Unbelievable Mobile Phone / ಕೈದಿಯ ಹೊಟ್ಟೆಯಲ್ಲಿತ್ತು ಮೊಬೈಲ್! ಎಕ್ಸ್​ರೇನಲ್ಲಿ ಕಂಡಿತು ಸತ್ಯ!

Unbelievable Mobile Phone Jail Search Shivamogga july 02

Unbelievable Mobile Phone ಶಿವಮೊಗ್ಗ ಕೇಂದ್ರ ಕಾರಾಗೃಹ : ಕೈದಿಯ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್ ಫೋನ್! ಶಿವಮೊಗ್ಗ, ಜುಲೈ 12, 2025: ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಗಿದೆ ದೌಲತ್ ಅಲಿಯಾಸ್ ಗುಂಡ (30) ಎಂಬ ಕೈದಿಯ ಹೊಟ್ಟೆಯಲ್ಲಿ ಸುಮಾರು ಒಂದು ಇಂಚು ಅಗಲ ಮತ್ತು ಮೂರು ಇಂಚು ಉದ್ದದ ಮೊಬೈಲ್ ಫೋನ್ ಇರುವುದು ಪತ್ತೆಯಾಗಿದೆ. ತಿಳಿದಿದ್ದು … Read more

Shivamogga Power Alert Plan / ನಾಳೆ 35 ಕ್ಕೂ ಏರಿಯಾಗಳಲ್ಲಿ ಕರೆಂಟ್ ಇರಲ್ಲ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

Shivamogga Power Alert Plan for Tomorrow july 12 ಶಿವಮೊಗ್ಗ: ಮಾಚೇನಹಳ್ಳಿ ಮತ್ತು ಆಲ್ಕೊಳ ಸುತ್ತಮುತ್ತ ನಾಳೆ (ಜುಲೈ 13) ವಿದ್ಯುತ್ ವ್ಯತ್ಯಯ ಶಿವಮೊಗ್ಗ, ಜುಲೈ 12, 2025: ಮೆಸ್ಕಾಂ (MESCOM) ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಮತ್ತು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಾಳೆ, ಜುಲೈ 13, 2025 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. … Read more

Historic Gathering Malnad Seers / ಇವತ್ತು ಮಲೆನಾಡು ಮಠಾಧೀಶರ ಧರ್ಮಸಭೆ! ಏನು ವಿಶೇಷ ಗೊತ್ತಾ!?

KFD Fatality Shivamogga Round up

Historic Gathering Malnad Seers Convene Today 12 ಇಂದು ಶಿವಮೊಗ್ಗದಲ್ಲಿ  ಮಲೆನಾಡು ಮಠಾಧೀಶರ ಪ್ರಮುಖ ಧರ್ಮಸಭೆ! ಏನು ವಿಶೇಷ!  Shivamogga news / ಶಿವಮೊಗ್ಗ, ಜುಲೈ 12: ಮಲೆನಾಡು ಭಾಗದ ಮಠಾಧೀಶರ ಮಹತ್ವದ ಧರ್ಮಸಭೆ ಮತ್ತು ಮಠಾಧೀಶರ ಪರಿಷತ್‌ನ ಮಾಸಿಕ ಸಭೆ ಇಂದು (ಶುಕ್ರವಾರ, ಜುಲೈ 12, 2025) ಶಿವಮೊಗ್ಗದ ಕುವೆಂಪು ನಗರದಲ್ಲಿರುವ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಅವರು ಈ … Read more

Tunga River Flooding 03 / ತುಂಬಿದ ತುಂಗೆ/ ಮುಳುಗಿದ ಮಂಟಪ/ ಎಚ್ಚರಿಕೆಯ ಸಂದೇಶ

Shivamogga Taluk Tunga River Flooding  

Tunga River Flooding Shivamogga news / ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಶಿವಮೊಗ್ಗ ಸಿಟಿಯಲ್ಲಿ ತುಂಗಾ ನದಿಯು ಕೊರ್ಪಳ್ಳಯ್ಯ ಮಂಟಪದ ಮೇಲೆ ಹರಿಯುತ್ತಿದೆ. ಆದ್ದರಿಂದ ಅಲರ್ಟ್ ಆಗಿರುವ ಮಹಾನಗರ ಪಾಲಿಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯ ಬಗ್ಗೆ ಜನರಿಗೆ ಮೈಕ್​ ಅನೌನ್ಸ್​ಮೆಂಟ್ ಮಾಡುತ್ತಿದೆ.   ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಒಳಹರಿವಿನಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಇತ್ತೀಚಿನ ಮಾಹಿತಿ … Read more

Shivamogga Police Report 03 / ಕದಿಯಲು ಬಂದು ಮನೆಯಲ್ಲಿಯೇ ಸಿಕ್ಕಿಬಿದ್ದರು/ ಅತ್ತೆ ಚಿನ್ನ, ಗಂಡ ಕದ್ದ, ಹೆಂಡತಿ ದೂರು/ ಹೆಚ್ಚಾದ ಕಾಯಿ ಕಳವು

Shivamogga Police Report

Shivamogga Police Report Shivamogga news / ಶಿವಮೊಗ್ಗದ ಅಪರಾಧ ಲೋಕದಲ್ಲಿ ಪ್ರತಿನಿತ್ಯ ಸಾಕಷ್ಟು ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಪ್ರಕರಣಗಳು ದೊಡ್ಡದಾಗಿ ಸದ್ದುಮಾಡುತ್ತವೆ. ಮತ್ತೆ ಕೆಲವು ಪ್ರಕರಣಗಳು ಹೊರಜಗತ್ತಿಗೆ ತಿಳಿಯದೆ ಮರೆಯಾಗುತ್ತವೆ. ಅಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಪೊಲೀಸರ ಸಹನೆ ಹಾಗೂ ತಾಳ್ಮೆಯು ಮಹತ್ವದ ಪಾತ್ರವಹಿಸುತ್ತದೆ. ಹೀಗೆ ಪೊಲೀಸರು ಆನ್​ ದಿ ಸ್ಪಾಟ್ ಬಗೆಹರಿಸಿದ ಘಟನೆಗಳನ್ನು ತಿಳಿಸುವ ಸಂಕ್ಷಿಪ ವರದಿ ನಿಮ್ಮ ಮಲೆನಾಡು ಟುಡೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಕಳ್ಳತನ ಪ್ರಯತ್ನ Shivamogga Police … Read more

Tragedy in Soraba / ಒಣಗಿಸಿದ್ದ ಬಟ್ಟೆ ತೆಗೆಯುವ ವೇಳೆ ಶಾಕ್/ ದಂಪತಿ ಸಾವು/ ಹೇಗಾಯ್ತು ಘಟನೆ?

KFD Fatality Shivamogga Round up

Tragedy in Soraba Couple Electrocuted Death 27 ಶಿವಮೊಗ್ಗ: ಸೊರಬದಲ್ಲಿ ವಿದ್ಯುತ್ ಶಾಕ್‌ನಿಂದ ದಂಪತಿ ಸಾವು, ಮೂವರು ಮಕ್ಕಳು ಅನಾಥ ಶಿವಮೊಗ್ಗ, [ಜೂನ್ 27, 2025]: ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ದಂಪತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕಪ್ಪಗಳಲೆ ಗ್ರಾಮದ ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. Tragedy … Read more

daily Arecanut rates june 21,2025 / ಮಲೆನಾಡು ಅಡಿಕೆ ದರ! ರಾಶಿ ರೇಟು ಬದಲಾವಣೆ! ಸರಕು ಸ್ಥಿರ!

APMC Market Rates Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

daily Arecanut rates  ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರಗಳು (2025) Shivamogga news  ಜೂನ್ 21, 2025 :ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿನ ಅಡಿಕೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಶಿವಮೊಗ್ಗ, ಹೊನ್ನಾಳಿ, ತುಮಕೂರು, ಕೊಪ್ಪ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕುಮಟ, ಸಿದ್ಧಾಪುರ, ಸಿರ್ಸಿ, ಯಲ್ಲಾಪುರ, ಮತ್ತು ಹೊಳ್ಳಕೆರೆ ಮಾರುಕಟ್ಟೆಗಳಲ್ಲಿ ವಿವಿಧ ಪ್ರಕಾರದ ಅಡಿಕೆಗಳಾದ ರಾಶಿ, ಬೆಟ್ಟೆ, ಸರಕು, ಗೊರಬಲು, ಚಾಲಿ, ಕೋಕ, ಬಿಳೆ ಗೋಟು, ಕೆಂಪು ಗೋಟು, ಈಡಿ, ನ್ಯೂ ವೆರೈಟಿ, … Read more

hosanagara Landslide / ಹೊಸನಗರದಲ್ಲಿ ಭೂ ಕುಸಿತ / ರಸ್ತೆಯಲ್ಲೆ 5 ಅಡಿ ತಗ್ಗಿಗಿಳಿದ ಮಣ್ಣು

hosanagara Landslide Hosangara news

hosanagara Landslide Hosangara news ಹೊಸನಗರ: ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತದ ಆತಂಕ ಮತ್ತೆ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ  ಭೂಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.  ಅರಮನೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಸುಮಾರು 200 ಮೀಟರ್ ನಷ್ಟು ಉದ್ದ ಮತ್ತು ಒಂದೂವರೆ ಅಡಿಯಷ್ಟು ಆಳದಲ್ಲಿ ಭೂಮಿ ಕುಸಿದಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು.  ಭೂ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. … Read more

operation Slaughter / ಮಾವಿನ ತೋಟದಲ್ಲಿ 47 ಜಾನುವಾರು ರಕ್ಷಣೆ !ನಡೆದಿದ್ದೇನು?

operatoperation Slaughterion Slaughter

operation Slaughter | shivamogga news  ಶಿರಾಳಕೊಪ್ಪದಲ್ಲಿ 47 ಜಾನುವಾರುಗಳ ರಕ್ಷಣೆ ಶಿರಾಳಕೊಪ್ಪ: ಸಮೀಪದ ಮಂಚಿಕೊಪ್ಪದ ಹಕ್ಕೊಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಇರಿಸಿದ್ದ  47 ಜಾನುವಾರುಗಳನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ರಕ್ಷಿಸಿದ್ದು, ಅವುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ, ಹಕ್ಕೊಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮಾವಿನ ತೋಟದಲ್ಲಿ ವಧೆಗಾಗಿ  ಕೂಡಿಟ್ಟಿದ್ದ  2 ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಿಎಸ್‌ಐ ಪ್ರಶಾಂತ್ ಮತ್ತು ಅವರ ತಂಡ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ,   … Read more

new town police station / ಕಳುವಾದ ಮನೆ ಏರಿಯಾದಲ್ಲಿಯೇ ಸಿಕ್ಕಿಬಿದ್ದ ಕಳ್ಳ! ನಡೆದಿದ್ದೇನು?

new town police station

new town police station  /ಶಿವಮೊಗ್ಗ ಪೊಲೀಸರು ಮತ್ತೊಂದು ಪ್ರಕರಣವನ್ನು ಭೇದಿಸಿದ್ದಾರೆ. ಜಿಲ್ಲೆಯ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸರು ಇತ್ತೀಚೆಗೆ ನಡೆದಿದ್ದ  ಕಳವು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ  ಮೀನುಗಾರರ ಬೀದಿಯ ನಿವಾಸಿ ಜೈಕಾಂತ್ ಪಿ. ಬಂಧಿತ ಆರೋಪಿ. ಈತನು ಕಳೆದ ಮೇ 2ರ ರಾತ್ರಿ ಬಿ.ಎಚ್.ರಸ್ತೆಯ ಮೀನುಗಾರರ ಬೀದಿಯ ಮನೆಯೊಂದರಲ್ಲಿ ಸಿಮೆಂಟ್ ಶೀಟು ಒಡೆದು ಅಂದಾಜು ₹ 1.12 ಲಕ್ಷ ಮೌಲ್ಯದ ಆಭರಣ, ವಾಚ್ ಮತ್ತು ನಗದು ಕಳವು ಮಾಡಿದ್ದ. ಈ ಪ್ರಕರಣದ ಸಂಬಂಧ ಭದ್ರಾವತಿಯ ನ್ಯೂಟೌನ್ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು