ಬಸ್‌ಗಳ ಕಿವಿ ಕಿತ್ತೋಗುವ ಹಾರ್ನ್‌ ಸೌಂಡನ್ನು ಕಿವಿಗೊಟ್ಟು ಕೇಳುವಂತೆ ಮಾಡಿದ ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌  ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸ್‌ ಟೀಂ ತುಂಬಾನೇ ಆಕ್ಟೀವ್‌ ಆಗಿರುತ್ತದೆ. ಈಗಾಗಲೇ ದುಬಾರಿ ಫೈನ್‌ಗೆ ಹೆಸರುವಾಸಿಯಾಗಿರುವ ಸಂಚಾರಿ ಪೊಲೀಸರು ಇದೀಗ ಮತ್ತೊಂದು ಕ್ರಮದ ಮೂಲಕ ಸುದ್ದಿಯಾಗಿದ್ದಾರೆ. ಈ ಕ್ರಮ ಸಾರ್ವಜನಿಕರ ದೃಷ್ಟಿಯಲ್ಲಿ ಸರಿಯಾಗಿಯೇ ಕಾಣುತ್ತಿದೆಯಾದರೂ, ಕೆಲವರು ಮಾತ್ರ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ.  ಏನಿದು ಹೊಸ ಕ್ರಮ ಇವತ್ತು ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್‌ ಠಾಣೆಯ PSI ತಿರುಮಲೇಶ್ ಹಾಗೂ ಮೋಹನ್ ಎ.ಎಸ್.ಐ., ಪ್ರವೀಣ್ … Read more

ಮಂಡ್ಲಿ ಪಂಪ್‌ಹೌಸ್‌ ಬಳಿ ಉಡುಪಿ ಮಂಗಳೂರು ಬಸ್‌ ಡಿಕ್ಕಿ | ಹೊಂಡಕ್ಕೆ ಬಿದ್ದ ಸ್ಕೂಟಿ | ಬಾಲಕಿಗೆ ಗಂಭೀರ ಗಾಯ | ಸವಾರರೇ ಎಚ್ಚರ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌  ಶಿವಮೊಗ್ಗ NT ROAD ಮಂಡ್ಲಿ ಸಮೀಪ ಸಿಗುವ ಪಂಪ್‌ ಹೌಸ್‌ ಬಳಿ ಬಸ್‌ ಹಾಗೂ ಸ್ಕೂಟಿ ಡಿಕ್ಕಿಯಾಗಿ ಆಕ್ಸಿಡೆಂಟ್‌ ಆಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.  ತಂದೆಯೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಹೇಗಾಯ್ತು ಘಟನೆ  ಗೊಂದಿಚಟ್ನಹಳ್ಳಿ ನಿವಾಸಿಯೊಬ್ಬರು ತಮ್ಮ ಮಗಳನ್ನು ಕರೆದಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಶಿವಮೊಗ್ಗ … Read more

AI ಟೂಲ್‌ನ್ನು ಭಾವುಕತೆಯಿಂದ ಗೆಲ್ಲಿ | ಜೋಗಿ ಗಿರೀಶ್‌ ರಾವ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025 ‌ ಶಿವಮೊಗ್ಗ | ಕೃತಕ ಬುದ್ದಿಮತ್ತೆ (ಎಐ) ಈಗ ವಿಶ್ವದಾದ್ಯಂತ ಸುದ್ದಿ ಮಾಡುತ್ತಿದ್ದು, ನಾವೆಲ್ಲರೂ ಅದನ್ನು ತಾಂತ್ರಿಕತೆಯಿಂದ ಏನು ಮಾಡಲು ಸಾಧ್ಯವಿಲ್ಲ ಅದನ್ನು ಭಾವುಕತೆಯಿಂದ ಗೆಲ್ಲಬೇಕು ಎಂದು ಕನ್ನಡಪ್ರಭದ ಹಿರಿಯ ಪತ್ರಕರ್ತ ಹಾಗು ಸಾಹಿತಿ ಜೋಗಿ ಗಿರೀಶ್‌ ರಾವ್‌ ತಿಳಿಸಿದರು. ಇಂದು ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ವತಿಯಿಂದ ಹಿರಿಯ ಪತ್ರಕರ್ತ ಜೋಗಿ ಗಿರೀಶ್ ರಾವ್ ರೊಂದಿಗೆ ಪತ್ರಿಕಾ ಸಂವಾದ … Read more

ಚಿತ್ರದುರ್ಗ, ಶಿವಮೊಗ್ಗದ ಮೂವರಿಗೆ ಕುವೆಂಪು ವಿವಿಯಿಂದ PHD ಪದವಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌  ಚಿತ್ರದುರ್ಗದ ಇಬ್ಬರಿಗೆ ಹಾಗೂ ಶಿವಮೊಗ್ಗದ ಓರ್ವರಿಗೆ ಕುವೆಂಪು ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡುತ್ತಿದೆ. ಆ ಬಗೆಗಿನ ವಿವರ ಹೀಗಿದೆ ಅಲ್ಮಸ್ ಬಾನು ಜಿ.ಎಸ್ ಅವರಿಗೆ ಡಾಕ್ಟರೇಟ್ ಪದವಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗರಗ ಗ್ರಾಮದ ಅಲ್ಮಸ್ ಬಾನು ಜಿ.ಎಸ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಹಾಲಮ್ಮ.ಎಂ ಇವರ … Read more

ಇಂಡಿಯನ್‌ ಎಕ್ಸ್‌ಪ್ರೆಸ್‌ ವತಿಯಿಂದ ಉಚಿತ ಆರೋಗ್ಯ ತಪಾಸಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025 ‌ ಇಂಡಿಯನ್ ಎಕ್ಸ್‌ಪ್ರೆಸ್‌  ವತಿಯಿಂದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್, ಟಿಎಂಎಇಎಸ್ ಆಯುರ್ವೇದ ಮೆಡಿಕಲ್ ಕಾಲೇಜು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ಆಯುಷ್ ಇಲಾಖೆಯಿಂದ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಸಲಾಯಿತು. ಈ ಉಚಿತ ತಪಾಸಣೆಯ ಸದುಪಯೋಗವನ್ನು ಪಡೆಯಲು ನೂರಾರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯುರ್ವೇದ, ಪಾರಂಪರಿಕ ವೈದ್ಯ ಪದ್ಧತಿ, ಹೋಮಿಯೋಪತಿ, … Read more

ATM ಕಾರ್ಡ್‌ ಪಡೆದು ದೋಖಾ | ಬಾರ್‌ನಲ್ಲಿ ಗಲಾಟೆ, ಚಾಕು ಇರಿತ | ಎರಿಯಾದಲ್ಲಿ ಲಾಂಗ್‌ ತೋರಿಸಿದ ಕಿಡಿಗೇಡಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌  ಬೈಕ್‌ನಲ್ಲಿ ತೆರಳುತ್ತಾ ಸಾರ್ವಜನಿಕರಿಗೆ ಲಾಂಗ್‌ ತೋರಿಸಿ ಹೆದರಿಸುತ್ತಿದ್ದ ಮೂವರ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕಳೆದ ಜನವರಿ 13 ರಂದು ಈ ಘಟನೆ ನಡೆದಿದೆ. ಮಿಳಘಟ್ಟ ಟು ಅಣ್ಣಾನಗರ ರಸ್ತೆಯಲ್ಲಿ ಮೂವರು ಆರೋಪಿಗಳು ಬೈಕ್‌ನಲ್ಲಿ ಸಾಗುತ್ತಾ ತಮ್ಮನ್ನು ಓವರ್‌ ಟೇಕ್‌ ಮಾಡುವ ವಾಹನಗಳಿದ್ದವರಿಗೆ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.  ಎಣ್ಣೆ ಹೊಡೆಯುತ್ತಿದ್ದ ವೇಳೆ ನಡೆದ … Read more

ಹಿಟ್‌ ಆಂಡ್‌ ರನ್‌ ಬೈಕ್‌ ಸವಾರ ಸ್ಥಳದಲ್ಲೇ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 17, 2025 ‌ ತೀರ್ಥಹಳ್ಳಿ ತಾಲೂಕಿನ ನಾಲೂರಿನಲ್ಲಿ ಬೀಕರ ಅಪಘಾತ ಸಂಭವಿಸಿದ್ದು, ಅಪಾಚೆ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 25 ವರ್ಷದ ಗಣೇಶ ಮೃತ ಬೈಕ್‌ ಸವಾರ ಎಂದು ತಿಳಿದುಬಂದಿದೆ. ಹರಪ್ಪನಹಳ್ಳಿಯ ನಿವಾಸಿಯಾದ ಗಣೇಶ್‌ ಉಡುಪಿಯ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಕೆಲಸದ ಸಲುವಾಗಿ ಊರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿದೆ. ಬೈಕ್‌ ಸವಾರನಿಗೆ ಗುದ್ದಿದ ವಾಹನ ಯಾವುದೆಂದು ತಿಳಿದು ಬಂದಿಲ್ಲ. … Read more

ಗೋರಕ್ಷಣೆಗಾಗಿ ರೈತರಿಗೆ ಬಂದೂಕು ಲೈಸೆನ್ಸ್ ನೀಡಬೇಕು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 17, 2025 ‌ ಶಿವಮೊಗ್ಗ | ಗೋ ರಕ್ಷಣೆ ದೃಷ್ಟಿಯಿಂದ ರೈತರಿಗೆ ಬಂದೂಕು ಪರವಾನಗಿ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಗೋರಕ್ಷ ಪರಿವಾರ ಶಿವಮೊಗ್ಗ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ಗೋವುಗಳ ಕೆಚ್ಚಲನ್ನು ಕೊಯ್ದಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಗೋರಕ್ಷ ಪರಿವಾರ ಶಿವಮೊಗ್ಗ ಸಂಘಟನೆ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿಯನ್ನು ಕೈಗೊಂಡಿದ್ದರು. … Read more

Shivamogga morning news  | ತೀರ್ಥಹಳ್ಳಿ ಸಾಗರ ಹೊಳೆಹೊನ್ನೂರನಲ್ಲಿ ನಿನ್ನೆ ಏನಾತು ಓದಿ |

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌  ತೀರ್ಥಹಳ್ಳಿಯಲ್ಲಿ ಹೋಟೆಲ್‌ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಆಘಾತ  ಮಾಡಿಸುತ್ತಿದೆ. ಇಲ್ಲಿನ ಬಾಳೇಬೈಲಿನಲ್ಲಿ ಕೇವಲ 34 ವರ್ಷದ ಮಿಥುನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನೆತಾಳು ಪಂಚಾಯಿತಿ ಹಂಡಿಗೆಯ ನಿವಾಸಿಯಾದ ಇವರು ನಾನ್‌ವೆಜ್‌ ಹೋಟೆಲ್‌ ನಡೆಸ್ತಿದ್ದರು. ವ್ಯಾಪಾರದಲ್ಲಿ ನುಕ್ಸಾನ್‌ ಆದ ಹಿನ್ನೆಲೆಯಲ್ಲಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಈ ಸಂಬಂದ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಸಾಗರ ತಾಲ್ಲೂಕುನಲ್ಲಿ ಆಟೊದಲ್ಲಿ ಅಕ್ರಮವಾಗಿ … Read more

ಶಿವಮೊಗ್ಗ ನಗರ ಪಾಲಿಕೆಯಲ್ಲಿ 4 ಪರ್ಸೆಂಟ್‌ ಕಮಿಷನ್‌ | ಹೌದಾ ಮಾರಾಯ್ರೆ? ಎಂಥಾ ಕಥೆ ತಿಳಿದದ್ಯಾ?!

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌  ಶಿವಮೊಗ್ಗ ನಗರ ಪಾಲಿಕೆಯಲ್ಲಿ ನಿನ್ನೆ ದಿನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕೌಂಟ್‌ ಮ್ಯಾನೇಜರ್‌ ಸಿದ್ದೇಶ್‌ರನ್ನ ಖೆಡ್ಡಾಕ್ಕೆ ಕೆಡವಿದ್ದರು. ಈ ವಿಚಾರದ ಇನ್ನೊಂದಿಷ್ಟು ಅಪ್‌ಡೇಟ್‌ ಲಭ್ಯವಾಗಿದ್ದು, ಪ್ರಕರಣದಲ್ಲಿ ಸಿದ್ದೇಶ್‌ ಗುತ್ತಿಗೆದಾರರನಿಂದ ನಾಲ್ಕು ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.  ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಎಂಜಿನಿಯರ್ ಕಟ್ಟಡದ ಮೇಲೆ ಶೆಡ್‌ ಅಳವಡಿಕೆ ಕಾಮಗಾರಿಯನ್ನು ಸುನಿಲ್‌ ಎಂಬ ಗುತ್ತಿಗೆದಾರರು ಕೈಗೊಂಡಿದ್ದರು. … Read more