bagalkot : ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು

bagalkot

bagalkot :ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು bagalkot : ಚಂಡೀಗಢದ  ಸೇನಾ  ತರಬೇತಿ ಪಡೆಯುತ್ತಿದ್ದ ವೇಳೆ ಬಾಗಲಕೋಟೆ ಮೂಲದ ಉಪೇಂದ್ರ ಸೋಮನಾಥ ರಾಠೋಡ್ (23) ಎಂಬ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಚಿಂಚಲಕಟ್ಟೆ ಎಲ್​ ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ಕಳೆದ ಮಾರ್ಚ್​ನಲ್ಲಿ ಅಸ್ಸಾಂ ರೈಫಲ್​ಗೆ ಆಯ್ಕೆಯಾಗಿದ್ದರು. ಹಾಗೆಯೇ ಕಳೆದ ಮೂರು ತಿಂಗಳಿಂದ ತಿಂಗಳಿನಿಂದ ಚಂಡೀಗಢದಲ್ಲಿ ತರಬೇತಿ ಪಡೆಯುತ್ತಿದ್ದರು. ಇದೀಗ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಅವರ ಪಾರ್ಥಿವ ಶರೀರವನ್ನು  … Read more

State news | ರಾಜ್ಯದ ಗಡಿ ಮೀರಿದ ಮೂಕ ಪ್ರೇಮಿಗಳ ಬದುಕಿಗೆ ಮಾತು ಬಲ್ಲವರ ಕಿರುಕುಳ! ಪೊಲೀಸರ ರಕ್ಷಣೆ ಕೋರುತ್ತಿದೆ ಸೈಲೆಂಟ್ ಲವ್ ಸ್ಟೋರಿ

State news | ರಾಜ್ಯದ ಗಡಿ ಮೀರಿದ ಮೂಕ ಪ್ರೇಮಿಗಳ ಬದುಕಿಗೆ ಮಾತು ಬಲ್ಲವರ ಕಿರುಕುಳ! ಪೊಲೀಸರ ರಕ್ಷಣೆ ಕೋರುತ್ತಿದೆ ಸೈಲೆಂಟ್ ಲವ್ ಸ್ಟೋರಿ

SHIVAMOGGA  |  Jan 25, 2024  | :ಆಕೆ ರಾಜಸ್ಥಾನದವಳು.ಈತ ಬಾಗಲಕೋಟೆ ಮೂಲದವ.ಇಬ್ಬರಿಗೂ ಮಾತು ಬರಲ್ಲ. ಮೌನ ಪ್ರೇಮ ಗೀತೆಗೆ ಮನಸ್ಸಿನದ್ದೆ ಆಲಾಪ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಇವರಿಬ್ಬರು ಮದುವೆಯೂ ಆದರು. ಇನ್ನೇನು ಮೂಕ ಪ್ರೇಮ ಕಹಾನಿಯ ಕಥೆಗಳನ್ನು ಒಂದೊಂದಾಗಿಯೇ ಬದುಕಬೇಕು ಎನ್ನುವಷ್ಟರಲ್ಲಿ ಮಾತಿಲ್ಲದ ಪ್ರೀತಿಗೆ ಮಾತುಗಾರರು ಅಡ್ಡಿಯಾಗಿದ್ದಾರೆ. ಸದ್ಯ ಇವರಿಬ್ಬರ ಪ್ರೇಮದ ಸಂಕಷ್ಟ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಪ್ರೇಮಿಗಳ ಪರ ಹಲವರು ವಕಾಲತ್ತು ವಹಿಸುತ್ತಿದ್ದಾರೆ.   ಮೂಕಪ್ರೇಮಿಗಳ ಲವ್ ಸ್ಟೋರಿ ಓದುಗರೆ, ಬಾಗಲಕೋಟೆ ಎಸ್ ಪಿ ಕಚೇರಿ ಆವರಣದಲ್ಲಿ … Read more

ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ

ಚಂದ್ರಗುತ್ತಿಯಲ್ಲಿ ಹೊಸ್ತಿಲ್ಲ ಹುಣ್ಣಿಮೆ :  ಶಿವಮೊಗ್ಗ   ಜಿಲ್ಲೆ (shivamogga suddi ) ಸೊರಬ ತಾಲ್ಲೂಕಿನಲ್ಲಿರುv ಪ್ರಸ್ತಿದ್ಧ ಚಂದ್ರಗುತ್ತಿ ಶ್ರೀರೇಣುಕಾಂಬೆ ದೇವಾಲಯದಲ್ಲಿ ನಿನ್ನೆ ಹೊಸ್ತಿಲ ಹುಣ್ಣಿಮೆ ವಿಶೇಷವಿತ್ತು.  ಇದನ್ನು ಸಹ ಓದಿ : ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ ಈ ಹಿನ್ನೆಲೆಯಲ್ಲಿ  ಸೊರಬ, ಹಾನಗಲ್ಲ, ರಾಣೆಬೆನ್ನೂರು, ಹಿರೇಕರೂರು, ಬ್ಯಾಡಗಿ, ಶಿಕಾರಿಪುರ, ಹರಿಹರ, ದಾವಣಗರ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ತೊಟ್ಟಿಲು ಬಾವಿಯ ಬಳಿ … Read more