BREAKING NEWS / ಎರಡು ದಿನಗಳಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಮೂವರು ಬಾಲಕರ ರಕ್ಷಣೆ!
KARNATAKA NEWS/ ONLINE / Malenadu today/ Sep 1, 2023 SHIVAMOGGA NEWS ಶಿವಮೊಗ್ಗ ರೈಲ್ವೆ ಪೊಲೀಸರು ಎರಡು ದಿನದಲ್ಲಿ ಮೂವರು ಅಪ್ರಾಪ್ತರನ್ನು ರಕ್ಷಿಸಿದ್ದಾರೆ. ಕಳೆದ ಆಗಸ್ಟ್ 30 ರಂದು ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಹಾಕಿಕೊಂಡಿದ್ದ ಬಾಲಕನನ್ನ ರಕ್ಷಿಸಿದ ಪೊಲೀಸರು ಆನಂತರ ಆ ಬಾಲಕನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿದ್ದರು. ಸದ್ಯ ಆ ಬಾಲಕನ ಗುರುತು ಪರಿಚಯ ವಿಚಾರಿಸಿ, ಅವರ ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಗ್ ಹಾಕ್ಕೊಂಡು ರೈಲ್ವೆ ನಿಲ್ದಾಣದಲ್ಲಿದ್ದ ಬಾಲಕನನ್ನ ರಕ್ಷಿಸಿದ … Read more