ಮಾರಿಕಾಂಬಾ ದೇವಸ್ಥಾನದ ಅಂಗಡಿ & 20 ಸಾವಿರ ಸಾಲದ ಅರ್ಜಿ! ಕೊರೊನಾ ಕಾಲದ ಕಷ್ಟ ಹೇಳಿ ಕಣ್ಣೀರಿಟ್ಟ ಮಹಿಳೆ! ಸಚಿವರೆದುರು ನಡೆದಿದ್ದೇನು?

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ ಸಾರ್,,, ತಿರುಗಿ ತಿರುಗಿ ಸಾಕಾಗಿದೆ…ಅಂತಾ ಆಯಮ್ಮ ಕಣ್ಣೀರು ಹಾಕುತ್ತಿದ್ದಳು…ಮಾಧ್ಯಮಗಳು ಆಕೆಯ ದುಃಖ ಆಲಿಸಲು ಮೈಕ್ ಮುಂದೆ ಮಾಡಿ ಹಿಡಿದಿದ್ದವು. ಅಳುತ್ತಲೇ  . ನಾನು ಬೀದಿ ಬದಿ ವ್ಯಾಪಾರಿ, ಹತ್ತು ಸಾವಿರ ರೂಪಾಯಿ ಸಾಲ ಮಾಡಿದ್ದೆ, ಕೊರೊನಾ ಟೇಮ್​ನಲ್ಲಿ ಸ್ವಲ್ಪ ಆಚೆ ಈಚೆ ಆಯ್ತು..ಆಮೇಲೆ ಕ್ಲೀಯರ್​ ಮಾಡಿದೆ, ಆದರೆ ಈಗ 20 ಸಾವಿರ ಸಾಲ ಕೇಳಿದರೇ, ಅಧಿಕಾರಿಗಳು ಈ ಕಡೆ ಬರಲೇ ಬೇಡ … Read more

ಶಿವಮೊಗ್ಗ ಸಿಟಿಯಲ್ಲಿ ರೂಟ್ ಮಾರ್ಚ್​ ನಡೆಸಿದ ಶಿವಮೊಗ್ಗ ಎಸ್​ಪಿ & ಪೊಲೀಸ್ ಟೀಂ! Photo Story

KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಮಂಗಳವಾರ ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್​​ ಹಮ್ಮಿಕೊಳ್ಳಲಾಗಿತ್ತು.  ಈ ಪಥಸಂಚಲನದ ನೇತೃತ್ವವನ್ನು ಸ್ವತಃ ಎಸ್ಪಿ ಮಿಥುನ್ ಕುಮಾರ್ ವಹಿಸಿದ್ದರು.  ಅವರ  ನೇತೃತ್ವದಲ್ಲಿ ರೂಟ್ ಮಾರ್ಚ್ ಶಿವಮೊಗ್ಗ ನಗರದ ವಿವಿದೆಡೆಯಲ್ಲಿ ಸಾಗಿತು  ಶಿವಮೊಗ್ಗ ನಗರದ ಮುರಾದ್ ನಗರ ದಿಂದ ಪ್ರಾರಂಭವಾದ ರೂಟ್ ಮಾರ್ಚ್​​, ಬಿ ಬಿ ರಸ್ತೆಯಿಂದ ಎಂಕೆಕೆ … Read more

ಶಿವಮೊಗ್ಗದ ಪ್ರಮುಖ ಭಾಗದಲ್ಲಿಂದು ನಡೆಯಲಿದೆ ಪೊಲೀಸ್ ರೂಟ್ ಮಾರ್ಚ್​ ! ಎಲ್ಲೆಲ್ಲಿ? ಏಕೆಗೊತ್ತಾ?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS ಶಿವಮೊಗ್ಗದಲ್ಲಿ ಪ್ರತಿಷ್ಟಾಪನೆಗೊಂಡಿರುವ ಪ್ರಮುಖ ಗಣಪತಿಗಳಲ್ಲಿ ಒಂದಾದ ಹಿಂದೂ ಮಹಾಸಭಾ ಗಣಪತಿ ಹಾಗೂ ಒಂ ಗಣಪತಿಯ ಮೆರವಣಿಗೆಯ ದಿನಾಂಕಗಳು ಸ್ಪಷ್ಟಗೊಂಡಿವೆ. ಇನ್ನೊಂದೆಡೆ ಈದ್ ಮಿಲಾದ್ ಮೆರವಣಿಗೆಯ ದಿನಾಂಕವನ್ನೂ ನಿಕ್ಕಿಯಾಗಿದೆ. ಇದರ ಜೊತೆಗೆ ಶಿವಮೊಗ್ಗ ಪೊಲೀಸ್​ ಇಲಾಖೆ ಶಾಂತಿಯುತ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಗಾಗಿ ಸಖಲ ಬಂದೋಬಸ್ತ್​ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್​ ನಡೆಸಲಿದೆ.ಈ ಸಂಬಂಧ … Read more

ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

ಗಣಪತಿ ಹಬ್ಬ!  ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS ಮುಂಬರುವ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ  ನಿನ್ನೆ ಶಿವಮೊಗ್ಗ ಪೊಲೀಸ್ ಇಲಾಖೆ  ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ  ಶಿವಮೊಗ್ಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಸದಸ್ಯರುಗಳ ಸಭೆ ಯನ್ನು ನಡೆಸಿದೆ. ಈ ಸಭೆಯಲ್ಲಿ ಪಾಲ್ಗೊಂಡ ಎಸ್​ಪಿ ಮಿಥುನ್​ ಕುಮಾರ್​ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಿಗೆ ಮಹತ್ವದ ಸೂಚನೆಗಳನ್ನ ನೀಡಿದ್ದಾರೆ.  ಸೂಚನೆಗಳು … Read more

ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ತೆಪ್ಪೋತ್ಸವದ ವೈಭವ/ ಸಿಡಿಮದ್ದಿನ ಚಿತ್ತಾರದ ಜೊತೆ ಬೆಳಕಿನ ಅಲಂಕಾರ

ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ (Kote Anjaneya Temple)ಶುಕ್ರವಾರ ರಾತ್ರಿ ನಡೆದ ದೇವರ ತೆಪ್ಪೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸೀತಾ ಕಲ್ಯಾಣೋತ್ಸವದ ಅಂಗವಾಗಿ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನಡೆಯಿತು BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು? ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮೂರ್ತಿಗಳನ್ನು ತೆಪ್ಪದಲ್ಲಿಟ್ಟು ಉತ್ಸವ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಗಸದಲ್ಲಿ ಬಣ್ಣ ಬಣ್ಣದ … Read more