ಜಸ್ಟ್ ಜಂಪ್ ಆಗಿ ಕೆರೆಗೆ ಉರುಳಿದ ಕಾರು! ಮಹಿಳೆ ಸಾವು, ಇಬ್ಬರು ಬಚಾವ್! ಸಿಸಿ ಕ್ಯಾಮರಾದಲ್ಲಿ ದೃಶ್ಯ! ಅಬ್ಬಬ್ಬಾ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನಪೇಟೆ ಸಮೀಪ ಇವತ್ತು ನಡೆದ ಅವಗಢದ ಭೀಕರತೆಯನ್ನು ತೋರಿಸುವ ದೃಶ್ಯವೊಂದು ಲಭ್ಯವಾಗಿದೆ. ಇಲ್ಲಿನ ಚಿಪ್ಪಿಗರ ಕೆರೆ ಏರಿ ಬಳಿ ಬರುತ್ತಿದ್ದ ಕಾರು, ಚಾಲಕನ ಕಂಟ್ರೋಲ್ ತಪ್ಪಿ , ರಸ್ತೆಯಿಂದ ಕೆರೆಗೆ ಉರುಳಿತ್ತು. ಘಟನೆಯಲ್ಲಿ ತ್ಯಾಗರ್ತಿಯ ಹುಚ್ಚಪ್ಪ ಅವರ ಪತ್ನಿ ಪಾರ್ವತಮ್ಮ ಸಾವನ್ನಪ್ಪಿದ್ದರು. ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯು ಇಲ್ಲಿನ ಸಿಸಿಕ್ಯಾಮರಾದಲ್ಲಿ … Read more