪ್ರಜ್ಞೆ ತಪ್ಪಿದ ಮಹಿಳೆ! TODAY @NEWS

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS    ಸಿಂಧನೂರು ಮಹಿಳೆ ಶಿವಮೊಗ್ಗದಲ್ಲಿ ನಾಪತ್ತೆ ಕಳೆದ ಒಂಬತ್ತನೇ ತಾರೀಖು ಶಿವಮೊಗ್ಗದ ಮಾನಸ ನರ್ಸಿಂಗ್​ ಹೋಮ್​ಗೆ ಚಿಕಿತ್ಸೆಗೆ ಅಂತಾ ಬಂದಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ಈ  ಸಂಬಂಧ ಸಹೋದರ ದೂರು ದಾಖಲಿಸಿದ್ದಾರೆ. ನರ್ಸಿಂಗ್ ಹೋಮ್​ನಲ್ಲಿ ಚೀಟಿ ಬರೆಸುತ್ತಿದ್ದ ಸಂದರ್ಭದಲ್ಲಿ, ಒಬ್ಬರೇ ಇದ್ದ ಮಹಿಳೆ ಅಲ್ಲಿಂದ ಎದ್ದು ಹೋಗಿದ್ದಾರೆ. ಆ ನಂತರ ಅವರಿಗಾಗಿ  ಬಸ್ ನಿಲ್ದಾಣ, ರೈಲ್ವೆ … Read more

ಸಿಮ್​ ಬ್ಲ್ಯಾಕ್​ ಮಾಡಿಯು ದುಡ್ಡು ಕದೀತಾರೆ! ಪೆಟ್ರೋಲ್​ ಹಾಕಿಸದೇ ಎಸ್ಕೇಪ್​ ಆದವರು ಗೋವು ಕಳ್ಳರಾ? , ಶಿಕಾರಿಪುರ ಬಂದ್ ಆಗಿದ್ದೇಕೆ? TODAY@NEWS

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS ಶಿಕಾರಿಪುರ ಬಂದ್ ! ಶಿವಮೊಗ್ಗ ಜಿಲ್ಲೆ  ಶಿಕಾರಿಪುರದಲ್ಲಿ (shikaripura bundh)ಗೋವುಗಳ ಅಕ್ರಮ ಸಾಗಾಣಿಕೆ, ಹತ್ಯೆ ಮತ್ತು ಹಿ೦ದೂಗಳ ಭಾವನೆಗೆ ಧಕ್ಕೆ ಉಂಟುಮಾಡಲಾಗ್ತಿದೆ ಎಂದು ಆರೋಪಿಸಿ ಜಾಗೃತಿಕ ನಾಗರಿಕ ವೇದಿಕೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಸ್ವಯಂಪ್ರೇರಿತ ಬಂದ್ ಕೂಡ ನಡೆಸಲಾಗಿದೆ. ಬಂದ್ ವೇಳೆ  ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು  ಬಂದ್ ಮಾಡಲಾಗಿತ್ತು. ಕಳೆದ ಜು.2ರ ವೇಳೆ ಹುಣೀದನಹಳ್ಳಿ … Read more

13 ವರ್ಷಗಳಿಂದ ಕೊಲೆಗಾರನ ಹುಡುಕಿಕೊಡಿ ಎನ್ನುತ್ತಿವೆ 13 ಆತ್ಮಗಳು! ಶಿವಮೊಗ್ಗದಲ್ಲಿನ ನಿಗೂಢ ಹತ್ಯೆಗಳ ಬಗ್ಗೆ ಜೆಪಿ ಬರೆಯುತ್ತಾರೆ!

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆಯಲ್ಲಿ ದಶಕಗಳಿಂದ ಭೇದಿಸಲಾಗದ ಕೊಲೆ ಕೇಸ್ ಗಳು ಹಾಗೆ ಧೂಳು ಹಿಡಿದರೆ, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು  ಯಾವಾಗ? ಎಸ್ಪಿ ಮಿಥುನ್ ಕುಮಾರ್ ಈ ಪ್ರಕರಣಗಳಿಗೆ ಜೀವ ನೀಡುವರೇ ಎಂಬ ಪ್ರಶ್ನೆಯೊಂದಿಗೆ….ಜೆಪಿ ಬರೆಯುತ್ತಾರೆ. ಶಿವಮೊಗ್ಗ ಮತ್ತು ದಶಕಗಳ ಕೊಲೆ ಪ್ರಕರಣ ಶಿವಮೊಗ್ಗ ಜಿಲ್ಲೆಯ ನಿರ್ಜನ ಪ್ರದೇಶಗಳಲ್ಲಿ ನಡೆದ ಅದೆಷ್ಟೋ ಕೊಲೆ ಕೇಸ್ ಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಪರಾಧ … Read more

ಕುವೆಂಪು ವಿವಿ ಕುಲಪತಿಗೆ ಮುತ್ತಿಗೆ ! ಎನ್​ಎಸ್​ಯುಐ ಪ್ರತಿಭಟನೆ ! ಕಾರಣವೇನು?

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS  ಶಿವಮೊಗ್ಗ ದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇವತ್ತ ಎನ್​​ಎಸ್​​ಯುಐ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು . ಕುಲಪತಿ ಪ್ರೊ.ವೀರಭದ್ರಪ್ಪನವರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದರು. ಕುಲಪಿತಗಳ ಕಾರು ಕುವೆಂಪು ಶತಮಾನೋತ್ಸವ ಭವನದ‌ಆಡಳಿತ ಕಚೇರಿಗೆ ಬರುತ್ತಲೇ ಘೋಷಣೆ ಕೂಗಿದ ವಿದ್ಯಾರ್ಥಿಗಳು, ದಿಕ್ಕಾರ ಕೂಗಿದರಷ್ಟೆ ಅಲ್ಲದೆ ವೀರಭದ್ರಪ್ಪರವರಿಗೆ ಮುತ್ತಿಗೆ ಹಾಕಿದರು.  ಇದಕ್ಕೂ ಮೊದಲು ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅವ್ಯವಸ್ಥೆ ಸರಿಪಡಿಸಬೇಕು ಮತ್ತು ಅಕ್ರಮ … Read more

ಹಿನ್ನೀರಿನಲ್ಲಿ ಉದ್ಭವವಾದ ಅಮ್ಮನವರು/ ಕಾಡಾನೆ ಸೆಲ್ಫಿಗೆ 10 ಸಾವಿರ ದಂಡ/ಶಿವಮೊಗ್ಗ ವಾಹನ ಸವಾರರಿಗೆ ಇಲ್ಲಿದೆ ಮತ್ತೊಂದು ಚಾನ್ರ್ಸ್​/ ಗುಡ್ಡೆಕಲ್​ನಲ್ಲಿ ಮಲೇಶಿಯಾ ಮಾದರಿ ಪ್ರತಿಮೆ! TODAY@NEWS

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS  ಗುಡ್ಡೆಕಲ್​ ನಲ್ಲಿ 151 ಬಾಲಸುಬ್ರಹ್ಮಣ್ಯ ಪ್ರತಿಮೆ ಸ್ಥಾಪನೆ  ಶಿವಮೊಗ್ಗ ನಗರದ ಗುಡ್ಡೆಕಲ್​ ದೇವಾಲಯದಲ್ಲಿ  151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪನೆಗೆ ಇದೇ ಜುಲೈ 9ರಂದು ಶಂಕುಸ್ಥಾಪನೆ ನಡೆಯಲಿದೆ.  12 ಕೋಟಿ ವೆಚ್ಚದಲ್ಲಿ ವಸತಿಗೃಹ, ಹಾಗೂ ವಿಗ್ರಹ ಸ್ಥಾಪನೆ ಕಾರ್ಯ ನಡೆಯಲಿದೆ.  ನವಿಲಿನ ವಾಹನದೊಂದಿಗೆ ದೇವರು ಬಂದು ಇಳಿದ ರೀತಿಯಲ್ಲಿ ಭಾಸವಾಗುವಂತೆ ವಿಗ್ರಹ ಸ್ಥಾಪನೆ ಮಾಡಲಾಗುತ್ತಿದೆ. ಈ ವಿಗ್ರಹದ  ಶಿಲ್ಪಿ … Read more