ಕೆಡಿಪಿ ಸಭೆಯಲ್ಲಿ ಡ್ರಗ್ಸ್ ಹಾವಳಿ ಚರ್ಚೆ: ತಡೆಯಲು ಆಗದಿದ್ದರೆ ಇಲಾಖೆ ಏಕೆ ಬೇಕು -ಶಾಸಕ ಚನ್ನಬಸಪ್ಪ

Kdp meeting Action Against Drugs in Shivamogga 

ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾಗೂ ಓಸಿ ಆಟಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಕುರಿತು ಐಜಿಗೆ ಮಾತನಾಡುತ್ತೇನೆ ಎಸ್.ಪಿ. ಯವರ ಬಳಿ ಚರ್ಚಿಸಿ ಕೂಡಲೆ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಮುಖ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು … Read more

ಲಾಂಗ್ ಹಿಡಿದು ಓಡಾಡಿದ ಬೋಂಡಾ ಗಣೇಶ! ಪೊಲೀಸರನ್ನ ನೋಡ್ತಿದ್ದಂತೆ ಎಂತ ಮಾಡಿದ ಗೊತ್ತಾ

Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025: ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಲಾಂಗ್​ ಹಿಡಿದುಕೊಂಡು ಜನರಿಗೆ ಹೆದರಿಸಲು ಹೊರಟ್ಟಿದ್ದ ಬೋಂಡಾ ಗಣೇಶ ಎಂಬಾತನನ್ನ ವಿನೋಬನಗರ ಪೊಲೀಸರು ಬಂಧಿಸಿ ಆತನವಿರುದ್ಧ INDIAN ARMS ACT, 1959 (U/s-25(1)(A)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕಳೆದ ಒಂಬತ್ತನೇ ತಾರೀಖು ಈತ ಇಲ್ಲಿನ ನಾಗೇಂದ್ರ ಕಾಲೋನಿ ಬಳಿ ಲಾಂಗ್​ ಹಿಡಿದು ಓಡಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಎಎಸ್‌ಐ ರಾಮಪ್ಪ , ಸಿಪಿಸಿ ಮಲ್ಲಪ್ಪ ಮತ್ತು ಸಿಪಿಸಿ ಮನುಶಂಕರ್ ಜೊತೆ … Read more

ದಾರಿ ಅಡ್ಡಗಟ್ಟಿ ಬರ್ತಡೆ ಸೆಲೆಬ್ರೇಷನ್​! ಪ್ರಶ್ನಿಸಿದವರಿಗೆಲ್ಲಾ ಹಲ್ಲೆ! ಬೈಕ್​ ಮೇಲೆ ಕಾರು ಹತ್ತಿಸಿ ದರ್ಪ! ಶಿವಮೊಗ್ಗದಲ್ಲಿ ಇದೆಂತಾ ವಿಕೃತಿ

Shivamogga Police Complaint ಬೈಕ್​ ಮೇಲೆ ಕಾರು ಹತ್ತಿಸುತ್ತಿರುವುದು

Shivamogga Police Complaint : ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025:  ಶಿವಮೊಗ್ಗ ಸೊಕ್ಕಿನವರ ಬೀಡಾಗುತ್ತಿದೆಯೇ ಎಂಬ ಪ್ರಶ್ನೆಗೆ ಉದಾಹರಣೆ ಎಂಬಂತಹ ಘಟನೆಯೊಂದು ಅಬ್ಬಲಗೆರೆಯಲ್ಲಿ ನಡೆದಿದೆ. ಅಬ್ಬಲಗೆರೆಯ ಬಸ್​ಸ್ಟ್ಯಾಂಡ್​ ಬಳಿಯಲ್ಲಿ ಒಂದಿಷ್ಟು ಮಂದಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಷ್ಟೆ ಅಲ್ಲದೆ ಜನರಿಗೆ ಕಿರಿಕಿರಿ ಉಂಟುಮಾಡಿದ್ದು, ಪ್ರಶ್ನಿಸಿದ ಯುವಕನೊಬ್ಬನಿಗೆ ಹೊಡೆದು ಆತನ ಬೈಕ್​ ಮೇಲೆ ಪದೆಪದೇ ಕಾರು ಹತ್ತಿಸಿ ಜಖಂಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ಶುದ್ಧ ಕಾನೂನು ಉಲ್ಲಂಘನೆ.ಆದಾಗ್ಯು ಘಟನೆ ವೈಯಕ್ತಿಕ ವಿಚಾರದ ಗಲಾಟೆಯಾಗಿ ಎಫ್​ಐಆರ್​ನೊಂದಿಗೆ … Read more

ಬೈಕ್​ಗೆ ಗುದ್ದಿ ಪಿಕಪ್​ ಡ್ರೈವರ್​ ಎಸ್ಕೇಪ್​! ಚೇಸ್ ಮಾಡಿ ಹಿಡಿದ ಮಾಳೂರು ಪೊಲೀಸ್! ಪೂರ್ತಿ ವಿವರ ಓದಿ!

 Malur Police Chase and Apprehend Hit and Run Driver

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :  ಬೈಕ್​ವೊಂದಕ್ಕೆ ಗುದ್ದಿ ಎಸ್ಕೇಪ್​ ಆಗುತ್ತಿದ್ದ ವಾಹನವನ್ನು ಪೊಲೀಸರೇ ಹಿಂಬಾಲಿಸಿ ಹಿಡಿದು, ಚಾಲಕ ಹಾಗೂ ವೆಹಿಕಲ್​ನ್ನ ವಶಕ್ಕೆ ಪಡೆದ ಘಟನೆಯೊಂದು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.  ನಡೆದಿದ್ದೇನು? ಮಾಳೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ 15 ನೇ ಮೈಲಿಕಲ್ಲು ಬಳಿ ತೀರ್ಥಹಳ್ಳಿಗೆ ಬೈಕ್​ನಲ್ಲಿ ಹೋಗುತ್ತಿದ್ದ ಸವಾರನೊಬ್ಬರಿಗೆ ಅಶೋಕಾ ಲೈಲಾಂಡ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇನ್ನೊಂದು ವಾಹನವನ್ನು ಓವರ್​ ಟೇಕ್ ಮಾಡುವ ಬರದಲ್ಲಿದ್ದ ಪಿಕಪ್ ಚಾಲಕ, ಆಕ್ಸಿಡೆಂಟ್ … Read more