ಸ್ಕೂಲ್​ಗೆ ಹೋಗಬೇಕು ಎಂದರೆ ಇಲ್ಲಿ ಬಸ್​ಗೆ ನೇತಾಡಿಕೊಂಡೇ ಹೋಗಬೇಕು/ ದಿವಂಗತ ಬಂಗಾರಪ್ಪರವರ ತವರಿನಲ್ಲಿ ವಿದ್ಯಾರ್ಥಿಗಳಿಗೆ ಇದೆಂಥಾ ಸ್ಥಿತಿ

ಅದು ರಾಜಕೀಯ ಶಕ್ತಿಕೇಂದ್ರವಾಗಿದ್ದ ಕ್ಷೇತ್ರ. ಆ ಕ್ಷೇತ್ರದಲ್ಲಿ ಬಸ್​ಗಳ ವ್ಯವಸ್ಥೆಯು ಸಮರ್ಪಕವಾಗಿಲ್ಲ.ಇದಕ್ಕೆ ಸಾಕ್ಷಿ ಎಂಬಂತೆ ಸ್ಕೂಲ್​ ಮಕ್ಕಳು ಬಸ್​ ಹತ್ತಲು ಪರದಾಡುತ್ತಿರುವ ದೃಶ್ಯವೊಂದು ಹೊರಕ್ಕೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆ ಸೊರಬ (soraba) ತಾಲ್ಲೂಕಿನ  ಶಿರಸಿ (sirisi) ಮಾರ್ಗದಲ್ಲಿ ಬಸ್ಸಿನ ಕೊರತೆಯಿದೆ.  ಇದನ್ನು ಸಹ ಓದಿ :  ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ?   ಈ ಮಾರ್ಗದಲ್ಲಿ ಬರುವ ನೆರೂರು  ಪುರದೂರು, ಜಡ್ಡಿಹಳ್ಳಿ ಇನ್ನಿತರೆ ಗ್ರಾಮಗಳ ವಿದ್ಯಾರ್ಥಿಗಳು ಸ್ಕೂಲ್​ಗೆ ಹೋಗಲು ಬರಲು ಹರಸಾಹಸ ಪಡಬೇಕಾಗಿದೆ. ಅದರಲ್ಲಿಯು ಬರುವ … Read more