ಜಸ್ಟ್​ ಜಂಪ್​ ಆಗಿ ಕೆರೆಗೆ ಉರುಳಿದ ಕಾರು! ಮಹಿಳೆ ಸಾವು, ಇಬ್ಬರು ಬಚಾವ್! ಸಿಸಿ ಕ್ಯಾಮರಾದಲ್ಲಿ ದೃಶ್ಯ! ಅಬ್ಬಬ್ಬಾ

Devastating Car Crash Caught on CCTV in Ripponpet

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 :  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನಪೇಟೆ ಸಮೀಪ ಇವತ್ತು ನಡೆದ ಅವಗಢದ ಭೀಕರತೆಯನ್ನು ತೋರಿಸುವ ದೃಶ್ಯವೊಂದು ಲಭ್ಯವಾಗಿದೆ. ಇಲ್ಲಿನ ಚಿಪ್ಪಿಗರ ಕೆರೆ ಏರಿ ಬಳಿ  ಬರುತ್ತಿದ್ದ ಕಾರು, ಚಾಲಕನ ಕಂಟ್ರೋಲ್​ ತಪ್ಪಿ , ರಸ್ತೆಯಿಂದ ಕೆರೆಗೆ ಉರುಳಿತ್ತು. ಘಟನೆಯಲ್ಲಿ ತ್ಯಾಗರ್ತಿಯ ಹುಚ್ಚಪ್ಪ ಅವರ ಪತ್ನಿ ಪಾರ್ವತಮ್ಮ  ಸಾವನ್ನಪ್ಪಿದ್ದರು. ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.  ಈ ಘಟನೆಯು ಇಲ್ಲಿನ ಸಿಸಿಕ್ಯಾಮರಾದಲ್ಲಿ … Read more

ವರ್ಷಕ್ಕೆ ₹11 ಕೋಟಿಯ ಕೇಸ್​! ರಿಕವರಿ ಆಗಿದ್ದು ಜಸ್ಟ್ ₹2 ಕೋಟಿ! ಮಿಸ್ ಆದರೆ ನಿಮ್ಮ ಅಕೌಂಟ್​ ಸಹ!?

Shivamogga Cyber Crime

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ನೀವು ನಂಬುತ್ತೀರೋ ಇಲ್ಲವೋ! ಆದರೆ ವಿಚಾರವಂತೂ ಸತ್ಯ, ಶಿವಮೊಗ್ಗ ಒಂದರಲ್ಲೆ ಕಳೆದ 8 ತಿಂಗಳಿನಲ್ಲಿ ₹9 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ಕುರಿತಾಗಿ ಮಾತನಾಡುತ್ತಾ, ಶಿವಮೊಗ್ಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವಿರೂಪಾಕ್ಷಪ್ಪ ವೈ.ಎಸ್. ಮಾಹಿತಿ ನೀಡಿದ್ದಾರೆ.  ಕಳೆದ 8 ತಿಂಗಳುಗಳಲ್ಲಿ 9 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿರುವ 86 … Read more

ರಾಗಿಗುಡ್ಡದ ಆ ಜಾಗದಲ್ಲಿಯೇ ಈಗ ನಿರ್ಮಾಣವಾಗುತ್ತಿದೆ ದೇವಾಲಯ! ಶಾಸಕರಿಂದಲೇ ಹೊಸ್ತಿಲು ಪೂಜೆ

Temple Reconstruction in ragigudda

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 :  ಶಿವಮೊಗ್ಗದ ರಾಗಿಗುಡ್ಡದಲ್ಲಿ ಕೆಲ ತಿಂಗಳ ಹಿಂದೆ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿದ್ದ ಘಟನೆ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಹೊಸದಾಗಿ ದೇವಾಲಯ ನಿರ್ಮಾಣವಾಗುತ್ತಿದೆ.  ನಗರದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಹಾನಿಗೊಳಗಾಗಿದ್ದ ಜಾಗದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಸೇರಿದಂತೆ ವಿವಿಧ ಗಣ್ಯರ ಸಹಾಯದಿಂದ ದೇವಾಲಯವನ್ನು ನಿರ್ಮಾಣಮಾಡಲಾಗುತ್ತಿದೆ. ಇವತ್ತು ಈ ದೇವಾಲಯದ ಹೊಸ್ತಿಲು ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಈ ಹಿನ್ನೆಲೆಯಲ್ಲಿ  … Read more

ಶಿವಮೊಗ್ಗದಲ್ಲಿಯೂ ಸಿಕ್ಕಸಿಕ್ಕ ವೆಹಿಕಲ್​ಗಳಿಗೆ ಡಿಕ್ಕಿಯಾಗಿ ಡಿವೈಡರ್​ಗೆ ಗುದ್ದಿದ ಕಾರು!ನಡೆದಿದ್ದೇನು ಗೊತ್ತಾ

drunk and driving  Car Hits Four Vehicles, 

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಹಾಸನದಲ್ಲಿ ಗಣಪತಿ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿಯೊಂದು ಡಿಕ್ಕಿಯಾದ ಘಟನೆ ನಡೆದಿದೆ. ಶಿವಮೊಗ್ಗದಲ್ಲಿಯು ಅಂತಹುದ್ದೆ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಕಾರು ಚಾಲಕನೊಬ್ಬ ಎಗ್ಗಿಲ್ಲದೆ ಕಾರು ಚಲಾಯಿಸಿದ್ದಷ್ಟೆ ಅಲ್ಲದೆ ಸರಣಿ ಅಪಘಾತಗಳನ್ನು ಮಾಡಿದ್ದಾನೆ. ಕುಡಿದು ಟೈಟಾಗಿ ಓವರ್​ ಸ್ಪೀಡ್​ನಲ್ಲಿ ಅಡ್ಡಾಡಿದ ಕಾರು ಚಾಲಕ ಬೈಕ್, ಒಂದು ಆಟೋ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ. ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.  ಶಿವಮೊಗ್ಗದಲ್ಲಿ … Read more

ಸೆಪ್ಟಂಬರ್​ 16 ರಂದು ನಗರದ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ  ವಿದ್ಯುತ್​ ವ್ಯತ್ಯಯ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

Power cut shivamogga  : ಶಿವಮೊಗ್ಗ : ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ  ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ.16 ರಂದು ಬೆಳಗ್ಗೆ 09.00 ಗಂಟೆಯಿಂದ ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿದ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. Power cut shivamogga  ಎಲ್ಲೆಲ್ಲಿ ಕರೆಂಟ್​ ಇರಲ್ಲ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್,ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, … Read more

ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನಲಾಯ್ತಾ? ವಿಷಯ ತಿಳಿಸಿ ಎಸ್​ಪಿ ನೀಡಿದ್ರು ಎಚ್ಚರಿಕೆ!

Shivamogga Police Urge Beware of Online Scams Pakistan Zindabad Slogans shiralakoppa police raid and sp statement  bommanakatte murder case sp mithun kumar

ಶಿವಮೊಗ್ಗ: ಭದ್ರಾವತಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‘ ಘೋಷಣೆಗಳು ಕೇಳಿಬಂದಿರುವ ಬಗ್ಗೆ ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಲಾಗಿದೆ. ಭದ್ರಾವತಿಯ ತರಿಕೆರೆ ರಸ್ತೆಯಲ್ಲಿರುವ ಗಾಂಧಿ ವೃತ್ತದ ಬಳಿ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ ಎಂದು‌ ದೂರಲಾಗಿದೆ. ಈ ಕುರಿತ … Read more

ದೂರ ಸಂಬಂಧಿ ಮಹಿಳೆ ಮೇಲೆ ಅಟೆಂಪ್ಟ್​ಗೆ ಯತ್ನಿಸಿದಾತ ಜಸ್ಟ್ 1 ಗಂಟೆಯಲ್ಲಿ ಅರೆಸ್ಟ್!

Police Arrest Man for Assault Attempt Within an Hour of Complaint

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಮದುವೆಯಾಗದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ವೈಯಕ್ತಿಕ ವಿಚಾರಗಳ ಹೊರತಾಗಿ ಮಾಹಿತಿಯನ್ನು ಗಮನಿಸುವುದಾದರೆ, ಪ್ರಕರಣದಲ್ಲಿ ದೂರು ದಾಖಲಾದ ಒಂದು ಗಂಟೆಯಲ್ಲಿ ಶಿವಮೊಗ್ಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಮಂಗಳವಾರ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಗ್ರಾಮದ ನಿವಾಸಿಯಾದ 40 ವರ್ಷದ ಮಹಿಳೆ ಮೇಲೆ ಇನ್ನೊಂದು ಗ್ರಾಮದ ನಿವಾಸಿ ದೂರದ ಸಂಬಂಧಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಬಗ್ಗೆ … Read more

ಕೇಂದ್ರ ಸರ್ಕಾರದಿಂದ ಜನರಿಗೆ ಜಿ ಎಸ್ ಟಿ ಗಿಫ್ಟ್: ಏನೆಲ್ಲಾ ಬದಲಾವಣೆ ಆಗಿದೆ..

Malenadu Today

Gst : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದೇಶದ ಜನರಿಗೆ ಬಂಪರ್ ಕೊಡುಗೆ ನೀಡಿದೆ. ಕೇಂದ್ರವು ಜಿಎಸ್‌ಟಿ (GST) ದರಗಳನ್ನು ಕಡಿಮೆ ಮಾಡುವ ಮೂಲಕ ಈ ಕೊಡುಗೆಯನ್ನು ಘೋಷಿಸಿದೆ. ಈ ಕಡಿತದಿಂದಾಗಿ ನಿತ್ಯ ಬಳಕೆಯ ವಸ್ತುಗಳು, ಕೃಷಿ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳು ಅಗ್ಗವಾಗಲಿವೆ. ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ತೆರಿಗೆಯನ್ನು 18% ರಿಂದ 0%ಗೆ ಇಳಿಸಲಾಗಿದೆ. ಇತರ ವಸ್ತುಗಳ ಜಿಎಸ್‌ಟಿ ದರಗಳು ಹೀಗಿವೆ: Gst ನಿತ್ಯ ಬಳಕೆಯ ವಸ್ತುಗಳು: ಸಾಬೂನು, ಶ್ಯಾಂಪೂ … Read more

ಆಟೋ ಡ್ರೈವರ್​ಗೆ ವಾರ್ನಿಂಗ್, ಆಂಬುಲೆನ್ಸ್​ ಚಾಲಕನ ₹10 ಸಾವಿರ ಫೈನ್!

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : 50 ಪರ್ಸೆಂಟ್ ರಿಯಾಯತಿಯ ಜೊತೆಜೊತೆಗೆ ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ದಂಡ ಹಾಕುವುದನ್ನ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮೀಟರ್​ ಹಾಕದ ವಿಚಾರಕ್ಕೆ ಪ್ಯಾಸೆಂಜರ್​ ಜೊತೆಗೆ ಜಗಳವಾಡಿದ್ದ ಆಟೋ ಡ್ರೈವರ್ ದಂಡ ಹಾಕಿದ್ದ ಟ್ರಾಫಿಕ್ ಪೊಲೀಸರು, ಇದೀಗ ಬಾಡಿಗೆ ವಿಚಾರದಲ್ಲಿ ಹೆಚ್ಚು ಬಾಡಿಗೆ ಕೆಳಿದ್ದಕ್ಕೆ ಆಟೋ ಚಾಲಕರೊಬ್ಬರಿಗೆ ದಂಡ ಹಾಕಿದ್ದಾರೆ.   ಆಗಸ್ಟ್ 29, 2025ರಂದು ಈ ಘಟನೆ ನಡೆದಿದ್ದು,  ಚಾಲಕ ನಿಗದಿತ … Read more

ಶಿವಮೊಗ್ಗ: 100 ಅಡಿ ರಸ್ತೆಗೆ ಬಿದ್ದ  ಬೃಹತ್ ಮರ

Today news

Today news :  ಶಿವಮೊಗ್ಗ: 100 ಅಡಿ ರಸ್ತೆಗೆ ಬಿದ್ದ  ಬೃಹತ್ ಮರ, ಸಂಚಾರ ಅಸ್ತವ್ಯಸ್ತ ಶಿವಮೊಗ್ಗ: ನಗರದ ಲಕ್ಷ್ಮೀ ಟಾಕೀಸ್ ಬಳಿ ಇರುವ 100 ಅಡಿ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ  ಸಂಭವಿಸಿಲ್ಲ. ಇಂದು ಫ್ರೀಡಂ ಪಾರ್ಕ್‌ನ ಕಾಂಪೌಂಡ್ ಪಕ್ಕದಲ್ಲಿದ್ದ ದೊಡ್ಡ ಮರವು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ತಕ್ಷಣವೇ ಸಂಚಾರ ದಟ್ಟಣೆ ಉಂಟಾಯಿತು. ಟ್ರಾಫಿಕ್ ಸಿಗ್ನಲ್ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು