shivamogga news 02-06-2025 : ಮದುವೆಗೆ ತೆರಳಿ ವಾಪಸ್​ ಬಂದವರಿಗೆ ಕಾದಿತ್ತು ಶಾಕ್ | ನಡೆದಿದ್ದೇನು​

Shivamogga finance harassment Road accident

shivamogga news ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಬಂಗಾರವನ್ನು ದೋಚಿರುವ ಘಟನೆ  ಅಣ್ಣಾನಗರದ ನಿವಾಸಿ ನಝೀಮಾ ಬಾನು ಎಂಬುವವರ ಮನೆಯಲ್ಲಿ ನಡೆದಿದೆ. shivamogga news ಹೇಗಾಯ್ತು ಘಟನೆ ಮೇ 25 ರಂದು ಅಣ್ಣಾನಗರದ ನಿವಾಸಿ ನಝೀಮ ಬಾನು ಕುಟುಂಬ ಸಮೇತರಾಗಿ ಅಕ್ಕನ ಮನೆಗೆ ಮದುವೆಗೆಂದು ತೆರಳಿದ್ದರು. ಆದಿನ ಯಾರೋ ಕಳ್ಳರು ನಝೀಮ  ಬಾನು ಮನೆಗೆ ನುಗ್ಗಿ ಬಾಗಿಲಿನ ಬೀಗವನ್ನು ಒಡೆದಿದ್ದಾರೆ. ಹಾಗೆಯೇ ಬೀರುವಿನಲ್ಲಿದ್ದ ಮಾಂಗಲ್ಯ ಸರ, ಕಿವಿ ಒಲೆ, ಉಂಗುರ ಸೇರಿದಂತೆ  ಒಟ್ಟು 60 ಗ್ರಾಂ … Read more

shivamogga news : ಶಿವಮೊಗ್ಗ ಎಸ್​ಎಸ್​ಯುಐ ನಗರ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ

shivamogga news

shivamogga news : ಶಿವಮೊಗ್ಗ ಎಸ್​ಎಸ್​ಯುಐ ನಗರ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ ಶಿವಮೊಗ್ಗ ನಗರ  ಎನ್​ಎಸ್​ಯುಐ ಅಧ್ಯಕ್ಷರನ್ನಾಗಿ ರವಿಕುಮಾರ್​ ರವರನ್ನು ಆಯ್ಕೆ ಮಾಡಲಾಗಿದೆ. ರವಿಕುಮಾರ್​ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಲ್ಲಿ ಸುಮಾರು 7 ವರ್ಷ ಗಳಿಂದ ಸಂಘಟನೆಯಲ್ಲಿದ್ದು ನಗರ ಕಾರ್ಯದರ್ಶಿ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯನ್ನು ಬೆಳೆಸಲು ಶ್ರಮಿಸಿದ್ದಾರೆ.  ಈ ಹಿನ್ನಲೆ ಜಿಲ್ಲಾ  ನಾಯಕರ  ಸೂಚನೆಯಂತೆ ಶಿವಮೊಗ್ಗ ನಗರ ಎನ್ಎಸ್ ಯು ಐ ನ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ … Read more

shivamogga news : ರಾಜಾತಿಥ್ಯಕ್ಕಾಗಿ ಬಳ್ಳಾರಿ ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳ ಕಿರಿಕ್​ | ಇಷ್ಟೊಂದು ಧೈರ್ಯ ಬರೋದಕ್ಕೆ ಕಾರಣವೇನು?

shivamogga news :

shivamogga news : 2022 ಫೆಬ್ರವರಿ 20 ರಲ್ಲಿ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಹಿಂದು ಕಾರ್ಯಕರ್ತನಾಗಿದ್ದ ಹರ್ಷ ನನ್ನ ಖಾಸಿಫ್ ಮತ್ತು ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಗೈದಿದ್ದು. ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಅಡಿ ಕೇಸು ದಾಖಲಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸರ್ಕಾರ,ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಯಿತು.ಅಲ್ಲಿಯವರೆಗೆ ತಣ್ಣಗಿದ್ದ ರೌಡಿಗಳಿಗೆ ಜೈಲು … Read more

shivamogga news : ಮೇ 24 ರಂದು ಕಲಬುರಗಿ ಬಚಾವೋ ಖರ್ಗೆ ಹಠಾವೋ ಪ್ರತಿಭಟನೆ | ಕಾರಣವೇನು

shivamogga news

shivamogga news : ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ ಮೇ 24 ರಂದು ಖರ್ಗೆ ಹಠಾವೋ ಕಲಬುರಗಿ  ಬಚಾವೋ ಎಂಬ ಹೋರಾಟ ನಡೆಸುತ್ತಿದ್ದೇವೆ ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ಕೆ ಜಗದೀಶ್ ಹೇಳಿದರು. ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಸಚಿವರು ಹಾಗೂ ಅವರ ಬೆಂಬಲಿಗರು ವಿಧಾನ ಪರಿಷತ್ ವಿಪಕ್ಷ   ನಾಯಕ ಚಲುವಾದಿ ನಾರಾಯಣ ಸ್ವಾಮಿಯನ್ನು … Read more

shivamogga news : ಗೋಡೆಗೆ ಪೇಯಿಂಟ್​ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

Online frauds

ಗೋಡೆಗೆ ಪೇಯಿಂಟ್​ ಮಾಡುತ್ತಿದ್ದ ಕಾರ್ಮಿಕ  ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ನವುಲೆಯಲ್ಲಿ ನಡೆದಿದೆ. ಉಮೇಶ್​ (30) ಸಾವನ್ನಪ್ಪಿರುವ  ಕಾರ್ಮಿಕನಾಗಿದ್ದಾನೆ. shivamogga news : ಹೇಗಾಯ್ತು ಘಟನೆ ಉಮೇಶ್​ ಸವಳಂಗ ರಸ್ತೆಯಲ್ಲಿರುವ ನವುಲೆಯಲ್ಲಿ ನಾಗೇಶ್  ಎಂಬುವವರ ಮನೆಗೆ ಪೇಯಿಂಟ್​ ಹೊಡೆಯಲು ಕಟ್ಟಡವನ್ನು ಏರಿದ್ದರು. ಕಟ್ಟಡವನ್ನು ಏರಿ ಪೇಯಿಂಟ್​ ಹೊಡೆಯುತ್ತಿದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಸಹ ಅದರೊಳಗೆ ಉಮೇಶ್​ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

shivamogga news : ಗಾಂಜಾ ಮಾರಾಟ ಮೂವರ ಆರೋಪಿಗಳು ಸೆರೆ

shivamogga news

shivamogga news : ಗಾಂಜಾ ಮಾರಾಟ ಮೂವರ ಆರೋಪಿಗಳು ಸೆರೆ ಶಿವಮೊಗ್ಗ : ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ರಾಜೇಂದ್ರ ಕಾಣೋಜಿ (22)  ಜಾವೀದ್ ಅಲ್ಲಿಸಾಬ್ ದೊಡ್ಮನಿ, (22) ಹಾಘೂ ಪರುಶುರಾಮ್ (19) ಬಂಧಿತ ಆರೋಪಿಗಳಾಗಿದ್ದಾರೆ. ಮೇ 17 ರಂದು ಆರೋಪಿಗಳು  ಶಿವಮೊಗ್ಗದ ಸೋಮಿನಕೊಪ್ಪದ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನಲೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ ಆರೋಪಿಗಳಿಂದ 70 ಸಾವಿರ  ರೂಪಾಯಿ … Read more

shivamogga news : ತೀರ್ಥಹಳ್ಳಿಯಲ್ಲಿ ಬಸ್ ಹತ್ತಿದ ಮಹಿಳೆಗೆ ಗಜಾನನ ಗೇಟ್​ ಬಳಿ ಬರುವಾಗ ಕಾದಿತ್ತು ಶಾಕ್​ 

Bike theft casebatteries stolen in court

shivamogga news : ತೀರ್ಥಹಳ್ಳಿಯಲ್ಲಿ ಶಿವಮೊಗ್ಗ ಬಸ್ ಹತ್ತಿದ್ದ ಮಹಿಳೆಯ ಬ್ಯಾಗ್​ನಲ್ಲಿದ್ದ 4 ಲಕ್ಷ ಮೌಲ್ಯದ 127 ಗ್ರಾಂ ತೂಕದ ಬಂಗಾರವನ್ನು ಯಾರೂ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. shivamogga news : ಏನಿದು ಪ್ರಕರಣ ಶಿವಮೊಗ್ಗ ಸಮೀಪದ ಮಹಿಳೆಯೊಬ್ಬರು ಚಿಕ್ಕಮಗಳೂರಿನಲ್ಲಿ ಸಂಬಂಧಿಕರ ಮದುವೆಗೆಂದು ತೆರಳಿದ್ದರು. ತೆರಳುವ ವೇಳೆ ತಮ್ಮಲ್ಲಿದ್ದ ಒಡವೆಗಳನ್ನು ಮನೆಯಲ್ಲಿಟ್ಟರೆ ಸುರಕ್ಷಿತವಿಲ್ಲವೆಂದು ಭಾವಿಸಿ ತೀರ್ಥಹಳ್ಳಿಯ ಅಕ್ಕನ ಮನೆಯಲ್ಲಿ ಇಟ್ಟು ಮದುವೆಗೆ ತೆರಳಿದ್ದರು. ನಂತರ ಮದುವೆ ಮುಗಿಸಿಕೊಂಡು … Read more

shivamogga news : ಮಂಜುನಾಥ್​ ರಾವ್​ ಮನೆಗೆ ವಿಜಯೇಂದ್ರ ಭೇಟಿ | ಕುಟುಂಸ್ಥರಿಗೆ ಸಾಂತ್ವನ

shivamogga news

shivamogga news : ಮಂಜುನಾಥ್​ ರಾವ್​ ಮನೆಗೆ ವಿಜಯೇಂದ್ರ ಭೇಟಿ | ಕುಟುಂಸ್ಥರಿಗೆ ಸಾಂತ್ವನ shivamogga news : ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ನಗರದ ಮಂಜುನಾಥ್ ರಾವ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಭಾರತೀಯ 26 ಜನರ ಹತ್ಯೆ ಆಯಿತು.ಶಿವಮೊಗ್ಗದ ಮಂಜುನಾಥ್ ಸಹ ದಾಳಿಯಲ್ಲಿ ಮೃತರಾದರು. ನಾನೂ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮನೆಗೆ ಭೇಟಿ … Read more

shivamogga news : ಬೈಕ್ ಮತ್ತು ಲಾರಿ ನಡುವೆ ಅಪಘಾತ , ಬೈಕ್ ಸವಾರ ಸ್ಥಳದಲ್ಲೇ ಸಾವು

shivamogga news

shivamogga news : ಬೈಕ್ ಮತ್ತು ಲಾರಿ ನಡುವೆ ಅಪಘಾತ , ಬೈಕ್ ಸವಾರ ಸ್ಥಳದಲ್ಲೇ ಸಾವು shivamogga news :  ಹೊಸನಗರ : ಲಾರಿ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದ್ದು ಬೈಕ್​ ಸಾವರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಿಂದ ಹೊಸನಗರ ಮಾರ್ಗದಲ್ಲಿರುವ ದರ್ಗಾದ ಅಪ್​ ನಲ್ಲಿ  ಮಂಗಳವಾರ ರಾತ್ರಿ ನಡೆದಿದೆ. ಬೈಕ್​ ಸವಾರ  ಸಾಗರ ತಾಲೂಕಿನ ಹೊನ್ನೆಸರ ಗ್ರಾಮದ ಮೃತ ಅಶೋಕ (24)  ಎಂದು ತಿಳಿದು ಬಂದಿದೆ.  ಮೃತ ಅಶೋಕ್​ ಅಡಗೋಡಿಯಲ್ಲಿ ತೋಟದ ಕೆಲಸ … Read more

shivamogga news : ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು | ಮಂಜುನಾಥ್

shivamogga news

shivamogga news : ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು | ಮಂಜುನಾಥ್ shivamogga news : ಶಿವಮೊಗ್ಗ : ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಉಚಿತ ಸಮವಸ್ತ್ರ ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರಾದ ಮಂಜುನಾಥ್ ಹೇಳಿದರು. ನಗರದ ಬಿಹೆಚ್ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ನಮ್ಮ ಶಾಲೆ ನಮ್ಮ ಜವಾಬ್ದಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು … Read more